ಪುಣೆ ಮತ್ತು ಮುಂಬೈ ತಂಡಗಳಿಂದ ಪರಿಹಾರ ಧನ
ಏಪ್ರಿಲ್ 30ರ ನಂತರದ 13ಕ್ಕೂ ಅಧಿಕ ಪಂದ್ಯಗಳನ್ನು ಮಹಾರಾಷ್ಟ್ರದಿಂದ ಸ್ಥಳಾಂತರಿಸುವಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಗೆ ಬಾಂಬೆ ಹೈಕೋರ್ಟ್ ಆದೇಶ ನೀಡಿದೆ. ಪುಣೆ ಮತ್ತು ಮುಂಬೈ ತಂಡಗಳು ಬರ ನಿರ್ವಹಣೆ ಉದ್ದೇಶಕ್ಕೆ ತಲಾ 5 ಕೋಟಿ ರು. ನೆರವು ನೀಡುತ್ತೇವೆ ಎಂದು ಹೇಳಿವೆ.
ವಿನೋದ್ ಕಾಂಬ್ಳಿ ಕಿಚಾಯಿಸಿದ್ದು ಏಕೆ
ಬರ ಪರಿಸ್ಥಿತಿ ಬಗ್ಗೆ ಮಾತನಾಡಲು ಭಾರತರತ್ನ ಸಚಿನ್ ಅವರು ಸೂಕ್ತ ವ್ಯಕ್ತಿ ಎಂದು ಟ್ವೀಟ್ ಮಾಡಿದ್ದರು. ಆದರೆ, ಸಚಿನ್ ಅವರ ಫ್ಯಾನ್ಸ್ ಗಳಿಗೆ ಕಾಂಬ್ಳಿ ಅವರ ಕಿಚಾಯಿಸುವ ಟ್ವೀಟ್ ಇಷ್ಟವಾಗಲಿಲ್ಲ.
|
ವಿನೋದ್ ಕಾಂಬ್ಳಿ ಮಾಡಿದ ಟ್ವೀಟ್ ಗೆ ಪ್ರತಿಕ್ರಿಯೆ
ವಿನೋದ್ ಕಾಂಬ್ಳಿ ಮಾಡಿದ ಟ್ವೀಟ್ ಗೆ ಖಾರವಾದ ಪ್ರತಿಕ್ರಿಯೆ ಇಲ್ಲಿದೆ. ನಿನ್ನಂಥ ದೋಸ್ತ್ ಇದ್ದರೆ ದುಷ್ಮಾನ್ ಗಳು ಏಕೆ ಬೇಕು?
|
ಬರದ ಬಗ್ಗೆ ಮಾತಾಡಲು ಸಚಿನ್ ಸೂಕ್ತ ವ್ಯಕ್ತಿ
ಬರದ ಬಗ್ಗೆ ಮಾತಾಡಲು ಸಚಿನ್ ಸೂಕ್ತ ವ್ಯಕ್ತಿ ಎಂದು ಟ್ವೀಟ್ ಮಾಡಿದ್ದ ವಿನೋದ್ ಕಾಂಬ್ಳಿ
|
ದಯವಿಟ್ಟು ನಿಮ್ಮ ನಿಲುವೇನು ತಿಳಿಸಿ ಕಾಂಬ್ಳಿ
ದಯವಿಟ್ಟು ನಿಮ್ಮ ನಿಲುವೇನು ತಿಳಿಸಿ... ಕಾಂಬ್ಳಿ ನೀವು ಏನು ದೇಣಿಗೆ ನೀಡುತ್ತಿದ್ದೀರಿ? ಎಂದು ಪ್ರಶ್ನಿಸಿದ ಅಭಿಮಾನಿಗಳು.
|
ಸಚಿನ್ ಹೆಸರು ಏಕೆ ದುರ್ಬಳಕೆ ಮಾಡುತ್ತೀರಿ
ಸಚಿನ್ ಹೆಸರು ಏಕೆ ದುರ್ಬಳಕೆ ಮಾಡುತ್ತೀರಿ, ನಿಮ್ಮ ವೃತ್ತಿ ಬದುಕಿನ ಕಥೆ ಎಲ್ಲರಿಗೂ ಗೊತ್ತಿದೆ.
|
ಪ್ರಚಾರ ಪ್ರಿಯ ಕಾಂಬ್ಳಿ
ಪ್ರಚಾರ ಪ್ರಿಯ ಕಾಂಬ್ಳಿ ಎಂದು ಟಾಂಗ್ ನೀಡಿದ ಟ್ವೀಟ್.