ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ನಿಮ್ಮ ದಾಂಪತ್ಯ ಜೀವನ ಸುಖಿಯಾಗಿರಲಿ
ದಾಂಪತ್ಯದ ಅರಿವು ಮತ್ತು ಮಹತ್ವವನ್ನು ಬಿಂಬಿಸುವುದು ಈ ಮಣಿಜೋಡಣೆಯ ಅರ್ಥ ಮತ್ತು ಸಂಕೇತವಾಗಿದೆ. ಗಂಡ ಹಂಡತಿ ತಮ್ಮನ್ನು ತಾವು ಅರಿತುಕೊಳ್ಳುವುದರ ಜತೆಗೆ ಕುಟುಂಬದಲ್ಲಿ ಸುಖ ಮತ್ತು ಶಾಂತಿಯನ್ನು ರುದ್ರಾಕ್ಷಿ ದಯಪಾಲಿಸುತ್ತದೆ. ಗೌರಿಶಂಕರ ರುದ್ರಾಕ್ಷಿಯನ್ನು ಪೂಜಿಸುವುದರಿಂದ ದುಖಃ , ನೋವುಗಳು ಶಮನವಾಗಿ ದಾಂಪತ್ಯ ಜೀವನದಲ್ಲಿ ಸಾಮರಸ್ಯ ಹಾಗೂ ಸಂತೋಷ ವೃದ್ಧಿಯಾಗುತ್ತದೆ. ಇದನ್ನು ತಮ್ಮದಾಗಿ ಮಾಡಿಕೊಂಡು ಪಾವನರಾಗಿರಿ.
ಪರಿಣಾಮಗಳು
1)
ಗಂಡ
ಹೆಂಡತಿ
ಒಬ್ಬರನ್ನೊಬ್ಬರು
ಅರಿತುಕೊಳ್ಳಲು
ಸಹಕಾರಿ.
2)
ಸಂಸಾರದಲ್ಲಿ
ಶಾಂತಿ
ಮತ್ತು
ನೆಮ್ಮದಿ
ನೆಲೆಸುತ್ತದೆ.
3)
ನೋವಿನ
ಪರಿಹಾರ,
ನಲಿವಿನ
ವೃದ್ಧಿ.
Comments
Story first published: Saturday, February 21, 2009, 18:07 [IST]