ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಭೋಗದಲಿ ಬಳಲಿದವರು ರಾಘವೇಂದ್ರ ಎನುವರು
ಶ್ರೀ
ರಾಘವೇಂದ್ರ
....
ಶ್ರೀ ರಾಘವೇಂದ್ರ ....
ಶ್ರೀ ರಾಘವೇಂದ್ರ ....
ರಾಗ
ಭೋಗದಲಿ
ನರಳಿ
ಬಳಲಿ
ಮರಳಿ
ಬರುವರು
ರಾಘವೇಂದ್ರ
ಎನುವರು
ಬಳಲಿದ
ಜೀವಕೆ
ನೀ
ತಂಗಾಳಿ
ಮರೆತರೆ
ನಿನ್ನ
ಹೊಸ
ಬಿರುಗಾಳಿ
ನಾಮವ
ಜಪಿಸಿ
ಕಾಮವ
ತಪಿಸಿ
ಜನಸ್ತೋಮವು
ನಿನ್ನ
ಆರಾಧಿಸುವುದು
ನಿನ್ನ
ನಿಜ
ಭಕ್ತನು
ಆತ
ಅತಿ
ಶಕ್ತನು
ಧ್ಯಾನಿಸುವವನು
ಆಧ್ಯಾತ್ಮಕನವನು
ಈ
ಸಂಸಾರದ
ಆ
ಸಂಸ್ಕಾರಕೆ
ನೀ
ದಾರಿಯು
ಪ್ರತಿಸಾರಿಯು
Comments
ರಾಘವೇಂದ್ರ ಸ್ವಾಮಿ ಮಂತ್ರಾಲಯ ಕನ್ನಡ ಕವನ ಶ್ರಾವಣ raghavendra swamiji aradhane mantralaya kannada poem nagabhushan moolky shravana
Story first published: Friday, August 27, 2010, 18:34 [IST]