ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲೆಕ್ಷನ್ ಶುರುವಾದ್ಮೇಲೆ ನಿಲ್ಲೋದೇ ಕಷ್ಟ. ಅಂತಾದ್ರಲ್ಲಿ...!

By ದತ್ತಾತ್ರಿ ಎಂ.ಎನ್
|
Google Oneindia Kannada News

ಕರ್ನಾಟಕದಲ್ಲಿ ಚುನಾವಣೆ ಹವಾ ಶುರುವಾಗಿದೆ. ಕುಡುಕರಿಗಂತೂ ಹಬ್ಬವೋ ಹಬ್ಬ. ವೇದಿಕೆ ಮೇಲೆ 'ಮದ್ಯಪಾನ ಆರೋಗ್ಯಕ್ಕೆ ಹಾನಿಕರ. ಇಂಥ ದುಶ್ಚಟ ಬಿಟ್ಟುಬಿಡಿ' ಎನ್ನುವ ರಾಜಕಾರಣಿಗಳೇ ಚುನಾವಣೆಯಲ್ಲಿ ಗೆಲ್ಲುವುದಕ್ಕೆ ರಾಜಾರೋಷವಾಗಿ ಹಣ-ಹೆಂಡ ಹಂಚುವುದು ಇಂದು ಗುಟ್ಟಾಗಿ ಉಳಿದಿಲ್ಲ.

ರಾಜಕಾರಣಿಗಳ ಈ ಇಬ್ಬಂದಿತನವನ್ನು ಸಮರ್ಥವಾಗಿ ವಿವರಿಸುವ ಅತ್ಯತ್ತಮ ವ್ಯಂಗ್ಯಚಿತ್ರವನ್ನು ರಚಿಸಿದ್ದಾರೆ ವ್ಯಂಗ್ಯಚಿತ್ರಕಾರ ಎಂ ಎನ್ ದತ್ತಾತ್ರಿ.

Karnataka Elections: Cartoon criticising politician contesting from 2 constituencies

ವ್ಯಂಗ್ಯಚಿತ್ರ : ರಾಜಕಾರಣಿಗಳ ಆಸ್ತಿ ಜೊತೆ ಜನರ ಸಮಸ್ಯೆಗಳು ಹೆಚ್ಚಳವ್ಯಂಗ್ಯಚಿತ್ರ : ರಾಜಕಾರಣಿಗಳ ಆಸ್ತಿ ಜೊತೆ ಜನರ ಸಮಸ್ಯೆಗಳು ಹೆಚ್ಚಳ

"ಎಲೆಕ್ಷನ್ ಶುರುವಾದ್ಮೇಲೆ ಒಂದ್ಕಡೆ ನಿಲ್ಲೋದೇ ಕಷ್ಟ. ಅದ್ರಲ್ಲಿ ನೀವು ಎರಡೆರಡು ಕಡೆ ಎಂಗ್ ನಿಲ್ತೀರಾ ಸಾಹೇಬ್ರೆ" ಎಂದು ಕುಡುಕನೊಬ್ಬ ರಾಜಕಾರಣಿಯನ್ನು ಪ್ರಶ್ನಿಸುತ್ತಿದ್ದಾನೆ. ಒಂದು ಕಡೆ ನಿಲ್ಲುವುದಕ್ಕಾಗದೆ ತೂರಾಡುತ್ತಿರುವ ಕುಡುಕ, ಎರಡೆರಡು ಕ್ಷೇತ್ರಗಳಲ್ಲಿ ಚುನಾವಣೆಗೆ ನಿಲ್ಲುವ ರಾಜಕಾರಣಿಗಳಿಗೆ ಕೇಳುತ್ತಿರುವ ಪ್ರಶ್ನೆ.

English summary
Karnataka assembly elections 2018: a witty cartoon by cartoonist M N Dattatri is here. In this cartoon he depicts, a drunkard man criticizing politician who is contesting elections from 2 different constituencies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X