ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಲಕ್ಕೆ ಆಗ್ರಹ: ವಿಧಾನಸೌಧಕ್ಕೆ ರೈತರ ಮುತ್ತಿಗೆ

By Srinath
|
Google Oneindia Kannada News

waive-off-loan-farmers-protest-in-bangalore
ಬೆಂಗಳೂರು, ಏ.25: ರಾಜ್ಯ ತೀವ್ರ ಬರಗಾಲದ ಸುಳಿಗೆ ಸಿಲುಕಿದ್ದು, ರೈತರ ಸಾಲವನ್ನು ಮನ್ನಾ ಮಾಡಬೇಕು ಎಂದು ಆಗ್ರಹಿಸಿ ಭಾರಿ ಸಂಖ್ಯೆಯಲ್ಲಿ ರೈತರು ರಾಜಧಾನಿ ಬೆಂಗಳೂರಿನಲ್ಲಿ ಬುಧವಾರ ಬೆಳಗ್ಗೆ ಪ್ರತಿಭಟನೆ ಮೆರವಣಿಗೆ ನಡೆಸಿದ್ದಾರೆ. ಹಸಿರು ಸೇನೆ ಮತ್ತು ರೈತ ಸಂಘ ಪ್ರತಿಭಟನೆಯ ನೇತೃತ್ವದ ವಹಿಸಿವೆ.

ಮೆಜಿಸ್ಟಿಕ್, ಬೆಂಗಳೂರು ರೈಲ್ವೆ ನಿಲ್ದಾಣದಿಂದ ಮೆರವಣಿಗೆ ಹೊರಟು ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದಾಗಿ ಪ್ರತಿಭಟನಾ ಮೆರವಣಿಗೆ ನೇತೃತ್ವ ವಹಿಸಿರುವ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.

ಹೊಸ ಸಾಲ ನೀಡಲು ಆಗ್ರಹ: ಹಳೆಯ ಸಾಲ ಮನ್ನಾ ಮಾಡುವುದಷ್ಟೇ ಅಲ್ಲ ರೈತರಿಗೆ ಹೊಸದಾಗಿ ಸಾಲಗಳನ್ನು ನೀಡಬೇಕು ಎಂಬುದೂ ರೈತರ ಆಗ್ರಹವಾಗಿದೆ.

English summary
Urging to waive off loans taken by farmers in drought-affected areas of the state huge number of farmers have started protest march in Bangalore on April 25.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X