ವೈಕುಂಠ ಏಕಾದಶಿಯಂದು ಪಠಿಸಿ ಶ್ರೀ ವೆಂಕಟೇಶ ಸ್ತೋತ್ರ
ವೆಂಕಟೇಶ ಎಲ್ಲ ಜನಾಂಗದ ದೇವರೆಂದೇ ಪ್ರತೀತಿ. ಆತನನ್ನು ಪರಿಪರಿಯಾಗಿ ಭಜಿಸುವವರಿಗೆ ಕೇಳಿದ್ದನ್ನು ಕೊಟ್ಟು ಕಾಪಾಡುತ್ತಾನೆ ಎಂಬ ನಂಬಿಕೆಯೂ ಇದೆ. ವೈಕುಂಠ ಏಕಾದಶಿಯಂದು ದೇವಸ್ಥಾನಕ್ಕೆ ಹೋಗಿ ಬರೀ ಪ್ರಸಾದ ತಿಂದು ಬರುವ ಬದಲು ಈ ವೆಂಕಟೇಶ ಸ್ತೋತ್ರವನ್ನು ಪಠಿಸಿ. ವೆಂಕಟೇಶ ದೇವರು ಎಲ್ಲ ಸಂಕಷ್ಟಗಳನ್ನು ಎಲ್ಲ ದುಃಖಗಳನ್ನು ನಿವಾರಿಸಿ ಸನ್ಮಂಗಳವನ್ನುಂಟು ಮಾಡುತ್ತಾರೆ.
ವೆಂಕಟೇಶೋ
ವಾಸುದೇವೋ
ಪ್ರದ್ಯುಮ್ನೋ
ಅಮಿತವಿಕ್ರಮಃ
|
ಸಂಕರ್ಷಣೋ
ಅನಿರುಧ್ಧಶ್ಚ
ಶೇಷಾದ್ರಿಪತಿರೇವ
ಚ
||
1
||
ಜನಾರ್ಧನಃ
ಪದ್ಮನಾಭೋ
ವೆಂಕಟಾಚಲವಾಸನಃ
|
ಸೃಷ್ಟಿಕರ್ತಾ
ಜಗನ್ನಾಥೋ
ಮಾಧವೋ
ಭಕ್ತವತ್ಸಲಃ
||
2
||
ಗೋವಿಂದೋ
ಗೋಪತಿಃ
ಕೃಷ್ಣ
ಕೇಶವೋ
ಗರುಡಧ್ವಜಃ
|
ವರಾಹೋ
ವಾಮನಶ್ಚೈವ
ನಾರಾಯಣ
ಅಧೋಕ್ಷಜಃ
||
3
||
ಶ್ರೀಧರಃ
ಪುಂಡರೀಕಾಕ್ಷಃ
ಸರ್ವದೇವಸ್ತುತೋ
ಹರಿಃ
|
ಶ್ರೀನೃಸಿಂಹೋ
ಮಹಾಸಿಂಹ
ಸೂತ್ರಾಕಾರಃ
ಪುರಾತನಃ
||
4
||
ರಮಾನಾಥೋ
ಮಹೀಭರ್ಥಾ
ಭೂಧರಃ
ಪುರುಷೋತ್ತಮಃ
|
ಚೋಲಪುತ್ರಪ್ರಿಯಃ
ಶಾಂತೋ
ಬ್ರಹ್ಮಾದೀನಾಂ
ವರಪ್ರದಃ
||
5
||
ಶ್ರೀನಿಧಿಃ
ಸರ್ವಭೂತಾನಾಮ್
ಭಯಕೃಧ್ಭಯನಾಶನಃ
|
ಶ್ರೀರಾಮೋ
ರಾಮಭಧ್ರಶ್ಚ
ಭವಬಂಧೈಕಮೋಚಕಃ
||
6
||
ಭೂತಾವಾಸೋ
ಗಿರಾವಾಸಃ
ಶ್ರೀನಿವಾಸಃ
ಶ್ರಿಯಃ
ಪತಿಃ
|
ಅಚ್ಯುತಾನಂತ
ಗೋವಿಂದೋ
ವಿಷ್ಣುರ್ವೇಂಕಟನಾಯಕಃ
||
7
||
ಸರ್ವದೇವೈಕಶರಣಂ
