ಧೋನಿಗೆ ಬಿಸಿಸಿಐನಿಂದ ವಿಶ್ರಾಂತಿ ಸಿಕ್ಕಿದೆ
ಜಿಂಬಾಬ್ವೆ ಪ್ರವಾಸಕ್ಕೆ ತೆರಳುವ ಭಾರತ ತಂಡಕ್ಕೆ ಧೋನಿ ಅವರನ್ನು ಆಯ್ಕೆ ಮಾಡದೆ ಬಿಸಿಸಿಐ ಅವರಿಗೆ ವಿಶ್ರಾಂತಿ ನೀಡಿದೆ. ಅಜಿಂಕ್ಯ ರಹಾನೆ ಅವರು ಟೀಂ ಇಂಡಿಯಾವನ್ನು 3 ಏಕದಿನ ಪಂದ್ಯ ಹಾಗೂ 2 ಟಿ20 ಪಂದ್ಯಗಳಲ್ಲಿ ಮುನ್ನಡೆಸಲಿದ್ದಾರೆ.
|
ವಿಶ್ವದ ಶ್ರೇಷ್ಠ ನಾಯಕ ಧೋನಿ
ವಿಶ್ವದ ಶ್ರೇಷ್ಠ ನಾಯಕ ಧೋನಿ ಅವರ ಹುಟ್ಟುಹಬ್ಬಕ್ಕೆ 7 ದಿನ ಬಾಕಿ
|
ಹುಟ್ಟುಹಬ್ಬಕ್ಕಾಗಿ ನಾನು ಕಾಯುತ್ತಿದ್ದೇನೆ
ಹುಟ್ಟುಹಬ್ಬಕ್ಕಾಗಿ ನಾನು ಕಾಯುತ್ತಿದ್ದೇನೆ ಎಂದು ಅಭಿಮಾನಿಗಳಿಂದ ಟ್ವೀಟ್.
|
ಗಂಟೆ ನಿಮಿಷಗಳ ಲೆಕ್ಕಾಚಾರದ ಕೌಂಟ್ ಡೌನ್
ಧೋನಿ ಹುಟ್ಟುಹಬ್ಬಕ್ಕೆ ಗಂಟೆ ನಿಮಿಷಗಳ ಲೆಕ್ಕಾಚಾರದ ಕೌಂಟ್ ಡೌನ್ ಕೂಡಾ ಹಾಕಲಾಗುತ್ತಿದೆ.
|
ನಾನಂತೂ ಕಾತುರದಿಂದ ಕಾದಿದ್ದೇನೆ
ನಾನಂತೂ ಕಾತುರದಿಂದ ಕಾದಿದ್ದೇನೆ, ಸೂಪರ್ ಹೀಗೆ ಟ್ರೆಂಡಿಂಗ್ ಆಗಲಿ.
|
ನನ್ನ ಬರ್ಥ್ ಡೇಗೂ ನಾನು ಹೀಗೆ ಕಾದಿದ್ದಿಲ್ಲ
ನನ್ನ ಬರ್ಥ್ ಡೇಗೂ ನಾನು ಹೀಗೆ ಕಾದಿದ್ದಿಲ್ಲ ಎಂದು ಅಭಿಮಾನಿಗಳಿಂದ ಪ್ರತಿಕ್ರಿಯೆ.
|
ನಂ.7 ಮಹತ್ವ ಜಗತ್ತಿಗೆ ಸಾರಿದ ಧೋನಿ
07/07, ಲಕ್ಕಿ ನಂಬರ್ 7 ಧೋನಿ ಜರ್ಸಿ ನಂಬರ್ 7 ಸೂಪರ್