ಬೆಂಗಳೂರು ಕನ್ನಡ ಸಾಹಿತ್ಯ ಸಮ್ಮೇಳನದ ದಿನಚರಿ
ಧ್ವಜಾರೋಹಣ:
4-2-2011
ಶುಕ್ರವಾರ
ಬೆಳಗ್ಗೆ
8.30ಕ್ಕೆ
ಸಮ್ಮೇಳನಾಧ್ಯಕ್ಷರ
ಮೆರವಣಿಗೆ:
4-2-2011
ಶುಕ್ರವಾರ
ಬೆಳಗ್ಗೆ
8.30ಕ್ಕೆ
ಮೆರವಣಿಗೆ
ಮಾರ್ಗ:
ಬೃಹತ್
ಬೆಂಗಳೂರು
ಮಹಾನಗರ
ಪಾಲಿಕೆ
ಮುಂಭಾಗದಿಂದ
ಪ್ರಾರಂಭವಾಗಿ
ಜೆ.ಸಿ.
ರಸ್ತೆ,
ಮಿನರ್ವ
ವೃತ್ತ
ಮಾರ್ಗವಾಗಿ
ನ್ಯಾಷನಲ್
ಕಾಲೇಜು
ಮೈದಾನದವರೆಗೆ.
ಉದ್ಘಾಟನಾ
ಸಮಾರಂಭ
4-2-2011
ಶುಕ್ರವಾರ
ಏರುಹೊತ್ತು
1.00ಕ್ಕೆ
ಉದ್ಘಾಟಕರು:
ಬಿ.ಎಸ್.
ಯಡಿಯೂರಪ್ಪ,
ಮುಖ್ಯಮಂತ್ರಿ,
ಕರ್ನಾಟಕ
ಸರಕಾರ
ಸಮ್ಮೇಳನಾಧ್ಯಕ್ಷರ
ಭಾಷಣ:
ಪ್ರೊ.
ಜಿ.
ವೆಂಕಟಸುಬ್ಬಯ್ಯ
'ಬೆಂಗಳೂರು
ಬಾಗಿನ'
ಸ್ಮರಣ
ಸಂಚಿಕೆ
ಬಿಡುಗಡೆ:
ಎಂ.
ವೀರಪ್ಪ
ಮೊಯ್ಲಿ,
ಕೇಂದ್ರ
ಕಾನೂನು
ಸಚಿವ
ಗೋಷ್ಠಿಗಳು
ಗೋಷ್ಠಿ
1:
ಕನ್ನಡ
ಸಮುದಾಯದ
ಆತಂಕಗಳು
4-2-2011
ಶುಕ್ರವಾರ
ಇಳಿಹೊತ್ತು
4.30ಕ್ಕೆ
ಅಧ್ಯಕ್ಷತೆ:
ಪ್ರೊ.
ಕೆ.ಇ.
ರಾಧಾಕೃಷ್ಣ
ಗೋಷ್ಠಿ
2:
ಬೆಂಗಳೂರು
5-2-2011
ಶನಿವಾರ
ಬೆಳಗ್ಗೆ
9.30ಕ್ಕೆ
ಅಧ್ಯಕ್ಷತೆ:
ನ್ಯಾ.ಎ.ಕೆ.
ಸದಾಶಿವ
ಗೋಷ್ಠಿ
3:
ದೇಶಿ
ಸಂಸ್ಕೃತಿ
-
ತವಕ
ತಲ್ಲಣಗಳು
5-2-2011
ಶನಿವಾರ
ಏರುಹೊತ್ತು
11.30ಕ್ಕೆ
ಅಧ್ಯಕ್ಷತೆ:
ಪ್ರೊ.
ಎಸ್.ಜಿ.
ಸಿದ್ಧರಾಮಯ್ಯ
ಗೋಷ್ಠಿ
4:
ಸಮ್ಮೇಳನಾಧ್ಯಕ್ಷರ
ಜೊತೆ
ಸಂವಾದ
5-2-2011
ಶನಿವಾರ
ಇಳಿಹೊತ್ತು
2.00ಕ್ಕೆ
ನಡೆಸಿಕೊಡುವವರು:
ಡಾ.
ಭೈರಮಂಗಲ
ರಾಮೇಗೌಡ
ಗೋಷ್ಠಿ
5:
ಕಾವ್ಯವಾಚನ
-
ಗಾಯನ
5-2-2011
ಶನಿವಾರ
ಇಳಿಹೊತ್ತು
4.00ಕ್ಕೆ
ಅಧ್ಯಕ್ಷತೆ:
ಡಾ.
