ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಮಗೆ ಹನುಮಜಯಂತಿ ಶುಭಾಶಯಗಳು

By Staff
|
Google Oneindia Kannada News

Hanuma Jayanthi wishes
ಜ್ಞಾನ, ಭಕ್ತಿ, ಶಕ್ತಿ, ಧೈರ್ಯ, ಬ್ರಹ್ಮಚರ್ಯ ಮತ್ತು ನಿಷ್ಕಳಂಕ ಸ್ವಾಮಿನಿಷ್ಠೆಗೆ ಇನ್ನೊಂದು ಹೆಸರು ಆಂಜನೇಯ. ಇಂದು ಅವನ ಜಯಂತಿ ( ನ 30). ವಿರೋಧಿ ನಾಮ ಸಂವತ್ಸರದ ದಕ್ಷಿಣಾಯಣ, ಹೇಮಂತ ಋತು ಮಾರ್ಗಶಿರ ಶುಕ್ಲ ತ್ರಯೋದಶಿ. ತನ್ನ ಸರ್ವಸ್ವವನ್ನೂ ಶ್ರೀರಾಮನಿಗೆ ಅರ್ಪಿಸಿ ಸ್ವಾಮಿಭಕ್ತಿಯನ್ನು ಮೆರೆದ ಆಂಜನೇಯ ಭಾರತದ ಪುರಾಣಗಳ ಪ್ರಕಾರ ಲಂಕಾ ದಹನದ ರೂವಾರಿ, ಅಖಂಡ ಬ್ರಹ್ಮಚಾರಿ, ನಿಷ್ಕಳಂಕ ಸ್ವಾಮಿಭಕ್ತ. ಆಂಜನೇಯನ ಶಕ್ತಿಗೆ ಸಮನಾದುದು ಯಾವುದೂ ಇಲ್ಲ. ವಾಯುವಿಗೆ ಸಮನಿಲ್ಲ. ಕರ್ನಾಟಕದ ಎಲ್ಲ ಆಂಜನೇಯ ದೇವಸ್ಥಾನಗಳಲ್ಲಿ ಹನುಮನ ಜಪಿಸುವ ವಿಶೇಷ ಪೂಜೆ, ಅಭಿಷೇಕ ಭಜನೆ ನಡೆಯುತ್ತಿವೆ.

ಆಂಜನೇಯ ಭಕ್ತ ಸಮುದಾಯಕ್ಕೆ 'ಹನುಮಜಯಂತಿ'ಶುಭಾಶಯಗಳು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X