ಮಿಸ್ ಫೀಲ್ಡ್ ಮಾಡಿದ ಜಡೇಜ
ಕೊನೆ ಓವರ್ ನಲ್ಲಿ ಆರ್ ಆರ್ ಗೆಲ್ಲಲು 27ರನ್ ಬೇಕಿತ್ತು. ಚೆನ್ನೈ ಬೌಲರ್ ಬ್ರಾವೋ ಮೊದಲ ಎಸೆತವನ್ನು ಆರ್ ಆರ್ ಬ್ಯಾಟ್ಸಮನ್ ಮಾರೀಸ್ ಸಿಕ್ಸ್ ಎತ್ತಿದ್ದರು. ನಂತರ ಒಂದು ನೋ ಬಾಲ್ ಆಗಿ 7 ರನ್ ಬಂದಿತ್ತು. 2ನೇ ಎಸೆತವನ್ನು ಮಿಡ್ ವಿಕೆಟ್ ಗೆ ತಳ್ಳಿದ ಮಾರೀಸ್ ಒಂದು ರನ್ ಬದಲಿಗೆ 2 ರನ್ ಪಡೆದರು ಇದಕ್ಕೆ ಜಡೇಜ ಮಿಸ್ ಫೀಲ್ಡಿಂಗ್ ಕಾರಣವಾಗಿತ್ತು. ಇದು ಧೋನಿ ಸಿಟ್ಟಿಗೆ ಕಾರಣವಾಯಿತು.
|
ಸರ್ ಜಡೇಜ ಕೈಯಿಂದ ಮಾತ್ರ ಸಾಧ್ಯ
ಕೂಲ್ ಕ್ಯಾಪ್ಟನ್ ಗೆ ಸಿಟ್ಟು ತರಿಸಲು ಸರ್ ಜಡೇಜ ಕೈಯಿಂದ ಮಾತ್ರ ಸಾಧ್ಯ
|
ಅಪರೂಪದ ಚಿತ್ರ ನೋಡಿದೆವು
ಧೋನಿ ಕೋಪಗೊಂಡ ಅಪರೂಪದ ದೃಶ್ಯ ನೋಡಿದೆವು
|
ಗಂಭೀರ್ ನಗುವುದು ಯಾವಾಗ?
ಧೋನಿ ಕೂಡಾ ಸಿಟ್ಟು ಮಾಡಿಕೊಂಡಿದ್ದಾಯಿತು. ಗಂಭೀರ್ ಮುಖಗಂಟಿಕ್ಕಿಕೊಳ್ಳುವುದನ್ನು ಬಿಟ್ಟು ನಗುವುದು ಯಾವಾಗ?
|
ಜಡೇಜ 4 ವಿಕೆಟ್ ಸಾಧನೆ ಗಮನಿಸಿ
ಫೀಲ್ಡಿಂಗ್ ಮಿಸ್ಟೇಕ್ ಆಗುತ್ತೆ. ಅದರೆ, ಜಡೇಜ 4 ವಿಕೆಟ್ ಸಾಧನೆ ಗಮನಿಸಿ
|
ಧೋನಿ ಕೋಪದಿಂದ ಯಾರಿಗೆ ಲಾಭ?
ಧೋನಿ ಕೋಪದಿಂದ ಯಾರಿಗೆ ಲಾಭ? ಬಹುಶಃ ಜಡೇಜ ಮುಂದಿನ ವಿಶ್ವಕಪ್ ಆಡಲಿದ್ದಾರೆ.
|
ಸಿಕ್ಸ್ ಹೊಡೆಸಿಕೊಂಡಾಗ ಸುಮ್ಮನ್ನಿದ್ದ ಧೋನಿ
ಬ್ರಾವೋ ಸಿಕ್ಸ್ ಹೊಡೆಸಿಕೊಂಡಾಗ ಸುಮ್ಮನ್ನಿದ್ದ ಧೋನಿ, 2 ರನ್ ಬಿಟ್ಟಿದ್ದಕ್ಕೆ ಜಡೇಜ ಮೇಲೆ ಸಿಟ್ಟಾಗುವುದೇ?
|
ಕಳೆದ ವರ್ಷ ರಾಹುಲ್ ದ್ರಾವಿಡ್ ಈಗ ಧೋನಿ
ಕಳೆದ ವರ್ಷ ರಾಹುಲ್ ದ್ರಾವಿಡ್ ಸಿಟ್ಟಾಗಿದ್ದರು ಈಗ ಧೋನಿ ಸರದಿ.