ಯು.ಆರ್.
ಅನಂತಮೂರ್ತಿ
ಗೋಷ್ಠಿ
6:
ಹಾಸ್ಯ
ಸಂವೇದನೆ
5-2-2011
ಶನಿವಾರ
ಇಳಿಹೊತ್ತು
9.30ಕ್ಕೆ
ಅಧ್ಯಕ್ಷತೆ:
ಡಾ.
ಎಂ.
ಕೃಷ್ಣೇಗೌಡ
ಸನ್ಮಾನ
ಸಮಾರಂಭ:
6-2-2011
ಭಾನುವಾರ
ಏರುಹೊತ್ತು
11.30ಕ್ಕೆ
ಏಣಗಿ
ಬಾಳಪ್ಪ
ಅವರಿಂದ
ಹಿಡಿದು
ಬಿ.
ಪುರುಷೋತ್ತಮ
ಅವರವರೆಗೆ
ಒಟ್ಟು
೧೩೮
ಗಣ್ಯರಿಗೆ
ಸನ್ಮಾನ
ಸಾನ್ನಿಧ್ಯ:
ಡಾ.
ವೀರೇಂದ್ರ
ಹೆಗ್ಗಡೆ,
ಧರ್ಮಾಧಿಕಾರಿಗಳು,
ಶ್ರೀಕ್ಷೇತ್ರ
ಧರ್ಮಸ್ಥಳ
ಸನ್ಮಾನಿಸುವವರು:
ಎಚ್.ಡಿ.
ದೇವೇಗೌಡ,
ಮಾಜಿ
ಪ್ರಧಾನಿ
ಬಹಿರಂಗ
ಅಧಿವೇಶನ:
6-2-2011
ಭಾನುವಾರ
ಇಳಿಹೊತ್ತು
3.00ಕ್ಕೆ
ಅಧ್ಯಕ್ಷತೆ:
ಡಾ.
ನಲ್ಲೂರು
ಪ್ರಸಾದ್
ಆರ್.ಕೆ.
ನಿರ್ಣಯಗಳ
ಮಂಡನೆ:
ಪುಂಡಲೀಕ
ಹಾಲಂಬಿ
ಸಮಾರೋಪ
ಸಮಾರಂಭ:
ಸಾನ್ನಿಧ್ಯ:
ಶ್ರೀ
ಡಾ.
ಬಸವಲಿಂಗ
ಪಟ್ಟದೇವರು
ಸಮ್ಮೇಳನಾಧ್ಯಕ್ಷರ
ನುಡಿ:
ಪ್ರೊ.
ಜಿ.
ವೆಂಕಟಸುಬ್ಬಯ್ಯ
ಸಮಾನಾಂತರ
ಗೋಷ್ಠಿಗಳು
-1
ಸ್ಥಳ:
ಕುವೆಂಪು
ಕಲಾಕ್ಷೇತ್ರ,
ವಿ.ವಿ.
ಪುರಂ
ಗೋಷ್ಠಿ
1:
ಕನ್ನಡ
ಸಾಹಿತ್ಯದ
ಇತ್ತೀಚಿನ
ಒಲವುಗಳು
4-2-2011
ಶುಕ್ರವಾರ
ಇಳಿಹೊತ್ತು
2.00ಕ್ಕೆ
ಅಧ್ಯಕ್ಷತೆ:
ಡಾ.
ಸಿ.ಎನ್.
ರಾಮಚಂದ್ರನ್
ಗೋಷ್ಠಿ
2:
ಕನ್ನಡ
ರಂಗ
ಚಳುವಳಿಗಳು
5-2-2011
ಶನಿವಾರ
ಬೆಳಗ್ಗೆ
9.30ಕ್ಕೆ
ಅಧ್ಯಕ್ಷತೆ:
ಬಿ.ವಿ.
ಜಯರಾಂ
ಗೋಷ್ಠಿ
3:
ನಾಡಪ್ರಭು
ಕೆಂಪೇಗೌಡ
5-2-2011
ಶನಿವಾರ
ಏರುಹೊತ್ತು
11.30ಕ್ಕೆ
ಅಧ್ಯಕ್ಷತೆ:
ಪ್ರೊ.
ಹ.ಕ.
