ಅಮೇರಿಕೆಯಲ್ಲಿನ
ವಾಕ್
ಸ್ವಾತಂತ್ರ್ಯ
ಎಷ್ಟು
ಇದೆಯೋ
ಅಷ್ಟೇ
ಲೇಖನಾ
ಸ್ವಾತಂತ್ರ್ಯವೂ
ಅಷ್ಟೇ
ಇದೆ.
ಹಾಗೆಂದು
ಇಲ್ಲಿ
ಅದನ್ನು
ದುರುಪಯೋಗ
ಪಡಿಸಿಕೊಂಡು
ಒಬ್ಬರ
ಮೇಲೆ
ಒಬ್ಬರು
ಬರೆದಾಡುವ
ಲೇಖನಗಳು
ಚುನಾವಣೆಯ
ಸಂದರ್ಭಗಳಲ್ಲಿ
ಕಂಡು
ಬಂದರೂ
ತಮ್ಮಲ್ಲಿ
ಪುರಾವೆ
ಇಲ್ಲದೆ
ಬರೆಯಲು
ಹಿಂದೆ
ಮುಂದೆ
ನೋಡುತ್ತಾರೆ.
ಯಾಕೆಂದರೆ
ತಮ್ಮ
ಮೇಲೆ
ಮಾನನಷ್ಟ
ಮೊಕದ್ದಮೆ
ಎಲ್ಲಿ
ಬೀಳುತ್ತದೋ
ಎಂದು.
ಆದರೆ
ಇಲ್ಲಿ
ನಮ್ಮ
ಕನ್ನಡಿಗರ
ಉದ್ಧಾರಕ್ಕೆಂದೇ
ಹೊರಟ
US-kannada
ಎಂಬ
ಒಂದು
Yahoo
Group,
ಹೇಗೆ
ಜನಗಳ
ಮಾನನಷ್ಟ
ಮಾಡುತ್ತಿದ್ದಾರೆ
ನೋಡೋಣ.
ಪ್ರಾರಂಭದಲ್ಲಿ
US-kannada
ಎಲ್ಲರಿಗೂ
E-Mail
ಕಳುಹಿಸಿ
ಒಪ್ಪಿಗೆ
ಪಡೆದಿದ್ದು
ಕನ್ನಡದ
ಅಮೇರಿಕೆಯಲ್ಲಿನ
ಒಂದು
E-Mail
Network
ಗಾಗಿ.
ಎಲ್ಲರೂ
ತಿಳಿದಿದ್ದು
ಕನ್ನಡದ
ಕೆಲಸ
ಎಂದೇ.
ಅಂತಹ
ಒಳ್ಳೆಯ
ಕಾರ್ಯಕ್ಕೆ
ಬೇಡ
ಎನ್ನಬೇಕೆ
?
ಎಲ್ಲರೂ
ಒಪ್ಪಿಗೆ
ಕೊಟ್ಟಾಯಿತು.
ನಂತರದ
ದಿನಗಳಲ್ಲಿ
ನಡೆದದ್ದೇ
ಬೇರೆ.
ಈ
ಜಾಲದ
ಮೂಲಕ
‘ಅಕ್ಕ’
ಬಿಕ್ಕಟ್ಟಿಗೆ
ಸಂಬಂಧಿಸಿದ
ಇ-ಮೇಲ್ಗಳು
ಎಲ್ಲೆಡೆ
ಹರಿದಾಡಿದವು.
ಇವರಿಗೆ
ಇ-ಮೇಲ್ಗಳು
ಎಲ್ಲಿಂದ
ಸಿಕ್ಕವು?
ಆಗ
ಇದ್ದದ್ದು
ಒಂದೇ
‘ಅಕ್ಕ’!
ಅಂದರೆ,
ಇದ್ದ
ಒಂದೇ
‘ಅಕ್ಕ’ದ
ಕೆಲವರು
ಇ-ಮೇಲ್ಗಳನ್ನು
ಯುಎಸ್-ಕನ್ನಡ
ಜಾಲದ
ಮೂಲಕ
ಬಯಲು
ಮಾಡಿ
ವಿವಾದವನ್ನು
ಪೋಷಿಸಿದರು.
US-kannada
ಗುಂಪಿನ
ಉದ್ದೇಶವೇನೆಂಬುದರ
ಬಗ್ಗೆ
ಆಗಾಗ್ಗೆ
ತನ್ನ
ಪತ್ರಗಳಲ್ಲಿ
ಈ
ರೀತಿ
ತಿಳಿಸಿದೆ:
The
purpose
of
the
group
is
to
bring
the
Kannadigas
together
to
work
for
promoting,
preserving
the
Kannada
Culture
and
Heritage.
