ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾರ್ಟೂನ್: ರೆಸಾರ್ಟ್ ಕತೆ ಹಾಗಿರಲಿ, ಪ್ರಜೆಗಳೇ ಪ್ರಭುಗಳು ನೆನಪಿರಲಿ

By ಶಂಕರ್
|
Google Oneindia Kannada News

ಕರ್ನಾಟಕ ವಿಧಾನಸಭೆ ಚುನಾವಣೆಯ ಫಲಿತಾಂಶ ಹೊರಬಿದ್ದ ಮೇಲೆ ರಾಜ್ಯದಲ್ಲಿ ಸಾಕಷ್ಟು ರಾಜಕೀಯ ತಲ್ಲಣಗಳು ಆರಂಭವಾಗಿವೆ. ಅತಂತ್ರ ವಿಧಾನಸಭೆ, ಕುದುರೆ ವ್ಯಾಪಾರ, ರೆಸಾರ್ಟ್ ರಾಜಕಾರಣ ಎಲ್ಲವುಗಳ ಕತೆ ಹಾಗಿರಲಿ, ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು ಎಂಬುದನ್ನು ಮರೆಯದಿರಿ ಎಂಬುದನ್ನು ನೆನಪಿಸಿದ್ದಾರೆ ಕಾರ್ಟೂನಿಸ್ಟ್ ಶಂಕರ್.

ರಾಜ್ಯದಲ್ಲಿ ಬಹುಮತ ಯಾವ ಪಕ್ಷಕ್ಕೂ ಬಾರದಿದ್ದರೂ ಸಿಂಗಲ್ ಲಾರ್ಜೆಸ್ಟ್ ಪಾರ್ಟಿಯಾಗಿದ್ದ ಬಿಜೆಪಿ ಸರ್ಕಾರ ರಚಿಸಿದೆ. ನೀವು ಏನೇ ಮಾಡಿಕೊಳ್ಳಿ ಪ್ರಜಾಪ್ರಭುತ್ವಕ್ಕೆ ಬೆಲೆ ಕೊಡಿ ಎಂದು ಕಾರ್ಟೂನ್ ನಲ್ಲಿ ಹೇಳಿದ್ದಾರೆ ಶಂಕರ್.

ಕಾರ್ಟೂನ್: ನಾಯಕರೇ, ಪ್ರಜೆಗಳ ಬಗ್ಗೆ ಕಾಳಜಿವಹಿಸಿ... ಕಾರ್ಟೂನ್: ನಾಯಕರೇ, ಪ್ರಜೆಗಳ ಬಗ್ಗೆ ಕಾಳಜಿವಹಿಸಿ...

ಕಾಫಿ ಮಾರಿ ದುಡಿಮೆ ಮಾಡುತ್ತಿರುವ ಶಂಕರ್ ಕಾರ್ಟೂನಿಸ್ಟ್ ಅವರಿಗೆ ವ್ಯಂಗ್ಯಚಿತ್ರ ಬರೆಯುವುದು ಪ್ರವೃತ್ತಿ. ವಕ್ರ ರೇಖೆಗಳ ಮೂಲಕವೇ ಸಮಾಜದ ಡೊಂಕನ್ನು, ರಾಜಕಾರಣಿಗಳ ಕೊಂಕನ್ನು ತೋರಿಸುವ ಈ ಅರ್ಥಗರ್ಭಿತ ವ್ಯಂಗ್ಯಚಿತ್ರ ನಿಮಗಾಗಿ ಇಲ್ಲಿದೆ.

Election Cartoon: Give respect to peoples mandate
English summary
Karnataka election results 2018: Cartoon by Shankar Cartoonist. Here cartoonist tells politicians to give respect to people's mandate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X