ಸಮೀಕ್ಷೆ 2018 : ಇಂಡಿಯಾ ಟುಡೇ ಅಭಿಮತ, ವಿಧಾನಸಭೆ ಅತಂತ್ರ
Recommended Video
ಬೆಂಗಳೂರು, ಏಪ್ರಿಲ್ 13: ಕರ್ನಾಟಕ ವಿಧಾನಸಭಾ ಚುನಾವಣೆ 2018ಗಾಗಿ ಇಂಡಿಯಾ ಟುಡೇ -ಕಾರ್ವಿ ಸಂಸ್ಥೆ ನಡೆಸಿದ ಬೃಹತ್ ಸಮೀಕ್ಷೆ-ಜನಾಭಿಪ್ರಾಯ ಸಂಗ್ರಹದ ವರದಿ ಇದೀಗ ಪ್ರಕಟವಾಗಿದೆ.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಮುಂದುವರೆಯಲಿ ಎಂದು ಶೇ33ರಷ್ಟು ಮಂದಿ ಮತ ಹಾಕಿದ್ದಾರೆ. ಮಾರ್ಚ್ ಹಾಗೂ ಏಪ್ರಿಲ್ ಮೊದಲ ವಾರದ ತನಕ ಈ ಅಭಿಪ್ರಾಯ ಸಂಗ್ರಹ ಮಾಡಲಾಗಿದ್ದು, ಎಲ್ಲಾ 224ಕ್ಷೇತ್ರಗಳಲ್ಲಿ ಸಮೀಕ್ಷೆ ನಡೆಸಲಾಗಿದೆ.
ಒಟ್ಟಾರೆ, 27,919 ಮಂದಿಯನ್ನು ಸಂದರ್ಶಿಸಿ, ವಿವಿಧ ಪ್ರಶ್ನೆಗಳಿಗೆ ಉತ್ತರ ಪಡೆಯಲಾಗಿದೆ. ಮೇ 12ರಂದು ನಡೆಯಲಿರುವ ಮತದಾನದ ಫಲಿತಾಂಶ ಮೇ 15ರಂದು ಪ್ರಕಟವಾಗಲಿದೆ. ಶೇ 62ರಷ್ಟು ಗ್ರಾಮೀಣ ಭಾಗದಲ್ಲಿ ಸಮೀಕ್ಷೆ ನಡೆಸಲಾಗಿದೆ.
1. ಐದು ವರ್ಷಗಳಲ್ಲಿ ಸಿದ್ದರಾಮಯ್ಯ ಅವರ ಆಡಳಿತ ಹೇಗಿತ್ತು? ಎಂಬ ಪ್ರಶ್ನೆಗೆ ಕೆಳಗಿನಂತೆ ಫಲಿತಾಂಶ ಬಂದಿದೆ.
38%-
ಉತ್ತಮ
31%-
ಸರಾಸರಿ
29%
ಕಳಪೆ
ಎಂದಿದ್ದಾರೆ.
{blurb}
ಅತಂತ್ರ
ವಿಧಾನಸಭೆ
ಎಂದ
ಸಮೀಕ್ಷೆ
[ಸರ್ಕಾರ
ರಚನೆಗೆ
113
ಸ್ಥಾನಗಳು
ಅಗತ್ಯ]
ಕಾಂಗ್ರೆಸ್
90-101
ಬಿಜೆಪಿ
78-86
ಜೆಡಿಎಸ್
34-43
ಇತರೆ
04-07
2.
ಸಿದ್ದರಾಮಯ್ಯ
ಸಿಎಂ
ಆಗಿ
ಮುಂದುವರೆಯಬೇಕೇ?
ಯಾರು
ಸಿಎಂ
ಆಗಲು
ಉತ್ತಮ
33%
ಸಿದ್ದರಾಮಯ್ಯ
26%
ಯಡಿಯೂರಪ್ಪ
21%
ಎಚ್ಡಿ
ಕುಮಾರಸ್ವಾಮಿ
3%
ಅನಂತಕುಮಾರ್
ಹೆಗ್ಡೆ
ಶೇಕಡಾವಾರು
ಮತಗಳು(2013ರ
ಅಂಕಿ
ಅಂಶ)
37%
ಕಾಂಗ್ರೆಸ್
(37%)
35%
ಬಿಜೆಪಿ
(33%)
19%
ಜೆಡಿಎಸ್
-ಬಿಎಸ್ಪಿ
(21%)
9%
ಇತರೆ
(9%)
ಇನ್ನಷ್ಟು
ಮಹತ್ವದ
ಪ್ರಶ್ನೆಗಳು,
ಜಾತಿವಾರು
ಮತ
ಯಾರಿಗೆ
ಎಂಬುದರ
ವಿವರಣೆ
ಪಡೆಯಲು
ಮುಂದೆ
ಓದಿ...