It
also
provides
an
opportunity
for
Kannadigas
of
US
to
air
their
feelings.
To
some
extent
also
functions
as
a
platform
for
Kannadigas
for
a
oublic
debate.
All
publications
in
this
group
are
subject
to
the
review
and
approval
of
the
moderator
of
the
group.
‘Letters
received
directly
to
USKannada@yahoogroups
normaly
are
published
in
the
order
they
are
received
provided
they
conform
to
the
policy
of
the
USKannada
and
the
larger
interest
of
the
Kannadiga
community.
However
some
letters
may
be
delayed
based
on
the
other
priorities.
Since
only
one
or
two
letters
are
published
on
any
day
persons
who
have
sent
the
letters
to
the
group
need
to
wait.
If
the
purpose
of
the
letter
is
already
met
with
or
normaly
more
than
seven
days
old
usually
they
are
deleted.
Letters
written
to
the
author
usually
directly
goes
to
the
addressee
but
will
not
be
published
untill
otherwise
decided
by
the
editorial
group.
Editorial
Board
reserves
the
right
to
edit
the
letters.
All
letters
are
moderated.
Thanks
for
your
understanding.
The
porpose
of
USkannada
is
to
bring
the
Kannadigas
together.
ಮೊದ
ಮೊದಲು
ಬರುತ್ತಿದ್ದ
ಪತ್ರಗಳೆಲ್ಲಾ
ಅಲ್ಲಿ
ಇಲ್ಲಿ
ನಡೆಯುವ
ಕಾರ್ಯಕ್ರಮದ
ಬಗ್ಗೆ
ಇರುತ್ತಿದ್ದವು.
ಬರ
ಬರುತ್ತಾ
ಬಂದಿತು
ಅಕ್ಕಳ
ಸುದ್ದಿ.
ಬಿಸಿಬಿಸಿ
ಸುದ್ದಿಗಳು.
ಎಲ್ಲರಿಗೂ
ಜ್ಯೂಸಿ
ಸಮಾಚಾರಗಳು.
ಯಾರಿಗೆ
ಇಷ್ಟ
ಇಲ್ಲ
ಹೇಳಿ
ಗಾಸಿಪ್
ಓದಲು.
ಹಾಗೆಂದು
ಎಷ್ಟು
ದಿವಸ
ಇದೇ
ಸುದ್ದಿ
ಓದಲು
ಇಷ್ಟ
.
ಸುದ್ದಿಗಳೆಲ್ಲಾ
ಹಳಸುತ್ತಾ
ಬಂತು.
ಸರಿ
ಇನ್ನೇನಾದರೂ
ಬೇಕಲ್ಲ
!
ಈ
ಇ-ಮೇಲ್
ಗುಂಪಿನ
ವ್ಯವಸ್ಥಾಪಕರು
ಹುಡುಕುತ್ತಿದ್ದುದು
ಬರೀ
ಜ್ಯೂಸಿ
ಸಮಾಚಾರಗಳನ್ನೇ.
ಇವರ
ಬರುವ
ಪತ್ರಗಳನ್ನೆಲ್ಲಾ
ಒಂದು
ರಿಸರ್ಚ್
ಮಾಡಿ
ಇಲ್ಲಿ
ಲೆಕ್ಕ
ಇಟ್ಟಿದ್ದೇನೆ.
ನೀವೇ
ನೋಡಿ:
2001ರಿಂದ
ಇಲ್ಲಿಯವರೆವಿಗೆ
ಬಂದ
ಸಂಚಿಕೆಗಳ
ಸಂಖ್ಯೆ:
ಸುಮಾರು
500
ಇದರಲ್ಲಿ
ಬಂದ
ಪತ್ರಗಳ
ಸಂಖ್ಯೆ
:
ಸುಮಾರು
800
AKKA
ಗೆ
ಸಂಬಂಧಪಟ್ಟ
ಪತ್ರಗಳು
:
ಸುಮಾರು
350
Controversy
ಪತ್ರಗಳು
:
ಸುಮಾರು
240
ಸ್ಥಳೀಯ
ಸಮಾಚಾರ
:
ಸುಮಾರು
27
ವಿಷಯ
ತಿಳಿದುಕೊಳ್ಳಲು
ಕಳುಹಿಸಿದ
ಪತ್ರಗಳು
:
ಸುಮಾರು
120
ಸಂಬಂಧವಲ್ಲದ
ವಿಷಯಗಳು
:
ಸುಮಾರು
25
ಒಟ್ಟು
:
ಸುಮಾರು
800
ಮೇಲಿನ
ಲೆಕ್ಕಾಚಾರ
ನೋಡಿದರೆ
ಏನನ್ನಿಸುತ್ತದೆ
?