ಸರ್ವದೇವೈಕದೈವತಂ
|
ಸಮಸ್ತ
ದೇವಕವಚಂ
ಸರ್ವದೇವಶಿಖಾಮಣಿಃ
||
8
||
ಇತೀದಂ
ಕೀರ್ತಿದಂ
ಯಸ್ಯ
ವಿಷ್ಣೋರಮಿತತೇಜಸಃ
|
ತ್ರಿಕಾಲೇ
ಯಃ
ಪಠೇನ್ನಿತ್ಯಂ
ಪಾಪಂ
ತಸ್ಯ
ನ
ವಿದ್ಯತೇ
||
9
||
ರಾಜದ್ವಾರೇ
ಪಠೇದ್ಘೋರೇ
ಸಂಗ್ರಾಮೇ
ರಿಪುಸಂಕಟೇ
|
ಭೂತ
ಸರ್ಪಪಿಶಾಚಾದಿ
ಭಯಂ
ನಾಸ್ತಿ
ಕದಾಚನ
||
10
||
ಅಪುತ್ರೋ
ಲಭತೇ
ಪುತ್ರಾನ್
ನಿರ್ಧನೋ
ಧನವಾನ್
ಭವೇತ್
|
ರೋಗಾರ್ತೋ
ಮುಚ್ಯತೇ
ರೋಗಾಧ್ಬಧ್ಧೋ
ಮುಚ್ಯೇತ್
ಬಂಧನಾತ್
||
11
||
ಯದ್ಯದಿಷ್ಟತಮಂ
ಲೋಕೇ
ತತ್ವಪ್ರಾಪ್ನೋತ್ಯ
ಸಂಶಯಂ
|
ಐಶ್ವರ್ಯಂ
ರಾಜಸನ್ಮಾನಮ್
ಭಕ್ತಿಮುಕ್ತಿಫಲಪ್ರಧಂ
||
12
||
ವಿಷ್ಣುರ್ಲೋಕೈಕಸೋಪಾನಂ
ಸರ್ವದುಖೈಕನಾಶನಂ
|
ಸರ್ವೈಶ್ವರ್ಯಪ್ರದಂ
ನೃಣಾಮ್
ಸರ್ವಮಂಗಲಕಾರಕಮ್
||
13
||
ಮಾಯಾವೀ
ಪರಮಾನಂದಂ
ತ್ಯಕ್ತ್ವಾ
ವೈಕುಂಠಮುತ್ತಮಂ
|
ಸ್ವಾಮಿಪುಷ್ಕರಿಣೀ
ತೀರೇ
ರಮಯಾ
ಸಹ
ಮೋದತೇ
||
14
||
ಕಲ್ಯಾಣಾಧ್ಭುತಗಾತ್ರಾಯ
ಕಾಮಿತಾರ್ಥಪ್ರದಾಯಿನೇ
|
ಶ್ರೀಮದ್ವೇಂಕಟನಾಥಾಯ
ಶ್ರೀನಿವಾಸಾಯ
ತೇ
ನಮಃ
||
15
||
ವೆಂಕಟಾದ್ರಿಸಮಂ
ಸ್ಥಾನಂ
ಬ್ರಹ್ಮಾಂಡೇ
ನಾಸ್ತಿ
ಕಿಂಚನ
|
ವೇಂಕಟೇಶ
ಸಮೋ
ದೇವೋ
ನ
ಭೂತೋ
ನ
ಭವಿಷ್ಯತಿ
||
ಏತೇನ ಸತ್ಯವಾಕ್ಯೇನ ಸರ್ವಾರ್ಥಾನ್ ಸಾಧುಮಾಮ್ಯಹಂ || 16 ||
|| ಇತಿ ಶ್ರೀ ಬ್ರಹ್ಮಾಂಡಪುರಾಣೇ ಬ್ರಹ್ಮನಾರದ ಸಂವಾದೇ ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ ಸಂಪೂರ್ಣಂ ||
|| ಶ್ರೀ ಕೃಷ್ಣಾರ್ಪಣಮಸ್ತು ||