ಸಿದ್ದರಾಮಯ್ಯ ಆಯವ್ಯಯಕ್ಕೆ ಓದುಗರ ಚಾಟಿಏಟು
ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯನವರು ಮಂಡಿಸಿರುವ ಚೊಚ್ಚಲ ಬಜೆಟ್ಟಿಗೆ ವಿರೋಧಪಕ್ಷದ ನಾಯಕರು ಸಹಜವಾಗಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಹಿಂದುಳಿದ ವರ್ಗವದವರನ್ನು ಓಲೈಸುವ ಉದ್ದೇಶದಿಂದ ಮತ್ತು ಮುಂದಿನ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಆಯವ್ಯಯ ಮಂಡಿಸಿದ್ದಾರೆ ಎಂದು ವಿಪಕ್ಷಗಳು ಕಿಡಿಕಾರಿವೆ. ಹಾಗೆಯೆ, ಸಿದ್ದರಾಮಯ್ಯ ಮಂಡಿಸಿರುವ ಬಜೆಟ್ಟಿಗೆ ಶಭಾಸಗಿರಿ ನೀಡಿರುವ ಓದುಗರೂ ಕಡಿಮೆಯೆ.
ಸೋನಿಯಾ ಗಾಂಧಿಯವರನ್ನು ಮೆಚ್ಚಿಸುವ ಉದ್ದೇಶದಿಂದ ಕ್ರಿಶ್ಚಿಯನ್ ಸಮುದಾಯಕ್ಕೆ ಕೋಟಿಗಟ್ಟಲೆ ಅನುದಾನ ನೀಡಿ, ಮಠಮಾನ್ಯಗಳನ್ನು ಕಡೆಗಣಿಸಿದ್ದಾರೆ ಎಂದು ಜನರು ಕಿಡಿಕಾರಿದ್ದಾರೆ. ಅಲ್ಲದೆ, ವಿಚ್ಛೇದಿತ ಮಹಿಳೆಯರಿಗೆ, ಅವಿವಾಹಿತ ಮಹಿಳೆಯರಿಗೆ ಮಾಶಾಸನ ನೀಡಿ ಏನನ್ನು ಸಾಧಿಸಲು ಸಿದ್ದರಾಮಯ್ಯ ಹೊರಟಿದ್ದಾರೆ ಎಂಬ ಪ್ರಶ್ನೆಯನ್ನು ಕೇಳಿದ್ದಾರೆ. ಓದುಗರು ಮಂಡಿಸಿರುವ ಕೆಲ ಅಭಿಪ್ರಾಯಗಳು ಇಲ್ಲಿವೆ.
32.50 ಲಕ್ಷ ಯುವತಿಯರಿಗೆ ಋತುಚಕ್ರ ಸಂಬಂಧ ಶುಚಿತ್ವಕ್ಕಾಗಿ 10 ನ್ಯಾಪ್ ಕಿನ್ ಪ್ಯಾಡ್ ಉಚಿತ ವಿತರಣೆ! ಅತಿ ಎಕಾನಾಮಿಕಲ್ ಬಜೆಟ್ಟಾಯ್ತು ಇದು. ಅಂದ ಹಾಗೆ, ರಾಜ್ಯಾದ್ಯಂತ ಇರೋ ಗುಡಿಗಳಿಗೆ / ಮಠಗಳಿಗೆ ಒಟ್ಟಾರೆಯಾಗಿ ವಾರ್ಷಿಕ 10 ಕೋಟಿ ರು. ಬಿಡುಗಡೆ ಮಾಡಿದ್ದರೂ ಎಷ್ಟೋ ದೇವರುಗಳು ಮುಖ ತೊಳೆದುಕೊಳ್ತಾ ಇದ್ರು. ಗುಡಿಗಳು ಬೆಳಕು ಕಾಣುತ್ತಿದ್ದವು. ಈ ಸಿದ್ಧರಾಜರಿಗೆ ಈ ಯಾವ ದೇವರುಗಳ ಮುಖ ಯಾವುವೂ ಬೇಡ!