ಅಕ್ಕ
ಇಲ್ಲ
ಯಾವುದಾದರೂ
ಕಾಲುಕೆರೆಯುವ
ವಿಷಯದ
ಪತ್ರಗಳೇ
ಇಲ್ಲಿ
ಜಾಸ್ತಿ.
ಹಾಗೆಂದು
ಅಲ್ಲಿಗೆ
ಬೇರೇ
ಇನ್ನೇನು
ಕಾಗದಪತ್ರಗಳು
ಬರುವುದಿಲ್ಲವೇ
ಎನ್ನಬೇಡಿ.
ಬರುತ್ತವೆ.
ಆದರೆ
ಈ
ಮುಸುಕಿನ
ಮಾಡರೇಟರ್
ಅದನ್ನು
ಪ್ರಕಟಿಸುವುದಿಲ್ಲ
ಅಷ್ಟೆ.
ವಿಷಯಗಳನ್ನು
ಹೇಗೆ
ತೆಗೆದುಕೊಳ್ಳುತ್ತಾರೆ?
ಅದು
ಅಕ್ಕ
ವಿಷಯ
ಆಗಿರಬೇಕು
ಅಥವಾ
ಏನಾದರೂ
ಜಗಳದ
ವಿಷಯವಿರಬೇಕು.
ಇಲ್ಲಿ
ಆ
ಮುಸುಕಿನ
ಮಾಡರೇಟರಿಗೆ
ಜನಪ್ರಿಯರಾಗುವ
ವಿಷಯ
ಇರಬೇಕು.
ಬೇರೊಬ್ಬರು
ಜನಪ್ರಿಯ
ಕೆಲಸ
ಮಾಡಿದರೆ
ಹಾಕುವ
ಗೋಜಿಗೇ
ಹೋಗುವುದಿಲ್ಲ.
ಉದಾಹರಣೆಗೆ
ಅರಿಜೋನಾನಲ್ಲಿನ
ಡಾ।।
ರಾಮಕೃಷ್ಣ
ಅವರು
ಮಾಡಿದಂತಹ
ಮಾನವೀಯತೆಯ
ಕೆಲಸ
ನಾನು
ಇದೇ
ಗುಂಪಿಗೆ
ಕಳುಹಿಸಿದೆ.
ಅದರ
ಪ್ರಕಟಣೆಯೇ
ಆಗಲಿಲ್ಲ.
ಅವರು
ಮಾಡಿದ
ಕೆಲಸ
ಈ
ರೀತಿ
ಇದೆ.
ಅವರು
ಅಮೇರಿಕೆಯಿಂದ
ಪ್ರತಿ
ವರ್ಷ
ಕೆಲವು
ನರ್ಸ್ಗಳನ್ನು
ಕರೆದುಕೊಂಡು
ಸ್ವತಹ
ಖರ್ಚಿನಿಂದ
ಕರ್ನಾಟಕಕ್ಕೆ
ಹೋಗಿ
ಉಚಿತವಾಗಿ
ಬಡವರಿಗೆ
ಮೊಳಕಾಲಿನ
ಚಿಕಿತ್ಸೆ
ಮಾಡುತ್ತಾರೆ.
ಪ್ರತಿವರ್ಷ
600
ಜನ
ಬಡ
ಅಮೇರಿಕನ್ನರಿಗೆ
ಡಾ।।
ರಾಮಕೃಷ್ಣ
ದಂಪತಿಗಳು
Thanks
Giving
Day
ದಿವಸ
ಉಚಿತ
ಊಟ
ಹಾಕುತ್ತಾರೆ.
ಇಂತಹ
ಕನ್ನಡದ
ದಾನಿಗಳು
ಬಹಳಷ್ಟು
ಮಂದಿ
ಅಮೇರಿಕೆಯಲ್ಲಿ
ಇದ್ದಾರೆ.
ಇಂತಹ
ಸುದ್ದಿಗಳನ್ನೇಕೆ
ಪ್ರಕಟಿಸುವುದಿಲ್ಲ.
ಏಕೆಂದರೆ,
ಇವುಗಳಲ್ಲಿ
AKKA
ವಿಚಾರವಿಲ್ಲ
!
ಅಥವಾ
ಅದರಲ್ಲಿ
ಏನೂ
ಕಾಲುಕೆರೆಯುವ
ಕೆಲಸ
ಇಲ್ಲವೆಂದೋ
ಏನೋ
?
ಡಾ।।ರಾಮಕೃಷ್ಣರ
ಒಳ್ಳೆಯ
ಕೆಲಸದ
ಬಗ್ಗೆ
ಬರೆಯದವರು
ಕುರುಬರ
ಸಂಘದ
ಬಗ್ಗೆ
ಬರೆದರು.
