ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂತರ್ ಜಾಲದಲ್ಲಿ ನಾರಾಯಣ ದರ್ಶನ

By Staff
|
Google Oneindia Kannada News

Vishnu sleeping on the cosmic ocean.
ಕರ್ನಾಟಕ, ಜ. 7 :ಇಂದು ವೈಕುಂಠ ಏಕಾದಶಿ. ಹಿಂದುಗಳಿಗೆ ಪವಿತ್ರವಾದ ಮತ್ತೊಂದು ದಿನ. ತಪ್ಪದೆ ಇಂದು ವಿಷ್ಣುವಿನ ದರ್ಶನ ಮಾಡಬೇಕು. ವೈಕುಂಠದ ಏಳು ಬಾಗಿಲುಗಳು ಇಂದು ತೆರೆದಿರುತ್ತವೆ. ಭಕ್ತರಿಗೆ ಮುಕ್ತ ಪ್ರವೇಶ. ಆಧುನಿಕ ಜೀವನ ಶೈಲಿಗೆ , ಒತ್ತಡಕ್ಕೆ ಸಿಲುಕಿ ಶ್ರೀಮನ್ನಾರಾಯಣ ದರ್ಶನಕ್ಕಾಗಿ ಗುಡಿಗುಂಡಾರಗಳಿಗೆ ಹೋಗಲಾರದವರಿಗೆ ದಟ್ಸ್ ಕನ್ನಡ ನಾರಾಯಣ ದರ್ಶನ ಭಾಗ್ಯ ಕಲ್ಪಿಸಿರುತ್ತದೆ.

ಆಸ್ತಿಕ ಮಹಾಶಯರು ಅಂತರ್ ಜಾಲ ಕರುಣಿಸಿದ ಈ ಸೌಲಭ್ಯವನ್ನು ಉಪಯೋಗಿಸಿಕೊಂಡು ಭಗವತ್ ಕೃಪೆಗೆ ಪಾತ್ರರಾಗಬೇಕೆಂದು ಕೋರಲಾಗಿದೆ. ಕಲಾಕೃತಿ ಕೃಪೆ : ಧರ್ಮ ಆನ್ ಲೈನ್ ಡಾಟ್ ಕಾಮ್.

(ದಟ್ಸ್ ಕನ್ನಡ ಸೇವೆಗಳು)

ಸ್ವರ್ಗದ ಬಾಗಿಲು ತೆರೆಯುತ್ತಿದೆ, ಸ್ವಾಗತಸ್ವರ್ಗದ ಬಾಗಿಲು ತೆರೆಯುತ್ತಿದೆ, ಸ್ವಾಗತ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X