ಕಬಡ್ಡಿ, ಕ್ರಿಕೆಟ್ ಇಷ್ಟ
ಶಾಸಕರ ದಿನಾಚರಣೆ ಸಂದರ್ಭದಲ್ಲಿ ಕಬಡ್ಡಿ ಆಡಲು ಹೋಗಿ ಸ್ನಾಯುಸೆಳೆತಕ್ಕೀಡಾಗಿ ತೊಂದರೆ ಅನುಭವಿಸಿದೆ. ಆದರೆ, ಕ್ರೀಡೆ ಬಗ್ಗೆ ನನ್ನ ಉತ್ಸಾಹ ಬತ್ತಿಲ್ಲ. ಬಿಡುವಾದಾಗ ಕ್ರಿಕೆಟ್ ಪಂದ್ಯ ನೋಡುವುದನ್ನು ತಪ್ಪಿಸುವುದಿಲ್ಲ ಎಂದು ಈ ಹಿಂದೆ ಸಿದ್ದರಾಮಯ್ಯ ಅವರು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
|
ಮುಖ್ಯಮಂತ್ರಿಗಳಿಂದ ಅಭಿನಂದನೆ
ಆಸ್ಟ್ರೇಲಿಯಾ ವಿರುದ್ಧ ಗೆಲ್ಲಲು ಸಂಘಟಿತ ಹೋರಾಟವೇ ಕಾರಣ ಎಂದು ಶುಭ ಹಾರೈಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ.
|
ಸಿದ್ದರಾಮಯ್ಯ ಟ್ವೀಟ್
ಸಿಎಂ ಸಿದ್ದರಾಮಯ್ಯ ಟ್ವೀಟ್ ನಿಂದ ಟೀಂ ಇಂಡಿಯಾಕ್ಕೆ ಗೆಲುವಂತೆ.
|
ಪಂದ್ಯದ ಬಗ್ಗೆ ಸಿದ್ದರಾಮಯ್ಯ
ಟೆಸ್ಟ್ ಪಂದ್ಯದ ಬಗ್ಗೆ ಪ್ರತಿದಿನ ಒಂದಾದರೂ ಅಪ್ಡೇಟ್ ಸಿದ್ದರಾಮಯ್ಯ ಅವರ ಐಡಿಯಿಂಡ ಬರುತ್ತಿತ್ತು. ಇದನ್ನು ಬಳಸಿಕೊಂಡು ಟ್ರಾಲ್ ಗಳು ಸೃಷ್ಟಿಯಾಗುತ್ತಿತ್ತು.
|
ರಾಹುಲ್ ಹೊಗಳಲಿಲ್ಲ ಏಕೆ?
6 ವಿಕೆಟ್ ಪಡೆದ ರವೀಂದ್ರ ಜಡೇಜರನ್ನು ಹೊಗಳಿದ ಸಿದ್ದರಾಮಯ್ಯ ಅವರು ಕನ್ನಡಿಗ ಕೆಎಲ್ ರಾಹುಲ್ ಅವರ ಬ್ಯಾಟಿಂಗ್ ಬಗ್ಗೆ ಟ್ವೀಟ್ ಮಾಡಿಲ್ಲ ಏಕೆ?