ಇದು
ಕಾಲು
ಕೆರೆಯುವ
ಕೆಲಸವಲ್ಲವೇ?
ವಿವಾದಕ್ಕೆ
ಎಡೆಕೊಡುವ
ವಿಷಯಗಳನ್ನೇ
ತೆಗೆದುಕೊಳ್ಳುವುದು
ಯುಎಸ್-ಕನ್ನಡದ
ಜಾಯಮಾನ.
ಉದಾಹರಣೆಗೆ
ಪ್ರಕಟಿಸಿದ
ಕೆಲವು
ಪತ್ರಗಳ
ವಿಷಯಗಳನ್ನು
ತೆಗೆದುಕೊಳ್ಳಿ.
ಕುರುಬರ
ಸಂಘ,
ಕನ್ನಡದ
Fontಗಳು,
ವಿಷ್ವವಿದ್ಯಾಲಯದಲ್ಲಿ
ಕನ್ನಡದ
ಪೀಠ,
ಇತ್ಯಾದಿ.
ಕುರುಬರ
ಸಂಘದ
ವಿಷಯದ
ಬಗ್ಗೆ
ಭುಗಿಲೆದ್ದ
ಈ
ಗುಂಪು
(ದಿನಾಂಕ
9/4/2002
ಮತ್ತು
ದಿನಾಂಕ
10/20/2002)
ಮಾಧ್ವ
ಸಂಘದ
ಬಗ್ಗೆ
ಪ್ರಕಟಿಸಿದಾಗ
ಏಕೆ
ಚಕಾರ
ಎತ್ತಲಿಲ್ಲ.
ಹಾಗಾದರೆ
ಈ
ಮುಸುಕಿನ
ಮಾಡರೇಟರ್
ಬ್ರಾಹ್ಮಣಪ್ರಿಯರೇ?
ಕುರುಬ
ದ್ವೇಷಿಗಳೇ?
ಅಂದಹಾಗೆ,
ಈ
ಮುಸುಕಿನ
ಮಾಡರೇಟರ್
ಯಾರು?
ತಿಳಿದುಕೊಳ್ಳುವುದು
ಸುಲಭ.
ನಾನು
ಈ
ಗುಂಪಿನ
ಸದಸ್ಯ.
ಅದರಂತೆ
yahoo
ಗುಂಪಿನ
website
ಗೆ
ಹೋಗಿ
ಅಲ್ಲಿರುವ
message
ಗಳನ್ನೆಲ್ಲಾ
ನೋಡಿದೆ.
ಅದರಲ್ಲಿ
ಮುಂಚೆ
ಒಬ್ಬ
ವಿವಾದಾತ್ಮಕ
ವ್ಯಕ್ತಿಯಿಂದ
ಬರುತ್ತಿದ್ದ
ಪತ್ರಗಳು
ಇದ್ದವು.
ಮಿಕ್ಕ
ಪತ್ರಗಳೆಲ್ಲಾ
[email protected]
ನಿಂದ
ಬಂದಿವೆ.
ಅದನ್ನು
yahoo
members
site
ಗೆ
ಹೋಗಿ
ನೋಡಿದರೆ
ನಿಮಗೇ
ಗೊತ್ತಾಗುತ್ತದೆ
ಯಾರು
ಈ
ವ್ಯಕ್ತಿ
ಎಂದು?
ಪತ್ರಿಕಾ
ಸ್ವಾತಂತ್ರ್ಯವನ್ನಾಗಲಿ
ವಾಕ್ಸ್ವಾತಂತ್ರ್ಯವನ್ನಾಗಲಿ
ಒಬ್ಬರ
ಒಳಿತಿಗೆ
ಉಪಯೋಗಿಸಬೇಕೆ
ವಿನಹ
ಅನ್ಯಥಾ
ಅವಹೇಳನಕ್ಕಾಗಲ್ಲ.
ನನ್ನ
ಮನವಿ
ಇಷ್ಟೇ-
ಕನ್ನಡಿಗರನ್ನು
ಒಂದು
ಮಾಡಿ.
ಒಡೆಯುವ
ಕೆಲಸ
ಬೇಡ
;
ಮನೆ
ಹಾಳು
ಕೆಲಸ
ಬೇಡವೇ
ಬೇಡ.
ಓ
ಕನ್ನಡ
ತಾಯೆ,
ಮುಸುಕಿನ
ಮಾಡರೇಟರ್
ಹಾಗೂ
ಆ
ರೀತಿಯ
ಸಂತತಿಗೆ
ಬುದ್ಧಿ
ಕೊಡುವ
ಮೂಲಕ
ಕನ್ನಡ
ಕುಲವ
ಕಾಯೆ...