ಮಧ್ಯಮ ಕ್ರಮಾಂಕ ವೈಫಲ್ಯ ಕಂಡಿತು
ಜೂ.18ರಂದು ಮೀರ್ ಪುರ್ ನಡೆದು ಮೊದಲ ಏಕದಿನ ಪಂದ್ಯದಲ್ಲಿ ಭಾರತ ವಿರುದ್ಧ ಬಾಂಗ್ಲಾದೇಶ ಕೆಚ್ಚೆದೆಯ ಪ್ರದರ್ಶನ ನೀಡಿ 79 ರನ್ ಗಳ ಅಂತರದ ಅರ್ಹ ಜಯ ದಾಖಲಿಸಿತು. 308ರನ್ ಗಳ ಚೇಸಿಂಗ್ ನಲ್ಲಿ ಎಂಎಸ್ ಧೋನಿ ಸೇರಿದಂತೆ ಮಧ್ಯಮ ಕ್ರಮಾಂಕ ವೈಫಲ್ಯ ಕಂಡಿತು.
|
ಲಾರಿಯೊಂದು ಸ್ಕೂಟರ್ ಗೆ ಡಿಕ್ಕಿ
ಧೋನಿ ಗುದ್ದಿದ್ದು ಲಾರಿಯೊಂದು ಸ್ಕೂಟರ್ ಗೆ ಡಿಕ್ಕಿ ಹೊಡೆದಂತೆ ಕಾಣಿಸುತ್ತಿತ್ತು.
|
ಧೋನಿ ಬೌಲರ್ ಕೆಳಗೆ ಉರಳಿಸಲಿಲ್ಲ ಸದ್ಯ
ಧೋನಿ ಬೌಲರ್ ಕೆಳಗೆ ಉರಳಿಸಲಿಲ್ಲ ಸದ್ಯ,, ಬಾಂಗ್ಲಾ ಫ್ಯಾನ್ಸ್ ಈಗ ಇದಕ್ಕೆ ಪ್ರತಿಕ್ರಿಯಿಸುವುದನ್ನು ನೋಡಬೇಕು
|
ಜೇಠ್ಮಲಾನಿಗೆ ಕರೆ ಮಾಡಿ ಕೇಸ್ ಬುಕ್ ಮಾಡಿ
ಮುಸ್ತಫಿಝುರ್ ಅವರು ಜೇಠ್ಮಲಾನಿಗೆ ಕರೆ ಮಾಡಿ ಧೋನಿ ವಿರುದ್ಧ ಗುದ್ದೋಡು ಕೇಸ್ ಬುಕ್ ಮಾಡಿದರೂ ಅಚ್ಚರಿ ಪಡಬೇಕಾಗಿಲ್ಲ
|
ಇದಪ್ಪ ಸಕತ್ ಕಾಮಿಡಿ ಎಂದರೆ
ಧೋನಿ ಗುದ್ದಿದ್ದಕ್ಕೆ ಮುಸ್ತಫಿಝುರ್ ಗೆ ತೀವ್ರ ಗಾಯವಾಗಿದೆಯಂತೆ
|
ಧೋನಿ ಮುಸ್ತಫಿಝುರ್ ಗೆ ಗುದ್ದಿದ್ದು
ನಾಯಕ ಧೋನಿ ರನ್ ಕದಿಯುವಾಗ ಮುಸ್ತಫಿಝುರ್ ಗೆ ಗುದ್ದಿದ್ದು ಹೀಗೆ
|
ಧೋನಿಗೆ ಶಿಕ್ಷೆ ಆಗಲೇಬೇಕು
ಧೋನಿಗೆ ಶಿಕ್ಷೆ ಆಗಲೇಬೇಕು ಎಂದ ಅಭಿಮಾನಿಗಳು, ಧೋನಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
|
ಧೋನಿ ಬೇಕಂತಲೇ ಮಾಡಿದ್ದು
ಧೋನಿ ಬೇಕಂತಲೇ ಮಾಡಿದ್ದು ಎಂದ ಅಭಿಮಾನಿಗಳು
|
ಅದ್ಭುತ ಪ್ರದರ್ಶನ ನೀಡಿದ ಮುಸ್ತಫಿಜುರ್
ಮೊದಲ ಪಂದ್ಯವಾಡಿದ ಮುಸ್ತಫಿಜುರ್ ಅದ್ಭುತ ಪ್ರದರ್ಶನ ನೀಡಿ, 9.2 ಓವರ್ ಗಳಲ್ಲಿ 50 ರನ್ನಿತ್ತು 5 ವಿಕೆಟ್ ಪಡೆದರು.