ಕನ್ನಡ ಸಾಹಿತ್ಯ ಸಮ್ಮೇಳನ ನಿರ್ಣಯಗಳು
77ನೇ ಸಾಹಿತ್ಯ ಸಮ್ಮೇಳನದಲ್ಲಿ ತೆಗೆದುಕೊಂಡ ಪ್ರಮುಖ ನಿರ್ಣಯಗಳು ಈ ಕೆಳಗಿನಂತಿವೆ:
*
ವ್ಯಾವಹಾರಿಕವಾಗಿ
ಕನ್ನಡವನ್ನು
ಅನ್ಯಭಾಷಿಕರು
ಬಳಸಲೇ
ಬೇಕು
*
ಈ
ಹಿಂದಿನ
ಸಮ್ಮೇಳನಗಳಲ್ಲಿ
ತೆಗೆದುಕೊಂಡ
ನಿರ್ಣಯಗಳ
ತ್ವರಿತ
ಜಾರಿಗೆ
ಆಗ್ರಹ.
ಇದಕ್ಕಾಗಿ
ಉಪ
ಸಮಿತಿ
ರಚನೆ.
*
ಪ್ರಾಥಮಿಕ
ಶಿಕ್ಷಣ(1ನೇ
ತರಗತಿ
ಇಂದ
4ನೇ
ತರಗತಿವರೆಗೆ)
ದಲ್ಲಿ
ಕನ್ನಡ
ಮಾಧ್ಯಮ
ಕಡ್ಡಾಯಗೊಳಿಸುವುದು.
*
ಕೇಂದ್ರೀಯ
ಶಾಲೆಗಳಲ್ಲಿ
ತ್ರಿಭಾಷಾ
ಸೂತ್ರದಂತೆ
ಪಾಠ
ಪ್ರವಚನ
ನಡೆಸಬೇಕು
ಅದರಲ್ಲಿ
ಕನ್ನಡ
ಕಡ್ಡಾಯವಾಗಿರಲೇಬೇಕು.
*
ಕನ್ನಡ
ಪರ
ಹೋರಾಟಗಾರರ
ವಿರುದ್ಧದ
ಎಲ್ಲಾ
ಕೇಸುಗಳನ್ನು
ವಾಪಾಸ್
ಪಡೆಯಬೇಕು.
*
ಪರಿಷತ್ತಿನ
ಜಿಲ್ಲಾ
ಘಟಕಗಳಿಗೆ
ಉಚಿತ
ನಿವೇಶನ
ಬೇಕು.
*
ಪಂಪ
ಪ್ರಶಸ್ತಿ
ಪ್ರದಾನ
ಸಮಾರಂಭವನ್ನು
ಆದಿಕವಿ
ಪಂಪನ
ಜನ್ಮಸ್ಥಳ
ಗದಗಿನ
ಅಣ್ಣಿಗೇರಿಯಲ್ಲೇ
ಆಯೋಜಿಸಬೇಕು.
*
ಚಿದಾನಂದ
ಮೂರ್ತಿಗೆ
ಗೌರವ
ಡಾಕ್ಟರೇಟ್
ತಡೆ
ನೀಡಿದ
ರಾಜ್ಯಪಾಲರ
ವಿರುದ್ಧ
ಖಂಡನಾ
ನಿರ್ಣಯ.
*
ಡಬ್ಬಿಂಗ್
ಸಂಸ್ಕೃತಿಗೆ
ಅವಕಾಶ
ಬೇಡ.
ಸ್ವಮೇಕ್
ಚಿತ್ರಗಳಿಗೆ
ಆದ್ಯತೆ
ನೀಡಿ.
*
ಹೈದರಾಬಾದ್
ಕರ್ನಾಟಕ
ಕ್ಷೇತ್ರಕ್ಕೆ
ವಿಶೇಷ
ಆದ್ಯತೆ
ಅಗತ್ಯ.371
ವಿಧೇಯಕ
ಜಾರಿಗೆ
ಆಗ್ರಹ