ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಜಾಲ ತರಂಗ’ದಲ್ಲೊಂದು ಶೇಷಪ್ರಶ್ನೆ !

By Staff
|
Google Oneindia Kannada News
ಘರ್ಷಣೆ ಕ್ರಿಯಾಶೀಲತೆಗೆ ಅನಿವಾರ್ಯ ಎನ್ನುವ ಮಾತೊಂದಿದೆ. ಇಲ್ಲಿನ ಘರ್ಷಣೆ ದೈಹಿಕ ತಿಕ್ಕಾಟದ್ದಲ್ಲ ; ಸಿದ್ಧಾಂತಗಳ ತಾಕಲಾಟದ್ದು . ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಂತೂ ವೈಚಾರಿಕ ಚರ್ಚೆಗಳಿಗೆ ಇನ್ನಿಲ್ಲದ ಮಹತ್ವ . ಅರ್ಥಪೂರ್ಣ ಚರ್ಚೆಗಳ ‘ಮಾತಿನ ಮಂಟಪ’ ಆರೋಗ್ಯಕರ ಸಮಾಜದ ಸಂಕೇತ. ಇಂತಹ ಆರೋಗ್ಯಕರ ಹಾಗೂ ಅರ್ಥಪೂರ್ಣ ಚರ್ಚೆಗಳಿಗೆ ದಟ್ಸ್‌ಕನ್ನಡ.ಕಾಂ ಮೊದಲ ದಿನದಿಂದಲೂ ಚಾವಡಿಯಾಗಿದೆ.

ಪ್ರಸ್ತುತದ ವಾಗ್‌ವಾದ ‘ಜಾಲ ತರಂಗ’ದ ಕುರಿತದ್ದು . ಡಾ.ಮೈ.ಶ್ರೀ.ನಟರಾಜ್‌ರ ಆರು ಹಿತವರು ನಿನಗೆ? ದೇವರೋ ದೇಶವೋ? ಲೇಖನದಲ್ಲಿನ ಅಭಿಪ್ರಾಯಗಳ ಕುರಿತು ನ್ಯೂಜೆರ್ಸಿಯ ಶೇಷಾದ್ರಿ ಅವರಿಗೆ ಸಾಕಷ್ಟು ಆಕ್ಷೇಪಗಳಿವೆ. ಶೇಷಾದ್ರಿ ಅವರ ಆಕ್ಷೇಪಗಳ ಟಪ್ಪಣಿ ಹಾಗೂ ಆ ‘ಶೇಷಪ್ರಶ್ನೆ’ಗಳಿಗೆ ನಟರಾಜ್‌ರ ಉತ್ತರ ಇಲ್ಲಿದೆ. (ಶೇಷಾದ್ರಿ ಅವರ ಬಯಕೆಯ ಮೇರೆಗೆ ಅವರ ಭಾವಚಿತ್ರವನ್ನು ಇಲ್ಲಿ ಪ್ರಕಟಿಸುತ್ತಿಲ್ಲ). ಓದುಗರು ಕೂಡ ಈ ಚರ್ಚೆಯಲ್ಲಿ ಭಾಗವಹಿಸಬಹುದು. ಈ ಮೂಲಕ ಒಂದು ಅರ್ಥಪೂರ್ಣ ಸಂವಾದ ಸಾಧ್ಯವಾಗುವುದಾದರೆ, ಅದಲ್ಲವೇ ‘ಅಕ್ಷರ’ದ ಸಾರ್ಥಕತೆ.


ಶೇಷಾದ್ರಿಯವರ ಪ್ರತಿಕ್ರಿಯೆ :

The Good Doctor’s Large Dose Of Misinformation !

ಅಂಕಣಕಾರ ನಟರಾಜ್‌ರ ಮಾರುತ್ತರ :
‘ಶೇಷಪ್ರಶ್ನೆ’ಗಳಿಗೆ ಇದೋ ನನ್ನ ಉತ್ತರ...

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X