ಮುಸ್ಲಿಮರ ಪ್ರಕಾರ ಮುಖ್ಯಮಂತ್ರಿಯಾಗಲು ಯಾರು ಸೂಕ್ತ?
ಕರ್ನಾಟಕ ವಿಧಾನಸಭಾ ಚುನಾವಣೆ 2018ಗಾಗಿ ಇಂಡಿಯಾ ಟುಡೇ -ಕಾರ್ವಿ ಸಂಸ್ಥೆ ನಡೆಸಿದ ಬೃಹತ್ ಸಮೀಕ್ಷೆ-ಜನಾಭಿಪ್ರಾಯ ಸಂಗ್ರಹದ ವರದಿಯಂತೆ,
57%
ಮಂದಿ
ಸಿದ್ದರಾಮಯ್ಯ
ಅವರು
ಮುಖ್ಯಮಂತ್ರಿಯಾಗಲು
ಸೂಕ್ತ
ಎಂದಿದ್ದಾರೆ.
13%
ಯಡಿಯೂರಪ್ಪ
12%
ಎಚ್ಡಿ
ಕುಮಾರಸ್ವಾಮಿ
ಮೇ 12ರಂದು ನಡೆಯಲಿರುವ ಮತದಾನದ ಫಲಿತಾಂಶ ಮೇ 15ರಂದು ಪ್ರಕಟವಾಗಲಿದೆ
ಹಿಂದೂಗಳ ಪ್ರಕಾರ ಮುಖ್ಯಮಂತ್ರಿಯಾಗಲು ಯಾರು ಸೂಕ್ತ?
ಕರ್ನಾಟಕ
ವಿಧಾನಸಭಾ
ಚುನಾವಣೆ
2018ಗಾಗಿ
ಇಂಡಿಯಾ
ಟುಡೇ
-ಕಾರ್ವಿ
ಸಂಸ್ಥೆ
ನಡೆಸಿದ
ಬೃಹತ್
ಸಮೀಕ್ಷೆ-ಜನಾಭಿಪ್ರಾಯ
ಸಂಗ್ರಹದ
ವರದಿಯಂತೆ,
31%
ಸಿದ್ದರಾಮಯ್ಯ
29%
ಯಡಿಯೂರಪ್ಪ
22%
ಕುಮಾರಸ್ವಾಮಿ
ಮೇ
12ರಂದು
ನಡೆಯಲಿರುವ
ಮತದಾನದ
ಫಲಿತಾಂಶ
ಮೇ
15ರಂದು
ಪ್ರಕಟವಾಗಲಿದೆ
ಬ್ರಾಹ್ಮಣರ ಪ್ರಕಾರ ಮುಖ್ಯಮಂತ್ರಿಯಾಗಲು ಯಾರು ಸೂಕ್ತ?
ಕರ್ನಾಟಕ ವಿಧಾನಸಭಾ ಚುನಾವಣೆ 2018ಗಾಗಿ ಇಂಡಿಯಾ ಟುಡೇ -ಕಾರ್ವಿ ಸಂಸ್ಥೆ ನಡೆಸಿದ ಬೃಹತ್ ಸಮೀಕ್ಷೆ-ಜನಾಭಿಪ್ರಾಯ ಸಂಗ್ರಹದ ವರದಿಯಂತೆ,
20%
ಸಿದ್ದರಾಮಯ್ಯ
34%
ಯಡಿಯೂರಪ್ಪ
19%
ಎಚ್ಡಿ
ಕುಮಾರಸ್ವಾಮಿ
ಮೇ 12ರಂದು ನಡೆಯಲಿರುವ ಮತದಾನದ ಫಲಿತಾಂಶ ಮೇ 15ರಂದು ಪ್ರಕಟವಾಗಲಿದೆ
ಲಿಂಗಾಯತರ ಪ್ರಕಾರ ಮುಖ್ಯಮಂತ್ರಿಯಾಗಲು ಯಾರು ಸೂಕ್ತ?
