ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉದ್ಯೋಗದಲ್ಲಿ ಸಮಸ್ಯೆಯೇ? ಚಿಂತಿಸದಿರಿ ಇಲ್ಲಿದೆ ಪರಿಹಾರ

By ಶ್ರೀನಿವಾಸನ್ ಗುರೂಜಿ
|
Google Oneindia Kannada News

ನಾವು ಮಾಡುವ ಕಾಯಕ ನಮ್ಮ ಜೀವನದ ಏಳಿಗೆಗೆ, ಇಷ್ಟಾರ್ಥಸಿದ್ಧಿಗಳಿಗೆ ಮತ್ತು ಕುಟುಂಬದ ಬೇಕು-ಬೇಡಗಳ ಪೂರಕ ವ್ಯವಸ್ಥೆಗೆ ಕಾರಣವಾಗಿರುತ್ತದೆ. ಆದರೆ ಕೆಲಸದಲ್ಲಿ ಮೂಡುವಂತಹ ಕೆಲವು ಕಠಿಣ ಸಮಸ್ಯೆಗಳು ನಮ್ಮ ಮನಸ್ಥಿತಿ ಹಾಳು ಮಾಡುವ ಸಾಧ್ಯತೆ ಇದೆ.

ಉದ್ಯೋಗದಲ್ಲಿ ಅನಗತ್ಯವಾಗಿ ಸಹೋದ್ಯೋಗಿಗಳಿಂದ ಕಿರಿಕಿರಿ ಹೆಚ್ಚಾಗಬಹುದು, ಅಥವಾ ನಾವು ಮಾಡುವ ಕೆಲಸಕ್ಕೆ ಸರಿಯಾದ ಮನ್ನಣೆ ಸಿಗದೇ ಇರಬಹುದು, ಹಾಗೂ ನಿಗದಿತ ಸಮಯದಲ್ಲಿ ನೀಡಿರುವ ಜವಾಬ್ದಾರಿಯನ್ನು ಪೂರೈಸುವಲ್ಲಿ ವಿಫಲವಾಗಬಹುದು, ಹೀಗೆ ಹತ್ತು ಹಲವಾರು ಕಾರಣಗಳಿಂದ ಕೆಲಸದ ವಿಷಯವಾಗಿ ಸಮಸ್ಯೆ ಇರಬಹುದು ಇಂತಹ ಸಂದಿಗ್ಧ ಸ್ಥಿತಿಗಳಿಗೆ ಉತ್ತಮವಾದ ಫಲಕಾರಿ ಕಾಣಲು ಜ್ಯೋತಿಷ್ಯ ಶಾಸ್ತ್ರದಲ್ಲಿ ಸರಳ ಪರಿಹಾರ ಕಂಡುಕೊಳ್ಳಬಹುದು ನೀವು ಇದನ್ನು ಅನುಸರಿಸಿ ನಿಮ್ಮ ಜೀವನವನ್ನು ಸಫಲತೆಗೆ ಕೊಂಡೊಯ್ಯಿರಿ.

ಇಷ್ಟಪಟ್ಟಿದ್ದವರನ್ನು ಮದುವೆಯಾಗಬೇಕೆ? ಪರಿಹಾರ ಇಲ್ಲಿದೆಇಷ್ಟಪಟ್ಟಿದ್ದವರನ್ನು ಮದುವೆಯಾಗಬೇಕೆ? ಪರಿಹಾರ ಇಲ್ಲಿದೆ

ಪರಿಹಾರ: ಬಿದಿರಿನಿಂದ ಮಾಡಿರುವ ಕೊಳಲನ್ನು ತೆಗೆದುಕೊಂಡು ಅದರಲ್ಲಿ ಸಂಪೂರ್ಣವಾಗಿ ಸಕ್ಕರೆಯನ್ನು ತುಂಬಿಸಿ ಜನಸಂಚಾರವಿಲ್ಲದಿರುವ ಪ್ರದೇಶದಲ್ಲಿ ಅಥವಾ ಸ್ಮಶಾನದಲ್ಲಿ ಆ ವಸ್ತುವನ್ನು ಇಟ್ಟು ಹಿಂದಿರುಗಿ ನೋಡದೆ ಬರಬೇಕು ಈ ರೀತಿಯಾಗಿ ತಾವು ಅಮಾವಾಸ್ಯೆ ಅಥವಾ ಹುಣ್ಣಿಮೆಯ ದಿನ ಮಾಡಿದರೆ ಖಂಡಿತ ನಿಮ್ಮ ಕಾರ್ಯ ಯಶಸ್ಸಿನತ್ತ ಸಾಗುತ್ತದೆ.

Do You have problem with your Job? Here is solution from Astrologer

ಕೇರಳ ಭಗವತಿ ಆರಾಧಕರು
ಖ್ಯಾತ ಜ್ಯೋತಿಷಿ: ಶ್ರೀನಿವಾಸನ್
ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಭಗವತಿ ಆರಾಧನೆಯಿಂದ ಸೂಕ್ತ ಪರಿಹಾರ ಸೂಚಿಸಲಾಗುತ್ತದೆ.
ಇಂದೇ ಕರೆ ಮಾಡಿ.
ಮೊಬೈಲ್ ಸಂಖ್ಯೆ: 9886155755
ಮನೆಯ ವಿಳಾಸ: ಜಯನಗರ 4th ಬ್ಲಾಕ್ ಬೆಂಗಳೂರು

English summary
What are the remedies for job related problems? Here are the solution from Jyotishi Pandit Srinivasan Guruji.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X