ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಳೆನಾಶಕ ಸಿಂಪಡಣೆ: 12 ಎಕರೆ ಕಾಫಿತೋಟ ನಾಶ

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ನವೆಂಬರ್ 19: ಚಿಕ್ಕಮಗಳೂರು ತಾಲ್ಲೂಕಿನ ಮಾಕೋಡು ಗ್ರಾಮದಲ್ಲಿ ಕಾಫಿ ಬೆಳೆಗೆ ಕಾಂಟಾಪ್ ಸಿಂಪಡಿಸುವ ಬದಲಾಗಿ ಅಸ್ಸಾಂ ಮೂಲದ ಕಾರ್ಮಿಕ ಕಳೆನಾಶಕ ರೌಂಡಾಫ್ ಸಿಂಪಡಿಸಿದ ಪರಿಣಾಮ ಇನ್ನೇನು ಫಸಲಿಗೆ ಸಿದ್ದವಾಗಿದ್ದ 12 ಎಕರೆ ಕಾಫಿ ತೋಟ ನಾಶವಾಗಿದೆ.

ಮೆಣಸಿನ ಬಳ್ಳಿಗಳು ಒಣಗಿ ಹೋಗಿದ್ದು, ಘಟನೆಯಿಂದ ಮನನೊಂದ ತೋಟದ ಮೇಲ್ವಿಚಾರಕ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಭದ್ರಾ ನಾಲೆಯಲ್ಲಿ ಕೊಚ್ಚಿ ಹೋಗುತ್ತಿದ್ದ ಹಸು ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿಭದ್ರಾ ನಾಲೆಯಲ್ಲಿ ಕೊಚ್ಚಿ ಹೋಗುತ್ತಿದ್ದ ಹಸು ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ

ಕಲ್ಲೇಗೌಡ ಎಂಬುವರಿಗೆ ಸೇರಿದ 12 ಎಕರೆ ಕಾಫಿತೋಟ ಫಸಲು ಬಂದಿದ್ದು, ಕಾಫಿತೋಟಕ್ಕೆ ಕಳೆನಾಶಕ ಸಿಂಪಡಣೆಯಿಂದ ಸಂಪೂರ್ಣ ಒಣಗಿ ಹೋಗಿದೆ.

 Chikkamagaluru: Pesticide Spray; Destroyed 12 Acres Of Coffee Plantation

ಬುಧವಾರ ಮಾಕೋಡು ಗ್ರಾಮದಲ್ಲಿರುವ ಕಾಫಿ ತೋಟದ ಮೇಲ್ವೀಚಾರಕ ಅಸ್ಸಾಂ ಮೂಲದ ಕಾರ್ಮಿಕರಿಗೆ ಕಾಫಿ ಗಿಡಗಳ ಎಲೆ ಹಸಿರಾಗಲು ಸಿಂಪಡಿಸುವ ಕಾಂಟಾಫ್ ಎಂಬ ಪೋಷಕಾಂಶಯುಕ್ತ ದ್ರವ ನೀಡುವ ಬದಲು ರೌಂಡಾಫ್ ಎಂಬ ಕಳೆನಾಶಕವನ್ನು ನೀಡಿದ್ದರು.

ಇದನ್ನು ಕಾರ್ಮಿಕರು 12 ಎಕರೆ ತೋಟಕ್ಕೆ ಸಿಂಪಡಿಸಿದ್ದಾರೆ ಎನ್ನಲಾಗಿದೆ. ಕಳೆನಾಶಕ ಸಂಪಡಿಸಿದ ಎರಡು ದಿನಗಳಲ್ಲಿ ಇಡೀ ತೋಟ ಸಂಪೂರ್ಣವಾಗಿ ನಾಶವಾಗಿದ್ದು, ಬೆಂಕಿಯಿಂದ ಸುಟ್ಟಂತಾಗಿದೆ.

English summary
The 12-acre coffee plantation belonging to Kallegowda's has been completely dried out with a spray of pesticide.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X