ಕರ್ನಾಟಕ ವಿಧಾನಸಭಾ ಚುನಾವಣೆ 2018ಗಾಗಿ ಇಂಡಿಯಾ ಟುಡೇ -ಕಾರ್ವಿ ಸಂಸ್ಥೆ ನಡೆಸಿದ ಬೃಹತ್ ಸಮೀಕ್ಷೆ-ಜನಾಭಿಪ್ರಾಯ ಸಂಗ್ರಹದ ವರದಿಯಂತೆ,
23%
ಸಿದ್ದರಾಮಯ್ಯ
39%
ಯಡಿಯೂರಪ್ಪ
17%
ಎಚ್ಡಿ
ಕುಮಾರಸ್ವಾಮಿ
ಮೇ 12ರಂದು ನಡೆಯಲಿರುವ ಮತದಾನದ ಫಲಿತಾಂಶ ಮೇ 15ರಂದು ಪ್ರಕಟವಾಗಲಿದೆ
ಕಾಂಗ್ರೆಸ್ ಸರ್ಕಾರದ ಆಡಳಿತ ಹೇಗಿತ್ತು?
ಕರ್ನಾಟಕ ವಿಧಾನಸಭಾ ಚುನಾವಣೆ 2018ಗಾಗಿ ಇಂಡಿಯಾ ಟುಡೇ -ಕಾರ್ವಿ ಸಂಸ್ಥೆ ನಡೆಸಿದ ಬೃಹತ್ ಸಮೀಕ್ಷೆ-ಜನಾಭಿಪ್ರಾಯ ಸಂಗ್ರಹದ ವರದಿಯಂತೆ,
31%
ಸಾಧಾರಣ
27%
ಉತ್ತಮ
21%
ಕಳಪೆ
11%
ಅತ್ಯಂತ
ಕಳಪೆ
8%
ಅತ್ಯುತ್ತಮ
2%
ಹೇಳಲು
ಸಾಧ್ಯವಿಲ್ಲ
ಮೇ
12ರಂದು
ನಡೆಯಲಿರುವ
ಮತದಾನದ
ಫಲಿತಾಂಶ
ಮೇ
15ರಂದು
ಪ್ರಕಟವಾಗಲಿದೆ
ಬರ ಸಮಸ್ಯೆಯನ್ನು ಸಿದ್ದರಾಮಯ್ಯ ಸಮರ್ಥವಾಗಿ ನಿಭಾಯಿಸಿದ್ದಾರೆಯೆ?
ಕರ್ನಾಟಕ ವಿಧಾನಸಭಾ ಚುನಾವಣೆ 2018ಗಾಗಿ ಇಂಡಿಯಾ ಟುಡೇ -ಕಾರ್ವಿ ಸಂಸ್ಥೆ ನಡೆಸಿದ ಬೃಹತ್ ಸಮೀಕ್ಷೆ-ಜನಾಭಿಪ್ರಾಯ ಸಂಗ್ರಹದ ವರದಿಯಂತೆ,
ಬರ ಸಮಸ್ಯೆಯನ್ನು ಸಿದ್ದರಾಮಯ್ಯ ಸಮರ್ಥವಾಗಿ ನಿಭಾಯಿಸಿದ್ದಾರೆಯೆ?
39%
ಪರ್ವಾಗಿಲ್ಲ
26%
ಪ್ರತಿಕ್ರಿಯೆ
ನೀಡಿಲ್ಲ
18%
ಸಮಾಧಾನವಾಗಿಲ್ಲ
10%
ಅತ್ಯುತ್ತಮವಾಗಿದೆ
7%
ಅತ್ಯಂತ
ಕಳಪೆ
ನಿರ್ವಹಣೆ
ಮೇ 12ರಂದು ನಡೆಯಲಿರುವ ಮತದಾನದ ಫಲಿತಾಂಶ ಮೇ 15ರಂದು ಪ್ರಕಟವಾಗಲಿದೆ
ಕಾವೇರಿ ತೀರ್ಪು ಕಾಂಗ್ರೆಸ್ ಸರ್ಕಾರಕ್ಕೆ ಲಾಭವಾಗುತ್ತದೆಯೆ?
ಕರ್ನಾಟಕ ವಿಧಾನಸಭಾ ಚುನಾವಣೆ 2018ಗಾಗಿ ಇಂಡಿಯಾ ಟುಡೇ -ಕಾರ್ವಿ ಸಂಸ್ಥೆ ನಡೆಸಿದ ಬೃಹತ್ ಸಮೀಕ್ಷೆ-ಜನಾಭಿಪ್ರಾಯ ಸಂಗ್ರಹದ ವರದಿಯಂತೆ,
ಕಾವೇರಿ
ತೀರ್ಪು
ಕಾಂಗ್ರೆಸ್
ಸರ್ಕಾರಕ್ಕೆ
ಲಾಭವಾಗುತ್ತದೆಯೆ?
49%
ಹೌದು
34%
ಇಲ್ಲ
17%
ಹೇಳಲಾಗುವುದಿಲ್ಲ.
