ಗವಾಸ್ಕರ್ ಅವರೇನೋ ತುಂಟತನದ ಪ್ರಶ್ನೆ
ಗವಾಸ್ಕರ್ ಅವರೇನೋ ತುಂಟತನದ ಪ್ರಶ್ನೆ ಎಸೆದು ಕೊಹ್ಲಿ ಮುಖದಲ್ಲಿ ಮುಗುಳ್ನಗೆ ಉಕ್ಕಿಸಿದ್ದರು. ಅದರೆ, ಕಮಲ್ ಆರ್ ಖಾನ್ ಟ್ವೀಟ್ ಗೆ ಹೆಚ್ಚಾಗಿ ವಿರೋಧದ ಟ್ವೀಟ್ ಬಾಣಗಳೇ ಬಂದಿವೆ.
|
ವಿಶ್ವಕಪ್ ಶಾಪ ಬದಲಾಯಿತೇ?
ವಿಶ್ವಕಪ್ ಸೆಮಿಫೈನಲ್ ನಲ್ಲಿ ಕೊಹ್ಲಿ ವಿಫಲವಾಗಲು ಅನುಷ್ಕಾ ಕಾರಣ. ತಂಡಕ್ಕೆ ಇದ ಶಾಪ ಈಗ ಬದಲಾಗಿದೆ. ಆರ್ ಸಿಬಿಗೆ ಗೆಲುವು ಲಭಿಸಲಿದೆ ಎಂದು ಕೋಲ್ಕತ್ತಾ ಪಂದ್ಯದ ಸಂದರ್ಭದಲ್ಲಿ ಟ್ವೀಟ್ ಗಳು ಬರಲಾರಂಭಿಸಿದವು.
|
ಕಮಲ್ ಆರ್ ಖಾನ್ ಕಿರಿಕಿರಿ ಟ್ವೀಟ್
ಕಮಲ್ ಆರ್ ಖಾನ್ ಕಿರಿಕಿರಿ ಟ್ವೀಟ್ ಹೀಗಿದೆ ನೋಡಿ...
|
ಗಾಯಕ ರಘು ದೀಕ್ಷಿತ್ ಟ್ವೀಟ್
ಗಾಯಕ ರಘು ದೀಕ್ಷಿತ್ ಟ್ವೀಟ್ ಮಾಡಿ ಸುನಿಲ್ ಗವಾಸ್ಕರ್ ತುಂಟತನವನ್ನು ಪ್ರಶಂಸಿಸಿದ್ದಾರೆ.
|
ಇದೆಂಥಾ ಪ್ರಶ್ನೆ ಮಿ. ಗವಾಸ್ಕಾರ್
ಇದೆಂಥಾ ಪ್ರಶ್ನೆ ಮಿ. ಗವಾಸ್ಕಾರ್ ನೀವು ಈ ರೀತಿ ಪ್ರಶ್ನೆ ಮಾಡುತ್ತೀರಿ ಎಂದುಕೊಂಡಿರಲಿಲ್ಲ.
|
ರಿಚಿ ಬೆನೊ ಏಕೆ ಮಿಸ್ ಆಗುತ್ತಾರೆ?
ರಿಚಿ ಬೆನೊ ಏಕೆ ಮಿಸ್ ಆಗುತ್ತಾರೆ? ಎಂದರೆ ಇಂಥ ಅನರ್ಥ ಪ್ರಶ್ನೆಗಳನ್ನು ಕೇಳಿದಾಗ ತಿಳಿಯುತ್ತದೆ.
|
ಕ್ರಿಕೆಟ್ ಬಗ್ಗೆ ಮಾತನಾಡಿ ಸಾಕು
ಕ್ರಿಕೆಟ್ ಬಗ್ಗೆ ಮಾತನಾಡಿ ಸಾಕು, ಆಟಗಾರರ ಬಗ್ಗೆ ಕಾಮೆಂಟೆಟರ್ಸ್ ಮಾತನಾಡುವುದು ಬೇಡ.