For Daily Alerts
ಶಾಮಿ
ಶಾಮಿ
[email protected]
ಯಾರಾದರೂ ಯಾಕೆ ಅಂತಾನಾದರೂ ಕೇಳ್ದರಾ?
ಕಾರಣ ಅವನಿಗೇ ಹೊಳೆಯತ್ತೆ ಜಾಣ ಆದರೆ ,
ಪೆದ್ದು ಗೊತ್ತಾಗೋದೇ ಇಲ್ಲ. ಯಾಕೋ ಹುಡುಗ ಹಾಗಾದ?
ಅಷ್ಟು
ಬೇಗ
ಅಖಂಡ
ಮರೆತುಬಿಟ್ಟನಾ
?
ಮರೆತನಾದರೂ
ಯಾಕೋ?
ಅವನೊಬ್ಬ
ತಿಳಿಹುಚ್ಚನಾ?
ಹುಚ್ಚ
ಅಂದರೆ
ಮ್ಯಾಡ್
ಅಂತನಾ?
ಸಮ್ಮೋಹಿತ
ಅಂತ
ಯಾಕೆ
ಯಾರೂ
ಕೂಗೋಲ್ಲ?
ಈ
ಊರಲ್ಲಿ
ಯಾರೂ
ಮೋಹಿತರೇ
ಇಲ್ಲವಾ
?
ದಿವ್ಯ
ಪ್ರೇಮದ
ಭ್ರಾಂತಿ
ಹುಟ್ಟಿದೆ
ಅದಕ್ಕೆ
ಅಲ್ವಾ?
ಭ್ರಾಂತಿ
ಸಾಕ್ಷಾತ್ಕಾರ
ಆಗತ್ತಾ?
ಅದಕ್ಕೆಲ್ಲ
ಕ್ರಾಂತಿ
ಆಗಬೇಕು.
ನಗ್ತಾಯಿದಿರಾ?
ಕೋಟೆ
ಒಡೆಯದೆ
ರಾಣಿವಾಸ
ತಲುಪಲಾರನಾ?
ರಾಜಕುವರಿಯ
ನೋವು
ನೇವರಿಸಲಾರನಾ?
ಪತಿವ್ರತೆ
ಅವಳು
ಮತ್ತೆ
ಕನ್ಯೆ
ಆಗಲಾರಳಾ?
ಅಳು-ನಗು
ಮೀರಿದ
ಸ್ತರ
ಏರಲಾರಳಾ?
ಮನದೊಳಗೆ
ಮನೆಯಕಟ್ಟಿ
ಅಲ್ಲೆ
ಸಂಸಾರ
ಮಾಡ್ತಿಯಾ?
ಅಕ್ಕಿ
ಬೇಳೆ
ಹುಣಿಸೆ
ಹಣ್ಣು
ಎಲ್ಲ
ತರ್ತಿಯಾ?
ಅವಳು
ಹೆಚ್ಚಿ
ಹುರಿದು
ತಿರುವಿ
ಕುದಿಸುತ್ತಾಳಾ
?
ಇಬ್ಬರು
ಉಂಡು
ಉರುಳುತ್ತಿರಾ?
ವಂಶಾವಳಿಯ
ಕತೆ
ಏನು?
ಮಕ್ಕಳನ್ನು
ಶಾಲೆಗೆ
ಯಾವಾಗ
ಕಳಿಸ್ತಿರಾ?
ಬರೋತನಕ
ಜಗಲಿಕಟ್ಟೆ
ಮೇಲೆ
ಕೂತಿರ್ತಿರಾ?
ಅದು
ಇದು
ಕತೆ
ಮಾತಾಡ್ಕೊಂಡು
ನಿಮ್ಮ
ಕತೆ
ಮರಿತಿರಾ?
|
Story first published: Thursday, June 22, 2006, 22:30 [IST]