ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾವು ಕೂಡಾ ಚುನಾವಣೆ ನಂತರವೇ ಬರಲಿ, ರಾಜಕಾರಣಿಗಳ ವರಸೆ

By ಶಂಕರ್‌
|
Google Oneindia Kannada News

ಸರ್ಕಾರಿ ಉದ್ಯೋಗಕ್ಕಿರುವಂತೆ ಶಿಕ್ಷಣ, ವಯಸ್ಸು, ಅನುಭವ ಇತರೆ-ಇತರೆ ಅರ್ಹತೆಗಳು ರಾಜಕಾರಣಕ್ಕೆ ಇಲ್ಲ ನೋಡಿ ಹಾಗಾಗಿಯೇ ಮೂರನೇ ಕ್ಲಾಸು ಫೇಲಾದವರೂ ಜನಪರ ನಾಯಕರೆನಿಸಿಕೊಳ್ಳುತ್ತಾರೆಮ ವ್ಹೀಲ್‌ಚೇರ್‌ ಮೇಲೆ ಕುಂತವರು ಮುತ್ಸದ್ಧಿ ನೇತಾರೆನಿಸಿಕೊಂಡು ಬಿಡುತ್ತಾರೆ.

ಚುನಾವಣೆ ಸಮಯ ಹತ್ತಿರ ಇದ್ದಾಗಲಂತೂ ರಾಜಕಾರಣಿಗಳಿಗೆ ಇನ್ನಿಲ್ಲದ ಉತ್ಸಾಹ, ಯಮ ಬಂದು ಬಾಗಿಲಲ್ಲಿ ನಿಂತಿದ್ದರೂ ಅವರನ್ನೂ ಮತ ಕೇಳುವ ಜಾಯಮಾನ ನಮ್ಮ ರಾಜಕಾರಣಿಗಳದ್ದು.

karnataka election cartoon election love of politicians

ರಾಜಕಾರಣಿಗಳ 'ಟಿಕೆಟ್ ಜ್ವರ'ಕ್ಕೆ ಹೀಗೊಂದು ಕಾರ್ಟೂನ್ ಮದ್ದು!ರಾಜಕಾರಣಿಗಳ 'ಟಿಕೆಟ್ ಜ್ವರ'ಕ್ಕೆ ಹೀಗೊಂದು ಕಾರ್ಟೂನ್ ಮದ್ದು!

ಕಾರ್ಟೂನಿಸ್ಟ್ ಶಂಕರ್ ಬರೆದಿರುವ ಈ ಕಾರ್ಟೂನಿನಲ್ಲಿ ನಮ್ಮ ನೇತಾರರ ಚುನಾವಣಾ ಪ್ರೀತಿ ಸ್ಪಷ್ಟವಾಗಿ ಗುರುತಿಸಬಹುದು. ಯಮ ಬಂದು ಬಾಗಿಲಲ್ಲಿ ನಿಂತಾಗಲೂ ರಾಜಕಾರಣಿಗೆ ರಾಜಕೀಯ ಬಿಡಲು ಇಷ್ಟವಿಲ್ಲ, 'ಯಮನನ್ನೇ ಚುನಾವಣೆ ನಂತರ ಬಾರಯ್ಯ' ಎನ್ನುತ್ತಿದ್ದಾನೆ.

English summary
Cartoon by Shankar Cartoonist. The cartoon depicts ugly face of a politician. The cartoon depicts ugly face of a politician. this cartoon through light on politicians election love.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X