ಆನಂದ್ ಸಿಂಗ್ ಸೇರಿದಂತೆ ಕ್ರಿಮಿನಲ್ ಕೇಸ್ ವುಳ್ಳ ಅಭ್ಯರ್ಥಿಗಳು
ಬೆಂಗಳೂರು, ಮೇ 07: ಕರ್ನಾಟಕ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳ ಪೈಕಿ ವಿಜಯನಗರ ಕ್ಷೇತ್ರದ ಆನಂದ್ ಸಿಂಗ್ ಅವರು ಅತಿ ಹೆಚ್ಚು ಕ್ರಿಮಿನಲ್ ಕೇಸುಗಳನ್ನು ಎದುರಿಸುತ್ತಿದ್ದಾರೆ.
ಕರ್ನಾಟಕದ ಕೋಟ್ಯಧಿಪತಿಗಳು: ಬಿಜೆಪಿ | ಕಾಂಗ್ರೆಸ್ | ಜೆಡಿಎಸ್
ಕರ್ನಾಟಕ ವಿಧಾನಸಭೆ ಕದನದಲ್ಲಿರುವ ಸುಮಾರು 2,560 ಅಭ್ಯರ್ಥಿಗಳ ದಾಖಲೆಗಳನ್ನು ಪರಿಶೀಲಿಸಿ, ಅಸೋಸಿಯೇಷನ್ ಫಾರ್ ಡೆಮೊಕ್ರಾಟಿಕ್ ರಿಫಾರ್ಮ್ಸ್ (ಎಡಿಆರ್ ) ಸಂಸ್ಥೆ ಕಲೆ ಹಾಕಿರುವ ಮಾಹಿತಿಯಂತೆ, ಕ್ರಿಮಿನಲ್ ಕೇಸ್ ಎದುರಿಸುತ್ತಿರುವ ಎಲ್ಲಾ ಪಕ್ಷಗಳ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ.
ಪ್ರಿಯಾಕೃಷ್ಣ ಸೇರಿದಂತೆ ಕಣದಲ್ಲಿ 883 ಕೋಟ್ಯಧಿಪತಿಗಳು
ಕರ್ನಾಟಕ
ಚುನಾವಣಾ
ಕಣದಲ್ಲಿರುವ
254
(10%)
ಅಭ್ಯರ್ಥಿಗಳ
ವಿರುದ್ಧ
ಗುರುತರ
ಕ್ರಿಮಿನಲ್
ಪ್ರಕರಣಗಳಿವೆ.
*
4
ಅಭ್ಯರ್ಥಿಗಳ
ವಿರುದ್ಧ
ಐಪಿಸಿ
302(ಕೊಲೆ)
ಪ್ರಕರಣಗಳಿವೆ.
*
25
ಅಭ್ಯರ್ಥಿಗಳ
ವಿರುದ್ಧ
ಕೊಲೆ
ಸಂಚು(ಐಪಿಸಿ
ಸೆಕ್ಷನ್
307)
ಆರೋಪಗಳಿವೆ.
*
23
ಅಭ್ಯರ್ಥಿಗಳ
ವಿರುದ್ಧ
ಮಹಿಳೆ
ಮೇಲೆ
ದೌರ್ಜನ್ಯ
ಪ್ರಕರಣಗಳಿವೆ.
ಐಪಿಸಿ
ಸೆಕ್ಷನ್
354,
509,
493,
498ಎ
ಅಡಿಯಲ್ಲಿ
ಆರೋಪ
ಎದುರಿಸುತ್ತಿದ್ದಾರೆ.
ಬಿಜೆಪಿ 37%, ಕಾಂಗ್ರೆಸ್ 27% ,ಜೆಡಿಎಸ್ 21%
ಪಕ್ಷಗಳ ಪೈಕಿ ಬಿಜೆಪಿಯ 224 ಅಭ್ಯರ್ಥಿಗಳ ಪೈಕಿ 83(37%) ಮಂದಿ, ಕಾಂಗ್ರೆಸ್ಸಿನ 220 ಅಭ್ಯರ್ಥಿಗಳ ಪೈಕಿ 59 (27%) ಹಾಗೂ ಜೆಡಿಎಸ್ ನ 199 ಅಭ್ಯರ್ಥಿಗಳ ಪೈಕಿ 41(21%), ಜೆಡಿಯುನ 25 ಅಭ್ಯರ್ಥಿಗಳ ಪೈಕಿ 5(20%), ಎಎಪಿಯ 27 ಅಭ್ಯರ್ಥಿಗಳ ಪೈಕಿ 5(19%), 1090 ಪಕ್ಷೇತರ ಅಭ್ಯರ್ಥಿಗಳ ಪೈಕಿ 108 (10%) ಮಂದಿ ತಮ್ಮ ವಿರುದ್ಧ ಕ್ರಿಮಿನಲ್ ಕೇಸುಗಳಿವೆ ಎಂದು ಅಫಿಡವಿಟ್ ಸಲ್ಲಿಸಿದ್ದಾರೆ.
10ಕ್ಕಿಂತ ಹೆಚ್ಚು ಕ್ರಿಮಿನಲ್ ಕೇಸ್ ವುಳ್ಳವರು
16-ಆನಂದ್
ಸಿಂಗ್
(ಕಾಂಗ್ರೆಸ್)
-ವಿಜಯನಗರ
ಕ್ಷೇತ್ರ
15
:
ವಿ
ನಾಗರಾಜು
(ಸ್ವತಂತ್ರ)-
ಗಾಂಧಿನಗರ,
ಬಿ
ನಾಗೇಂದ್ರ
(ಕಾಂಗ್ರೆಸ್)-ಬಳ್ಳಾರಿ
13
:
ಎನ್
ಎಸ್
ನಂದೀಶ್
ರೆಡ್ಡಿ
(ಬಿಜೆಪಿ)
-ಕೆ.
