ಆರ್.ಆರ್.ನಗರ : ಮತದಾನ ಅಂತ್ಯ, ಮೇ .31ರಂದು ಫಲಿತಾಂಶ
ಬೆಂಗಳೂರು, ಮೇ 28: ವಿವಾದಗಳ ಕಾರಣ ಗಮನ ಸೆಳೆದಿದ್ದ ರಾಜರಾಜೇಶ್ವರಿ ನಗರ ವಿಧಾನಸಭೆ ಕ್ಷೇತ್ರಕ್ಕೆ ಸೋಮವಾರ ಮತದಾನ ನಡೆಯಿತು. ಮೇ 31ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.
ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದರೂ, ಈ ಕ್ಷೇತ್ರದಲ್ಲಿ ಎರಡೂ ಪಕ್ಷಗಳು ಮೈತ್ರಿ ಮಾಡಿಕೊಳ್ಳದೆಯೇ ಪರಸ್ಪರ ಎದುರಾಳಿಗಳಾಗಿರುವುದು ಈ ಚುನಾವಣೆಯ ವಿಶೇಷ.
ಮನೆ-ಮನೆ ಪ್ರಚಾರ ಮಾಡಲ್ಲ, ಮತ ಮಾರಿಕೊಂಡವರು ಎಕ್ಕಡ ಸಮಾನ!
ಕಾಂಗ್ರೆಸ್ನಿಂದ ಮುನಿರತ್ನ ನಾಯ್ಡು, ಬಿಜೆಪಿಯಿಂದ ತುಳಸಿ ಮುನಿರಾಜು ಗೌಡ ಮತ್ತು ಜೆಡಿಎಸ್ನಿಂದ ಜಿ.ಎಚ್. ರಾಮಚಂದ್ರ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು.
ತಮ್ಮ ಸಿನಿಮಾ, ವಿವಾದ, ಡೈಲಾಗ್ ಮತ್ತಿತರ ವಿಚಾರಗಳಿಂದ ಹೆಸರಾಗಿರುವ ನಟ ಹುಚ್ಚ ವೆಂಕಟ್ ಸಹ ಈ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ.
ಆರ್.ಆರ್.ನಗರ ಚುನಾವಣೆ ಮುಂದೂಡಲು ಕಾರಣಗಳು
They should have elections on Twitter for Bangaloreans.
— Aditya (@vizagobelix) 28 May 2018
150% turnout will happen 💪🏼#RRNagar https://t.co/4b9u5Zq1YZ
Karnataka: Voting underway for Bengaluru's Rajarajeshwarinagar legislative assembly seat, visuals from polling booth number 124. #RRNagar pic.twitter.com/WLXgdkCkCL
— ANI (@ANI) May 28, 2018