ಮೇ 12ರಂದು ನಡೆಯಲಿರುವ ಮತದಾನದ ಫಲಿತಾಂಶ ಮೇ 15ರಂದು ಪ್ರಕಟವಾಗಲಿದೆ
ಟಿಪ್ಪು ಜಯಂತಿ ಸಂಭ್ರಮಾಚರಣೆ ಸರ್ಕಾರದ ನಿರ್ಣಯ
ಕರ್ನಾಟಕ ವಿಧಾನಸಭಾ ಚುನಾವಣೆ 2018ಗಾಗಿ ಇಂಡಿಯಾ ಟುಡೇ -ಕಾರ್ವಿ ಸಂಸ್ಥೆ ನಡೆಸಿದ ಬೃಹತ್ ಸಮೀಕ್ಷೆ-ಜನಾಭಿಪ್ರಾಯ ಸಂಗ್ರಹದ ವರದಿಯಂತೆ,
ಟಿಪ್ಪು
ಜಯಂತಿ
ಸಂಭ್ರಮಾಚರಣೆ
ಸರ್ಕಾರದ
ನಿರ್ಣಯ
44%
ಸರ್ಕಾರದ
ನಿರ್ಣಯಕ್ಕೆ
ಬೆಂಬಲವಿಲ್ಲ
32%
ಸರ್ಕಾರದ
ನಿರ್ಣಯಕ್ಕೆ
ಬೆಂಬಲ
12%
ಇದರಿಂದ
ಯಾವುದೆ
ಪರಿಣಾಮವಾಗಿಲ್ಲ
12%
ಪ್ರತಿಕ್ರಿಯೆ
ನೀಡಿಲ್ಲ.
ಮೇ
12ರಂದು
ನಡೆಯಲಿರುವ
ಮತದಾನದ
ಫಲಿತಾಂಶ
ಮೇ
15ರಂದು
ಪ್ರಕಟವಾಗಲಿದೆ
ರಾಹುಲ್ ಗಾಂಧಿ ಅವರ ದೇಗುಲ ಭೇಟಿ ಲಾಭದಾಯಕವೆ?
ಕರ್ನಾಟಕ ವಿಧಾನಸಭಾ ಚುನಾವಣೆ 2018ಗಾಗಿ ಇಂಡಿಯಾ ಟುಡೇ -ಕಾರ್ವಿ ಸಂಸ್ಥೆ ನಡೆಸಿದ ಬೃಹತ್ ಸಮೀಕ್ಷೆ-ಜನಾಭಿಪ್ರಾಯ ಸಂಗ್ರಹದ ವರದಿಯಂತೆ,
ಎಐಸಿಸಿ
ಅಧ್ಯಕ್ಷ
ರಾಹುಲ್
ಗಾಂಧಿ
ಅವರ
ದೇಗುಲ
ಭೇಟಿ
ಲಾಭದಾಯಕವೆ?
42%
ಹೌದು
35%
ಇಲ್ಲ
23%
ಹೇಳಲಾಗುವುದಿಲ್ಲ
ಮೇ
12ರಂದು
ನಡೆಯಲಿರುವ
ಮತದಾನದ
ಫಲಿತಾಂಶ
ಮೇ
15ರಂದು
ಪ್ರಕಟವಾಗಲಿದೆ
ಪ್ರತ್ಯೇಕ ಲಿಂಗಾಯತ ಧರ್ಮ: ಪ್ರಮುಖ ಸಮಸ್ಯೆಯೇ?
ಕರ್ನಾಟಕ
ವಿಧಾನಸಭಾ
ಚುನಾವಣೆ
2018ಗಾಗಿ
ಇಂಡಿಯಾ
ಟುಡೇ
-ಕಾರ್ವಿ
ಸಂಸ್ಥೆ
ನಡೆಸಿದ
ಬೃಹತ್
ಸಮೀಕ್ಷೆ-ಜನಾಭಿಪ್ರಾಯ
ಸಂಗ್ರಹದ
ವರದಿಯಂತೆ,
ಪ್ರತ್ಯೇಕ
ಲಿಂಗಾಯತ
ಧರ್ಮ:
ಪ್ರಮುಖ
ಸಮಸ್ಯೆಯೇ?
52%
ಹೌದು
28%
ಇಲ್ಲ
20%
ಹೇಳಲಾಗುವುದಿಲ್ಲ.
ಮೇ 12ರಂದು ನಡೆಯಲಿರುವ ಮತದಾನದ ಫಲಿತಾಂಶ ಮೇ 15ರಂದು ಪ್ರಕಟವಾಗಲಿದೆ