ವ್ಯಕ್ತಿಚಿತ್ರ: ಪತ್ರಕರ್ತ, ಲೇಖಕ, ಉಪ ಸಭಾಪತಿ ಹರಿವಂಶ್ ಸಿಂಗ್
ಎನ್ಡಿಎ ಅಭ್ಯರ್ಥಿ ಜೆಡಿಯು ಸಂಸದ ಹರಿವಂಶ್ ನಾರಾಯಣ್ ಸಿಂಗ್ ಅವರು ರಾಜ್ಯಸಭೆ ಉಪ ಸಭಾಪತಿಯಾಗಿ ಮರು ಆಯ್ಕೆಯಾಗಿದ್ದಾರೆ.
ಕೊರೊನಾವೈರಸ್ ಕರಿನೆರಳಿನಲ್ಲಿ ಆರಂಭವಾದ ಮುಂಗಾರು ಅಧಿವೇಶನ ಮೊದಲ ದಿನದಂದು ಹಾಜರಿದ್ದ 359 ಸಂಸದರ ಪೈಕಿ ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್ ಎಸ್) ಸದಸ್ಯರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿರಲಿಲ್ಲ. ಮಿಕ್ಕಂತೆ ಧ್ವನಿಮತದ ಮೂಲಕ ನಡೆದ ಮತದಾನ ಪ್ರಕ್ರಿಯೆಯಂತೆ ಹರಿವಂಶ್ ಜಯ ಗಳಿಸಿದರು ಎಂದು ಸಭಾಪತಿ ಎಂ ವೆಂಕಯ್ಯ ನಾಯ್ಡು ಘೋಷಿಸಿದರು.
ರಾಜ್ಯಸಭೆ ಉಪ ಸಭಾಪತಿಯಾಗಿ ಹರಿವಂಶ್ ಮರು ಆಯ್ಕೆ
ಕಳೆದ ಬಾರಿ ಕಾಂಗ್ರೆಸ್ ಅಭ್ಯರ್ಥಿ ಬಿ.ಕೆ ಹರಿಪ್ರಸಾದ್ ರನ್ನು ಸೋಲಿಸಿ ಹರಿವಂಶ್ ಅವರು ಹೊಸ ಇತಿಹಾಸ ಬರೆದಿದ್ದರು. ಸರಿ ಸುಮಾರು 41 ರಿಂದ 43ವರ್ಷಗಳ ಕಾಲ ಉಪಸಭಾಪತಿ ಸ್ಥಾನವನ್ನು ಗೆಲ್ಲುತ್ತಾ ಬಂದಿದ್ದ ಕಾಂಗ್ರೆಸ್ಸಿಗೆ ಮತ್ತೆ ಆಘಾತವಾಗಿದೆ.
ಉತ್ತರ ಪ್ರದೇಶದಲ್ಲಿ ಜನನ
*
ಹರಿವಂಶ
ನಾರಾಯಣ
ಸಿಂಗ್
ಅವರು
1956ರ
ಜೂನ್
30ರಂದು
ಉತ್ತರ
ಪ್ರದೇಶದಲ್ಲಿ
ಜನಿಸಿದರು.
*
ಬನಾರಸ್
ಹಿಂದು
ವಿಶ್ವವಿದ್ಯಾಲಯ(BHU)
ದಿಂದ
ಪದವಿ
ಪಡೆದಿದ್ದಾರೆ.
*
BHU
ನಿಂದಲೇ
ಪತ್ರಿಕೋದ್ಯಮದಲ್ಲಿ
ಪಿಜಿ
ಡಿಪ್ಲೋಮಾ
ಪಡೆದುಕೊಂಡರು.
*
500ರು
ತಿಂಗಳ
ಸಂಬಳದೊಂದಿಗೆ
ವೃತ್ತಿ
ಬದುಕು
ಆರಂಭಿಸಿದರು.
*
ಕಾಲೇಜು
ದಿನಗಳಲ್ಲಿ
ಜಯಪ್ರಕಾಶ್
ನಾರಾಯಣ್(ಜೆಪಿ
ಚಳವಳಿ)
ಅವರ
ಸಾಮಾಜಿಕ
ಕ್ರಾಂತಿಯಿಂದ
ಪ್ರಭಾವಿತರಾದರು.
1974ರಲ್ಲಿ
ಚಳವಳಿಯಲ್ಲಿ
ಸಕ್ರಿಯರಾಗಿ
ಪಾಲ್ಗೊಂಡರು.
ಅನುಭವಿ ಪತ್ರಕರ್ತರಾಗಿದ್ದರು
*
1977ರಲ್ಲಿ
ಟೈಮ್
ಆಫ್
ಇಂಡಿಯಾದಲ್ಲಿ
ಟ್ರೈನಿ
ಪತ್ರಕರ್ತರಾಗಿದ್ದರು.
*
ಧರ್ಮಯುಗ್
ಮ್ಯಾಗಜೀನ್
ನಲ್ಲಿ
1981ರ
ತನಕ
ಕಾರ್ಯ
ನಿರ್ವಹಿಸಿದರು.
