ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾರ್ಟೂನ್: ಪ್ರಳಯವಾದ್ರೂ ಸರಿ ಮತ ಚಲಾಯಿಸಿಯೇ ತೀರುತ್ತೇನೆ!

By ಶಂಕರ್
|
Google Oneindia Kannada News

ರಾಜ್ಯದಾದ್ಯಂತ ಇಂದು(ಮೇ 12) ಪ್ರಜಾಪ್ರಭುತ್ವ ಹಬ್ಬ. ರಾಜ್ಯದ ಹಲವು ಜಿಲ್ಲೆಗಳಲ್ಲಿ ನಿನ್ನೆ ರಾತ್ರಿಯೆಲ್ಲ ಮಳೆ ಸುರಿದಿದೆ. ಆದರೂ ಮತದಾರ ಮಾತ್ರ ತನ್ನ ಹಕ್ಕನ್ನು ಮರೆಯಲು ಸಿದ್ಧವಿಲ್ಲ.

ಪ್ರಳಲಯವಾದರೂ ಸರಿಯೇ ನನ್ನ ಓಟು ಹಾಕೋದು ಗ್ಯಾರಂಟಿ ಎಂದು ಮತಗಟ್ಟೆಯ ಕಡೆಗೆ ಹೊರಟಿರುವ ಮತದಾರನ ಬದ್ಧತೆಯನ್ನು ಕಾರ್ಟೂನ್ ಮೂಲಕ ತೋರಿಸಿಕೊಟ್ಟಿದ್ದಾರೆ ಕಾರ್ಟೂನಿಸ್ಟ್ ಶಂಕರ್.

ಕಾರ್ಟೂನ್: ಉಜ್ವಲ ಭವಿಷ್ಯಕ್ಕಾಗಿ ನಮ್ಮ ಬೆರಳಿಗೆ ಇಂಕು!ಕಾರ್ಟೂನ್: ಉಜ್ವಲ ಭವಿಷ್ಯಕ್ಕಾಗಿ ನಮ್ಮ ಬೆರಳಿಗೆ ಇಂಕು!

Election Cartoon: casting vote is the prime responsibility of every citizen

ಕಾಫಿ ಮಾರಿ ದುಡಿಮೆ ಮಾಡುತ್ತಿರುವ ಶಂಕರ್ ಕಾರ್ಟೂನಿಸ್ಟ್ ಅವರಿಗೆ ವ್ಯಂಗ್ಯಚಿತ್ರ ಬರೆಯುವುದು ಪ್ರವೃತ್ತಿ. ವಕ್ರ ರೇಖೆಗಳ ಮೂಲಕವೇ ಸಮಾಜದ ಡೊಂಕನ್ನು, ರಾಜಕಾರಣಿಗಳ ಕೊಂಕನ್ನು ತೋರಿಸುವ ಈ ಅರ್ಥಗರ್ಭಿತ ವ್ಯಂಗ್ಯಚಿತ್ರ ನಿಮಗಾಗಿ ಇಲ್ಲಿದೆ.
English summary
Karnataka assembly elections 2018: Cartoon by Shankar Cartoonist. In this cartoon says casting vote is the prime responsibility of every citizen.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X