ಕಾಂಗ್ರೆಸ್ ಅಂತಿಮ ಪಟ್ಟಿ ಪ್ರಕಟ, ಬಾದಾಮಿಯಿಂದ ಸಿದ್ದರಾಮಯ್ಯ ಸ್ಪರ್ಧೆ
ಬೆಂಗಳೂರು, ಏಪ್ರಿಲ್ 22: ವಿಧಾನಸಭಾ ಚುನಾವಣೆಗಾಗಿ ಕಾಂಗ್ರೆಸ್ ತನ್ನ ಅಂತಿಮ ಪಟ್ಟಿಯನ್ನು ಭಾನುವಾರದಂದು ಪ್ರಕಟಿಸಿದೆ. ಬಾದಾಮಿಯಿಂದ ಸಿಎಂ ಸಿದ್ದರಾಮಯ್ಯ ಅವರು ಸ್ಪರ್ಧಿಸುತ್ತಿದ್ದಾರೆ ಎಂಬುದು ಮುಖ್ಯವಾಗಿ ಈ ಪಟ್ಟಿಯಲ್ಲಿ ಎದ್ದು ಕಾಣುತ್ತಿದೆ.
ಮೇಲುಕೋಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತಿಲ್ಲ. ಹೀಗಾಗಿ, 223 ಕ್ಷೇತ್ರಗಳ ಪೈಕಿ ಕಿತ್ತೂರು, ಶಾಂತಿನಗರ, ನಾಗಠಾಣಾ, ರಾಯಚೂರು ಹಾಗೂ ಸಿಂಧಗಿ ಈ 5 ಕ್ಷೇತ್ರಗಳನ್ನು ಮಾತ್ರ ಉಳಿಸಿಕೊಳ್ಳಲಾಗಿತ್ತು. ಇದರ ಜೊತೆಗೆ ಗೊಂದಲದ ಗೂಡಾಗಿದ್ದ ಕೆಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಬದಲಾಯಿಸಲಾಗಿದೆ.
ವಿಧಾನಸಭೆ ಚುನಾವಣೆ : ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ
ಅಂತಿಮ
ಪಟ್ಟಿ
:
*
ಕಿತ್ತೂರು
:
ಡಾ.
ಬಿ
ಇನಾಂದರ್
*
ಬಾದಾಮಿ
:
ಸಿದ್ದರಾಮಯ್ಯ
(ಡಾ.
ದೇವರಾಜ್
ಪಾಟೀಲ್
ಬದಲಿಗೆ),
ಸಿದ್ದರಾಮಯ್ಯ
ಅವರು
ಮೈಸೂರಿನ
ಚಾಮುಂಡೇಶ್ವರಿ
ಕ್ಷೇತ್ರದಲ್ಲಿ
ನಾಮಪತ್ರ
ಸಲ್ಲಿಸಿದ್ದಾರೆ.
*
ನಾಗಠಾಣ(ಎಸ್
ಸಿ)
:
ವಿಠಲ್
ಧೊಂಡಿಬಾ
ಕಟಕದೊಂಡ
*
ಸಿಂದಗಿ
:
ಮಲ್ಲಣ್ಣ
ನಾಗಣ್ಣ
ಸಾಲಿ
*
ರಾಯಚೂರು
:
ಸೈಯದ್
ಯಾಸಿನ್
*
ಜಗಳೂರು
(ಎಸ್
ಟಿ):
ಎಚ್.
ಪಿ
ರಾಜೇಶ್
(ಎ.ಎಲ್
ಪುಷ್ಪಾ
ಬದಲಿಗೆ)
*
ತಿಪಟೂರು
:
ಕೆ
ಷಡಕ್ಷರಿ
(ಬಿ
ನಂಜಾಮರಿ
ಬದಲಿಗೆ)
*
ಮಲ್ಲೇಶ್ವರಂ
:
ಕೆಂಗಲ್
ಶ್ರೀಪಾದ
ರೇಣು
(ಎಂ.
ಆರ್
ಸೀತಾರಾಮ್
ಬದಲಿಗೆ)
*
ಶಾಂತಿನಗರ
:
ಎನ್.
ಎ
ಹ್ಯಾರೀಸ್.
*
ಪದ್ಮನಾಭನಗರ:
ಎಂ
ಶ್ರೀನಿವಾಸ್
(ಬಿ
ಗುರಪ್ಪ
ನಾಯ್ಡು
ಬದಲಿಗೆ)
* ಮಡಿಕೇರಿ : ಕೆ.ಪಿ ಚಂದ್ರಕಲಾ (ಎಚ್. ಎಸ್ ಚಂದ್ರಮೌಳಿ)