ತ್ವರಿತ ಅಲರ್ಟ್ ಗಳಿಗಾಗಿ
For Daily Alerts
"ಎಲ್ಲಾದರೂ ಇರು ಎಂಥಾದರೂ ಇರು, ಮತ ಹಾಕಲು ಮರೆಯದಿರು!"
ಇನ್ನು ಮೂರೇ ದಿನದಲ್ಲಿ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತದೆ. ಪ್ರತಿ ರಾಜ್ಯದ, ದೇಶದ ಭವಿಷ್ಯವಿರುವುದು ಮತದಾರ ಚಲಾಯಿಸುವ ಮತದ ಮೇಲೆ. ಒಂದೊಂದು ಮತವೂ ಅಮೂಲ್ಯವೇ. ಆದ್ದರಿಂದ ಮತದಾನದ ಮಹತ್ವವನ್ನು ಸಾರುವ ಅರ್ಥಗರ್ಭಿತ ಕಾರ್ಟೂನ್ ರಚಿಸಿದ್ದಾರೆ ಕಾರ್ಟೂನಿಸ್ಟ್ ಶಂಕರ್.
ಎಲ್ಲಾದರೂ ಇರು, ಎಂಥಾದರೂ ಇರು, ಮೊದಲು ಮತ ಚಲಾಯಿಸು ಎಂದು ಸಂತನೊಬ್ಬ ತನ್ನ ಬಳಿ ವರ ಕೇಳಿದ ವ್ಯಕ್ತಿಗೆ ಹೇಳುತ್ತಿದ್ದಾರೆ. ನಿನ್ನ ಉಜ್ವಲ ಭವಿಷ್ಯ ನಿನ್ನೊಂದು ಮತದ ಮೇಲಿದೆ ಎಂಬ ಈ ಮಾತು ಮತದಾನದ ಮಹತ್ವವನ್ನು ಸಾರಿಹೇಳುತ್ತದೆ.
ಕಾರ್ಟೂನ್: ಪ್ರಾಮಾಣಿಕ ರಾಜಕಾರಣಿ ಅಂದ್ರೆ ಎಳ್ಳಿನಲ್ಲಿರೋ ಕಲ್ಲಿನ ಹಾಗೆ!
Comments
cartoon election cartoon karnataka assembly elections 2018 shankar cartoonist ವ್ಯಂಗ್ಯಚಿತ್ರ ಕರ್ನಾಟಕ ವಿಧಾನಸಭೆ ಚುನಾವಣೆ 2018 ಶಂಕರ್ ಕಾರ್ಟೂನಿಸ್ಟ್
English summary
Karnataka assembly elections 2018: Cartoon by Shankar Cartoonist. Here cartoonist tries to create awareness among people about importance of casting vote through a meaningful cartoon.
Story first published: Wednesday, May 9, 2018, 7:48 [IST]