ವೋಟ್ ಮಾಡಿ ಎನ್ನುತ್ತಿರುವ ಪುನೀತ್, ವೈಷ್ಣವಿ, ಕಂಬಾರರು
ಬೆಂಗಳೂರು, ಮೇ 05: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ವೋಟಿಂಗ್ ಮಾಡಿ ಎಂದು ಕ್ರಿಕೆಟ್ ದಿಗ್ಗಜ ರಾಹುಲ್ ದ್ರಾವಿಡ್ ಅವರು ಬ್ಯಾಟಿಂಗ್ ಆರಂಭಿಸಿದ ಬಳಿಕ, ಮತದಾನ ನಮ್ಮ ಹಕ್ಕು ಎನ್ನುತ್ತಾ ಈ ಬಾರಿಯೂ ಚುನಾವಣಾ ಆಯೋಗದ ರಾಯಭಾರಿಯಾಗಿ ಅನೇಕ ಸೆಲೆಬ್ರಿಟಿಗಳು ಕಾಣಿಸಿಕೊಂಡಿದ್ದಾರೆ. ಈ ಪೈಕಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಪ್ರಣೀತಾ ಸುಭಾಷ್, ವೈಷ್ಣವಿ ಮುಂತಾದವರಿದ್ದಾರೆ.
ಮತದಾನ ನಮ್ಮ ಹಕ್ಕು, ವೋಟಿಂಗ್ ಪರ ದ್ರಾವಿಡ್ ಬ್ಯಾಟಿಂಗ್!
ಮೇ.12 ರಂದು ರಾಜ್ಯ ವಿಧಾನಸಭಾ ಚುನಾವಣೆ ನಡೆಯಲಿದ್ದು, ಪ್ರತಿಯೊಬ್ಬರು ತಪ್ಪದೇ ಮತದಾನ ಮಾಡುವಂತೆ ಚುನಾವಣೆ ಆಯೋಗ ಮಾಧ್ಯಮಗಳ ಮೂಲಕ ಜಾಗೃತಿ ಮೂಡಿಸುತ್ತಿದೆ. ಈ ಹಿನ್ನೆಲೆಯಲ್ಲಿ ಕೆಲವು ಸೆಲೆಬ್ರಿಟಿಗಳು ಮತದಾನದ ಅರಿವಿನ ಬಗ್ಗೆ ಮಾತನಾಡಿದ್ದಾರೆ.
ವೋಟರ್ ವೆರಿಫೆಯಬಲ್ ಪೇಪರ್ ಆಡಿಟ್ ಟ್ರೇಲ್(ವಿವಿಪಿಎಟಿ) ಬಗ್ಗೆ ಕೂಡಾ ವಿಡಿಯೋ ಪ್ರಾತ್ಯಕ್ಷಿಕೆಯನ್ನು ಕರ್ನಾಟಕ ರಾಜ್ಯ ಚುನಾವಣಾ ಆಯೋಗ ಬಿಡುಗಡೆ ಮಾಡಿದೆ.
ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಡಾ. ಚಂದ್ರಶೇಖರ ಕಂಬಾರ
CHANDRASHEKAR KAMBAR: https://t.co/CT1kWBxBo0 via @YouTube
— CEO KARNATAKA (@ceo_karnataka) April 19, 2018
ಮತದಾನ ಮಾಡಿ ಎಂದಿರುವ ಪುನೀತ್ ರಾಜ್ ಕುಮಾರ್
PUNEETRAJKUMAR: https://t.co/asND6uXUQz via @YouTube
— CEO KARNATAKA (@ceo_karnataka) April 19, 2018
ಸಂಗೀತಗಾರ ಚಂದನ್ ಶೆಟ್ಟಿ ಅವರಿಂದ ಮತದಾನದ ಬಗ್ಗೆ ಜಾಗೃತಿ
CHANDHAN SHETTY ABOUT VOTING AWARENESS: https://t.co/xBkIbfMdpa via @YouTube
— CEO KARNATAKA (@ceo_karnataka) May 2, 2018
ಮತದಾನದ ಮಹತ್ವದ ಬಗ್ಗೆ ಅಗ್ನಿಸಾಕ್ಷಿ ಧಾರವಾಹಿ ಖ್ಯಾತಿಯ ನಟಿ ವೈಷ್ಣವಿ
viashnavi ABOUT VOTING AWARENESS: https://t.co/VKYSV8Q9Gh via @YouTube
— CEO KARNATAKA (@ceo_karnataka) May 2, 2018
ಕಿರುತೆರೆ ನಟಿ ರಜನಿ ಅವರಿಂದ ಮತದಾನದ ಅರಿವು
RAJANI ABOUT VOTING AWARENESS: https://t.co/Eej8LENI5X via @YouTube
— CEO KARNATAKA (@ceo_karnataka) May 2, 2018
ನಟ, ಗಾಯಕ ವಶಿಷ್ಠ ಸಿಂಹ ಅವರಿಂದ ಮತದಾನದ ಬಗ್ಗೆ ಜಾಗೃತಿ
VASISTA SIMHA ABOUT VOTING AWARENESS: https://t.co/i5UXHp3Dq9 via @YouTube
— CEO KARNATAKA (@ceo_karnataka) May 2, 2018
ಸಾಧಕಿ ಅಶ್ವಿನಿ ಅಂಗಡಿ
11 ASHWINI ANGADI 45sec: https://t.co/WVbmn7i3qG via @YouTube
— CEO KARNATAKA (@ceo_karnataka) April 30, 2018
ನಟಿ ಪ್ರಣಿತಾ ಸುಭಾಷ್ ಅವರಿಂದ ಜಾಗೃತಿ
Praneetha about voting awarness karnataka assembly election 2018: https://t.co/4d9lzHWlst via @YouTube
— CEO KARNATAKA (@ceo_karnataka) April 19, 2018