ರಾಜೇಗೌಡ
ಕವಿಗೋಷ್ಠಿ
5-2-2011
ಶನಿವಾರ
ಇಳಿಹೊತ್ತು
2.00ಕ್ಕೆ
ಅಧ್ಯಕ್ಷತೆ:
ಡಾ.
ಬಿದರಹಳ್ಳಿ
ನರಸಿಂಹಮೂರ್ತಿ
ಗೋಷ್ಠಿ
4:
ಕನ್ನಡ
ಪ್ರಜ್ಞೆ
-
ಸಮೂಹ
ಮಾಧ್ಯಮಗಳು
5-2-2011
ಶನಿವಾರ
ಇಳಿಹೊತ್ತು
4.30ಕ್ಕೆ
ಅಧ್ಯಕ್ಷತೆ:
ಡಿ.ಪಿ.
ಪರಮೇಶ್ವರ
ಗೋಷ್ಠಿ
5:
ಚಲನಚಿತ್ರ
ಮತ್ತು
ಕಿರುತೆರೆ
6-2-2011
ಭಾನುವಾರ
ಬೆಳಗ್ಗೆ
9.30ಕ್ಕೆ
ಅಧ್ಯಕ್ಷತೆ:
ಪದ್ಮಭೂಷಣ
ಡಾ.ಬಿ.
ಸರೋಜಾದೇವಿ
ಗೋಷ್ಠಿ
6:
ಸಾಮಾಜಿಕ
ಹಕ್ಕುಗಳು
ಮತ್ತು
ಕಾನೂನು
6-2-2011
ಭಾನುವಾರ
ಏರುಹೊತ್ತು
11.30ಕ್ಕೆ
ಅಧ್ಯಕ್ಷತೆ:
ನ್ಯಾ.
ಎಸ್.ಆರ್.
ನಾಯಕ್
ಸಮಾನಾಂತರ
ಗೋಷ್ಠಿಗಳು
-2
ಸ್ಥಳ:
ಮಹಿಳಾ
ಸಮಾಜ,
ಕೆ.ಆರ್.
ರಸ್ತೆ
ಗೋಷ್ಠಿ
1:
ಕನ್ನಡ
ಪುಸ್ತಕೋದ್ಯಮ
4-2-2011
ಶುಕ್ರವಾರ
ಇಳಿಹೊತ್ತು
2.00ಕ್ಕೆ
ಅಧ್ಯಕ್ಷತೆ:
ಡಾ.
ಸಿದ್ಧಲಿಂಗಯ್ಯ
ಗೋಷ್ಠಿ
3:
ಮಹಿಳೆ
5-2-2011
ಶನಿವಾರ
ಬೆಳಗ್ಗೆ
9.30ಕ್ಕೆ
ಅಧ್ಯಕ್ಷತೆ:
ಲೀಲಾದೇವಿ
ಆರ್.
ಪ್ರಸಾದ್
ಕವಿಗೋಷ್ಠಿ
5-2-2011
ಶನಿವಾರ
ಏರುಹೊತ್ತು
12.30ಕ್ಕೆ
ಅಧ್ಯಕ್ಷತೆ:
ಡಾ.
ಶ್ರೀರಾಮ
ಇಟ್ಟಣ್ಣನವರ
ಗೋಷ್ಠಿ
3:
ಮಕ್ಕಳ
ಸಾಹಿತ್ಯ
5-2-2011
ಶನಿವಾರ
ಇಳಿಹೊತ್ತು
2.00ಕ್ಕೆ
ಅಧ್ಯಕ್ಷತೆ:
ಡಾ.
ನಾ.
ಡಿಸೋಜ
ಗೋಷ್ಠಿ
4:
ಪರಂಪರೆ
ಮತ್ತು
ಕನ್ನಡ
6-2-2011
ಭಾನುವಾರ
ಬೆಳಗ್ಗೆ
9.30ಕ್ಕೆ
ಅಧ್ಯಕ್ಷತೆ:
ಪುಸ್ತಕ
ಮನೆ
ಹರಿಹರಪ್ರಿಯ
ಗೋಷ್ಠಿ
5:
ಕನ್ನಡದಲ್ಲಿ
ಅನುವಾದ
ಸಾಹಿತ್ಯ
6-2-2011
ಭಾನುವಾರ
ಏರುಹೊತ್ತು
11.30ಕ್ಕೆ
ಅಧ್ಯಕ್ಷತೆ:
ಡಾ.
ಪ್ರಧಾನ
ಗುರುದತ್