ಲಂಡನ್, ಜೂನ್ 10: ಶ್ರೀಲಂಕಾ ಕ್ರಿಕೆಟ್ ತಂಡದ ಅನುಭವಿ ಆಟಗಾರ, ವಿಕೆಟ್ ಕೀಪರ್-ಕಂ- ಬ್ಯಾಟ್ಸ್ ಮನ್ ಕುಸಲ್ ಪೆರೇರಾ ಅವರು ಹಾಲಿ ನಡೆಯುತ್ತಿರುವ ಚಾಂಪಿಯನ್ಸ್ ಟೋಫಿಯಿಂದ ಹೊರನಡೆದಿರುವುದು ತಂಡದ ಮೇಲೆ ನಕಾರಾತ್ಮಕ ಪರಿಣಾಮ ಬೀರದು ಎಂದು ತಂಡದ ನಾಯಕ ಏಂಜೆಲೋ ಮ್ಯಾಥ್ಯೂಸ್ ಹೇಳಿದ್ದಾರೆ.
ತಂಡದ ಪ್ರಮುಖ ಆಟಗಾರರಾದ ಕುಸಲ್ ಪೆರೇರಾ ಅವರು ಮಂಡಿರಜ್ಜು ಗಾಯಕ್ಕೊಳಗಾಗಿರುವುದರಿಂದ ಅವರು ಚಿಕಿತ್ಸೆಗೆಗೊಳಗಾಗಿದ್ದು, ಹಾಲಿ ಚಾಂಪಿಯನ್ಸ್ ಟ್ರೋಫಿಯಿಂದ ಹೊರನಡೆದಿದ್ದಾರೆ.
VIDEO: ಭಾರತ ವಿರುದ್ಧ ಸೋತಿದ್ದು ನಿರಾಸೆ ತಂದಿದೆ: ಎಬಿಡಿ