ಸಮ್ಮೇಳನದ ಭಾನುವಾರದ ಕಾರ್ಯಕ್ರಮಗಳ ವಿವರ
ಸ್ಥಳ: ಪ್ರಧಾನ ವೇದಿಕೆ - ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್
ಗೋಷ್ಠಿ
1:
ಹಾಸ್ಯ
ಸಂವೇದನೆ
ಸಮಯ:
ಸಂಜೆ
9.30ಕ್ಕೆ
ಅಧ್ಯಕ್ಷತೆ:
ಡಾ.
ಎಂ.
ಕೃಷ್ಣೇಗೌಡ
ಸನ್ಮಾನ
ಸಮಾರಂಭ:
ಸಮಯ:
ಏರುಹೊತ್ತು
11.30ಕ್ಕೆ
ಏಣಗಿ
ಬಾಳಪ್ಪ
ಅವರಿಂದ
ಹಿಡಿದು
ಬಿ.
ಪುರುಷೋತ್ತಮ
ಅವರವರೆಗೆ
ಒಟ್ಟು
138
ಗಣ್ಯರಿಗೆ
ಸನ್ಮಾನ
ಸಾನ್ನಿಧ್ಯ:
ಡಾ.
ವೀರೇಂದ್ರ
ಹೆಗ್ಗಡೆ,
ಧರ್ಮಾಧಿಕಾರಿಗಳು,
ಶ್ರೀಕ್ಷೇತ್ರ
ಧರ್ಮಸ್ಥಳ
ಸನ್ಮಾನಿಸುವವರು:
ಎಚ್.ಡಿ.
ದೇವೇಗೌಡ,
ಮಾಜಿ
ಪ್ರಧಾನಿ
ಬಹಿರಂಗ
ಅಧಿವೇಶನ:
ಸಮಯ:
ಇಳಿಹೊತ್ತು
3.00ಕ್ಕೆ
ಅಧ್ಯಕ್ಷತೆ:
ಡಾ.
ನಲ್ಲೂರು
ಪ್ರಸಾದ್
ಆರ್.ಕೆ.
ನಿರ್ಣಯಗಳ
ಮಂಡನೆ:
ಪುಂಡಲೀಕ
ಹಾಲಂಬಿ
ಸಮಾರೋಪ
ಸಮಾರಂಭ:
ಸಮಯ:
ಇಳಿಹೊತ್ತು
4.30ಕ್ಕೆ
ಸಾನ್ನಿಧ್ಯ:
ಶ್ರೀ
ಡಾ.
ಬಸವಲಿಂಗ
ಪಟ್ಟದೇವರು
ಸಮ್ಮೇಳನಾಧ್ಯಕ್ಷರ
ನುಡಿ:
ಪ್ರೊ.
ಜಿ.
ವೆಂಕಟಸುಬ್ಬಯ್ಯ
ಸಮಾನಾಂತರ
ಗೋಷ್ಠಿಗಳು
ಸ್ಥಳ:
ಕುವೆಂಪು
ಕಲಾಕ್ಷೇತ್ರ,
ವಿ.ವಿ.
ಪುರಂ
ಗೋಷ್ಠಿ
2:
ಚಲನಚಿತ್ರ
ಮತ್ತು
ಕಿರುತೆರೆ
ಸಮಯ:
ಬೆಳಗ್ಗೆ
9.30ಕ್ಕೆ
ಅಧ್ಯಕ್ಷತೆ:
ಪದ್ಮಭೂಷಣ
ಡಾ.ಬಿ.
ಸರೋಜಾದೇವಿ
ಗೋಷ್ಠಿ
3:
ಸಾಮಾಜಿಕ
ಹಕ್ಕುಗಳು
ಮತ್ತು
ಕಾನೂನು
ಸಮಯ:
ಏರುಹೊತ್ತು
11.30ಕ್ಕೆ
ಅಧ್ಯಕ್ಷತೆ:
ನ್ಯಾ.
ಎಸ್.ಆರ್.
ನಾಯಕ್
ಸಮಾನಾಂತರ
ಗೋಷ್ಠಿಗಳು
ಸ್ಥಳ:
ಮಹಿಳಾ
ಸಮಾಜ,
ಕೆ.ಆರ್.
ರಸ್ತೆ
ಗೋಷ್ಠಿ
4:
ಪರಂಪರೆ
ಮತ್ತು
ಕನ್ನಡ
ಸಮಯ:
ಬೆಳಗ್ಗೆ
9.30ಕ್ಕೆ
ಅಧ್ಯಕ್ಷತೆ:
ಪುಸ್ತಕ
ಮನೆ
ಹರಿಹರಪ್ರಿಯ
ಗೋಷ್ಠಿ
5:
ಕನ್ನಡದಲ್ಲಿ
ಅನುವಾದ
ಸಾಹಿತ್ಯ
ಸಮಯ:
ಏರುಹೊತ್ತು
11.30ಕ್ಕೆ
ಅಧ್ಯಕ್ಷತೆ:
ಡಾ.
ಪ್ರಧಾನ
ಗುರುದತ್