ಆರ್
ಪುರ,
ಸಿ.ಪಿ
ಯೋಗೇಶ್ವರ(ಬಿಜೆಪಿ)-
ಚನ್ನಪಟ್ಟಣ
12
:
ಪ್ರವೀಣ್
ಖಾಂಡ್ಯ(ಸ್ವತಂತ್ರ)-ಶೃಂಗೇರಿ
11:
ಎಸ್ಎ
ರವೀಂದ್ರನಾಥ್
(ಬಿಜೆಪಿ)
-ದಾವಣಗೆರೆ
ಉತ್ತರ
5 ಕ್ಕಿಂತ ಹೆಚ್ಚು 10ಕ್ಕಿಂತ ಕಡಿಮೆ ಕೇಸ್ ವುಳ್ಳವರು
6
ಕೇಸು
ಎದುರಿಸುತ್ತಿರುವವರು
:
*
ಬಿ
ಮುನೇಗೌಡ
(ಜೆಡಿಎಸ್)
ದೊಡ್ಡಬಳ್ಳಾಪುರ
*
ಬಸನಗೌಡ
ಪಾಟೀಲ್
(ಬಿಜೆಪಿ)-
ಬಿಜಾಪುರ
ನಗರ
*
ಅನಿಲ್
ಮೆಣಸಿನಕಾಯಿ
(ಬಿಜೆಪಿ)
-ಗದಗ
*
ಸೂರಜ್
ನಾಯ್ಕ್
ಸೋನಿ
(ಸ್ವತಂತ್ರ)-
ಕುಮಟಾ
*
ಲಕ್ಷ್ಮಿ
ಹೆಬ್ಬಾಳಕರ್
(ಕಾಂಗ್ರೆಸ್)
-ಬೆಳಗಾವಿ
ಗ್ರಾಮಾಂತರ
*
ಜಿ
ಸೋಮಶೇಖರ
ರೆಡ್ಡಿ
(ಬಿಜೆಪಿ)-ಬಳ್ಳಾರಿ
ನಗರ
*
ದೊಡ್ಡನಗೌಡ
ಜಿ
ಪಾಟೀಲ್
(ಬಿಜೆಪಿ)-ಹುನಗುಂದ
***
7
ಕೇಸು
ಎದುರಿಸುತ್ತಿರುವವರು
*
ವೆಂಕಟಸ್ವಾಮಿ(ಕಾಂಗ್ರೆಸ್)
-ದೇವನಹಳ್ಳಿ
*
ಟಿ.ಎಚ್
ಸುರೇಶ್
ಬಾಬು
(ಬಿಜೆಪಿ)
-ಕಂಪ್ಲಿ
*
ನಾರಾಯಣ
ಗೌಡ
(ಜೆಡಿಎಸ್)
-ಕನಕಪುರ
*
ಪಿ.ಎಸ್
ಅಯುಬ್(ಜೆಡಿಎಸ್)
-ಹಾನಗಲ್
***
8
ಕ್ಕಿಂತ
ಹೆಚ್ಚು
ಕೇಸು
ಎದುರಿಸುತ್ತಿರುವವರು
9:
ಎಸ್
ಪಿ
ರಾಜು
(ಸ್ವತಂತ್ರ)
ಮೊಳಕಾಲ್ಮೂರು
8
:
ಸತೀಶ್
ಸೈಲ್
(ಕಾಂಗ್ರೆಸ್)
-
ಕಾರವಾರ
*
ಎಚ್
ಡಿ
ಕುಮಾರಸ್ವಾಮಿ
(ಜೆಡಿಎಸ್)-
ಚನ್ನಪಟ್ಟಣ,
ರಾಮನಗರ
5 ಕೇಸು ಎದುರಿಸುತ್ತಿರುವ ಅಭ್ಯರ್ಥಿಗಳು
5
ಕೇಸು
ಎದುರಿಸುತ್ತಿರುವ
ಅಭ್ಯರ್ಥಿಗಳು
*
ಕೆಎಸ್
ಈಶ್ವರಪ್ಪ
(ಬಿಜೆಪಿ)
-ಶಿವಮೊಗ್ಗ
*
ಸುನೀಲ್
ಹೆಗ್ಡೆ
(ಬಿಜೆಪಿ)-ಹಳಿಯಾಳ
*
ಯಶವಂತ
ರಾವ್
ಜಾಧವ್
(ಬಿಜೆಪಿ)
-ದಾವಣಗೆರೆ
ದಕ್ಷಿಣ
*
ಮಾನಪ್ಪ
ಡಿ
ವಜ್ಜಲ್
(ಬಿಜೆಪಿ)
-ಲಿಂಗಸುಗೂರು
*
ನೆಹರೂ
ಓಲೇಕಾರ್
(ಬಿಜೆಪಿ)-
ಹಾವೇರಿ
*
ಎಂಎನ್
ರೆಡ್ಡಿ
(ಬಿಜೆಪಿ)
-ಸರ್ವಜ್ಞನಗರ
*
ಜಿ
ಶಫಿ
ಸಾಬ್
(ಸ್ವತಂತ್ರ)-
ವಿಜಯನಗರ
*
ಮೊಹಮ್ಮದ್
ಖಿವಾಮುದ್ದೀನ್
ಜುನೈದಿ
(ಸ್ವತಂತ್ರ);
ಗುಲಬರ್ಗಾ
ಉತ್ತರ
*
ಕೃಷ್ಣ
ಗೌಡ
(ಸ್ವತಂತ್ರ)
-ಕುಮಟಾ
*
ರಾಜ್
ಕುಮಾರ್
(ಬಿಜೆಪಿ)
-ಸೇಡಂ