*
1981ರಿಂದ
1984ರ
ತನಕ
ಬ್ಯಾಂಕ್
ಆಫ್
ಇಂಡಿಯಾದಲ್ಲಿದ್ದರು.
ನಂತರ
ಧರ್ಮ್
ಯುದ್ಧ್,
ಅಮೃತ್
ಬಜಾರ್
ಪತ್ರಿಕಾದ
ರವಿವಾರ್
ಮ್ಯಾಗಜೀನ್
ನ
ಸಂಪಾದಕರಾಗಿದ್ದರು.
*
1989ರಲ್ಲಿ
ರಾಂಚಿಯಲ್ಲಿ
ಉಷಾ
ಮಾರ್ಟಿನ್
ಸಮೂಹದ
ಪ್ರಭಾತ್
ಖಬರ್
ನ
ಜವಾಬ್ದಾರಿ
ವಹಿಸಿಕೊಂಡರು.
ಮೇವು
ಹಗರಣ
ಬಯಲಿಗೆಳೆದ
ಪತ್ರಿಕೆ
ಇದಾಗಿದೆ.
*
ವಿಶ್ವ
ಹಿಂದಿ
ಸಮ್ಮೇಳನದಲ್ಲಿ
ಲೇಖಕರಾಗಿ
ಪಾಲ್ಗೊಂಡಿದ್ದರು.
ಮಾಧವ್
ರಾವ್
ಸಪ್ರೆ
ಪ್ರಶಸ್ತಿ
ವಿಜೇತರು
ಕೂಡಾ.
ಲೋಕಸಭೆ ಉಪಾಧ್ಯಕ್ಷರ ಆಯ್ಕೆ, ಎನ್ಡಿಎ ಕುತೂಹಲಕಾರಿ ತಂತ್ರ!
ಮಾಧ್ಯಮ ಸಲಹೆಗಾರರಾಗಿ ಕೆಲಸ
*
ಮಾಧ್ಯಮ
ಸಲಹೆಗಾರರಾಗಿ
ಕೆಲಸ
ಮಾಡಿದ್ದರು.
*
ಪ್ರಭಾತ್
ಖಬರ್
ಸುಧಾರಣೆ
ಮಾಡಿದ್ದಲ್ಲದೆ,
ಜಾರ್ಖಂಡ್,
ಬಿಹಾರ
ಹಾಗೂ
ಪಶ್ಚಿಮ
ಬಂಗಾಳಕ್ಕೆ
ವಿಸ್ತರಿಸಿದರು.
*
ಹರಿವಂಶ
ನಾರಾಯಣ
ಸಿಂಗ್
ಅವರು
ಮಾಜಿ
ಪ್ರಧಾನಿ
ಚಂದ್ರಶೇಖರ್
ಅವರಿಗೆ
ಮಾಧ್ಯಮ
ಸಲಹೆಗಾರರಾಗಿ
ಕೆಲಸ
ಮಾಡಿದ್ದರು.
*
ನಿತೀಶ್
ಕುಮಾರ್
ಅವರ
ಜೆಡಿ-ಯುವಿನಿಂದ
ಪ್ರಥಮ
ಬಾರಿಗೆ
ಸಂಸದರಾಗಿ
ನಾಮಾಂಕಿತಗೊಂಡರು.
*
ಅವಿರೋಧವಾಗಿ
ರಾಜ್ಯಸಭೆಗೆ
ಆಯ್ಕೆಯಾದ
ಹಿನ್ನಲೆಯಲ್ಲಿ
ನಾಮಪತ್ರದ
ಶುಲ್ಕ
10,000
ರು
ಗಳನ್ನು
ರೀಫಂಡ್
ಆಗಿ
ಪಡೆದುಕೊಂಡಿದ್ದಾರೆ.
2014ರಲ್ಲಿ ಸಕ್ರಿಯ ರಾಜಕಾರಣಿ
ಬಿಹಾರ ಕೋಟಾದಿಂದ ಜೆಡಿಯುನಿಂದ ರಾಜ್ಯಸಭೆಗೆ 2014ಕ್ಕೆ ನಾಮಾಂಕಿತಗೊಂಡು 6 ವರ್ಷ ಅವಧಿ ಪೂರೈಸಿದರು. 2018ರಲ್ಲಿ ಕಾಂಗ್ರೆಸ್ಸಿನ ಬಿಕೆ ಹರಿಪ್ರಸಾದ್ ಅವರನ್ನು ಸೋಲಿಸುವ ಮೂಲಕ ಕಾಂಗ್ರೆಸ್ಸೇತರ ಅಭ್ಯರ್ಥಿಯಾಗಿ ಉಪ ಸಭಾಪತಿ ಹುದ್ದೆಗೇರಿದ ಮೊದಲ ಹಾಗೂ ಮೂರನೇ ವ್ಯಕ್ತಿ ಎನಿಸಿಕೊಂಡರು.