ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆಜ್ಜೆ ಹೆಜ್ಜೆಗೂ ಹೊನ್ನೇ ಸುರಿಯಲಿ

By * ಶಾಮ್
|
Google Oneindia Kannada News

Lakshmi, the goddress of wealth
ಸೀಮೆ ಎಣ್ಣೆಯ ಒಂದು ಬುಡ್ಡಿ, ಹರಳೆಣ್ಣೆಯ ಹಣತೆ, ಸನ್ ಫ್ಲವರ್ರೇ ತುಂಬಿದ ದೀಪಸ್ಥಂಭ, ಮನೆ ದೇವರ ಬಳಿ ಸದಾ ಹೊಳೆಯುತ್ತಿರಲು ತುಪ್ಪದ ಒಂದು ನಂದಾದೀಪ. ಏನಿಲ್ಲವೆಂದರೂ ಒಂದು ಮೇಣದ ಬತ್ತಿಯನ್ನಾದರೂ ನೀವೇ ಬೆಳಗುವುದರ ಮೂಲಕ ವಿಕೃತಿ ನಾಮ ಸಂವತ್ಸರದ ದೀಪಾವಳಿ ಆಚರಿಸಬೇಕು. ನಿಮಗೆ ನೀವೇ ಮಾದರಿ. ಕತ್ತಲೆಯನ್ನು ಹೊಡೆದೋಡಿಸುವುದಕ್ಕೆ ಶ್ರಮಿಸಿದ ನಿಮ್ಮ ಅಚ್ಚುಮೆಚ್ಚಿನ ವ್ಯಕ್ತಿಯ ಸ್ಮರಣೆಗೆ ಒಂದು ದೀಪ ಅಲ್ಲಿರಲಿ.

ಕನ್ನಡ ಅಕ್ಷರಗಳ ಜತೆ ನಿತ್ಯ ಒಡನಾಡುವ ಕನ್ನಡಿಗರಿಗೆ ಈ ದೀಪಾವಳಿ ಅರ್ಪಣೆ-ದಟ್ಸ್ ಕನ್ನಡ ಸಂಪಾದಕೀಯ ಸಿಬ್ಬಂದಿ ಮತ್ತು ಆಡಳಿತ ವರ್ಗ.

ದೀಪಾವಳಿ

ಬೆಳಕಿನ ಅಸ್ತಿತ್ವವನೆ
ಅಣಕಿಸುವ ಕತ್ತಲೆಗೆ
ತಕ್ಕ ಉತ್ತರವಲ್ಲಿ ಕೇಳಿಬರಲಿ
ದೀಪಾವಳಿಯ ಜ್ಯೋತಿ
ಅಭಯ ಹಸ್ತವನೆತ್ತಿ
ಎಲ್ಲರಿಗೆ ಎಲ್ಲಕ್ಕೆ ಶುಭಕೋರಲಿ

* ಕೆ.ಎಸ್.ನರಸಿಂಹಸ್ವಾಮಿ (1915-2003)

ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಎಸ್ಎಮ್ಎಸ್</a> | <a href=ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7" title="ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಎಸ್ಎಮ್ಎಸ್ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7" />ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಎಸ್ಎಮ್ಎಸ್ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X