ಆದರೆ ಒಟ್ಟಾರೆ ಜನಸಂಖ್ಯೆಗೆ ಹೋಲಿಸಿದಾಗ ನಗಣ್ಯ ಎನಿಸುವಷ್ಟಿರುವ ಕ್ರಿಶ್ಚಿಯನ್ ವಿದ್ಯಾರ್ಥಿಗಳಿಗೆ 100 ಕೋಟಿ ಅನುದಾನ ಬಿಡುಗಡೆ ಮಾಡಿದ್ದಾರೆ! ಇದರಿಂದ ದಿಲ್ಲೆಮ್ಮ ದೇವತೆಯ ಕೃಪೆಯಾಗುವುದಲ್ಲ! ಅದು ಸಾಕು. ಒಬ್ಬೊಬ್ಬರಿಗೆ ಎಷ್ಟೆಷ್ಟು ಬರುತ್ತೋ ಲೆಕ್ಕ ಹಾಕಿ. ಇದರ ಬದಲು ನೂರು ಕೋಟಿ ಕನ್ನಡ ಶಾಲೆಗಳ ಬಿಲ್ಡಿಂಗು ಕಟ್ಟಿಸಬಹುದಿತ್ತಲ್ಲವಾ? ಹೊಡಕೋರಿ ನಿಮ್ ನಿಮ್ ಮಾರಿಗೆ ನೀವs. ವೋಟ್ ಹಾಕಿ ಕೂಡಸೀರಿ ಇಂಥಾ ಮಂದೀನ. ಏನರ ಮಾಡಿ ಗುಜರಾತಕ್ಕ ಹೋಗಿ ಸೆಟ್ಲ್ ಆಗಬೇಕಾಗೇದ.
ರಘುನಂದ ಶರ್ಮಾ
***
ಅಬ್ಬ
ಇವರು
ಒಳ್ಳೆಯದು
ಮಾಡೋಲ್ಲ,
ಮಾಡುವವರಿಗೂ
ಬಿಡೋಲ್ಲ.
ಬಜೆಟ್
ಚೆನ್ನಾಗಿದೆ.
ಗ್ರೇಟ್
ಸಿದ್ದು,
ವೀ
ಲವ್
ಯು.
ಕೀಪ್
ಡೆವಲಪಿಂಗ್,
ಡೋಂಟ್
ಬಾದರ್
ಅಬೌಟ್
ದಿ
ಒಪ್ಪೊನಿಯನ್ಸ್
ಕಾಮೆಂಟ್ಸ್.
ಶ್ರೀಕಾಂತ
***
ನಿಮ್ಮ
ಬಜೆಟ್
ಅಷ್ಟೊಂದು
ಸಮರ್ಪಕವಾಗಿಲ್ಲ.
ಮೊದಲು
ಎಲ್ಲ
ಗೌರ್ಮೆಂಟ್
ಆಫೀಸ್
ಗಳಿಗೆ
ಅಂದ್ರೆ
ಪೊಲೀಸ್
ಸ್ಟೇಷನ್,
ಖಜಾನೆ,
ಕೋರ್ಟ್,
ಡಿಸಿ
ಆಫೀಸ್,
ತಾಲೂಕ್
ಆಫೀಸ್,
ಟ್ರಾಫಿಕ್
ಪೊಲೀಸ್
ಮುಂತಾದ
ಯಾವುದೇ
ಸರಕಾರಿ
ಡಿಪಾರ್ಟ್ಮೆಂಟ್ಗು
ಸಹ
ಸಿಸಿಟಿವಿ
ಕ್ಯಾಮೆರಾ
ಅಳವಡಿಸಿದರೆ
ಮತ್ತು
ಆ
ಎಲ್ಲ
ಇಲಾಖೆಗಳಲ್ಲಿಯೂ
ಸಹ
ಒಬ್ಬೊಬ್ಬರಂತೆ
ಗುಪ್ತಚಾರರನ್ನು
ನೇಮಕ
ಮಾಡಿದರೆ
ಲಂಚ
ತೆಗೆದುಕೊಳ್ಳುವುದು
ಕಡಿಮೆ
ಆಗುತ್ತದೆ.
ಅದರಿಂದ
ಎಲ್ಲಾ
ಬಡವರಿಗೂ
ಒಳ್ಳೆಯದಾಗುತ್ತದೆ
ಮತ್ತು
ಭ್ರಷ್ಟಾಚಾರ
ನಿರ್ಮೂಲನೆ
ಆಗುತ್ತದೆ.
ಭಾರತೀಯ
***
ದೇವರು, ಮಠಗಳಿಗೆ ಅನುದಾನ ಇಲ್ಲ. ಕ್ರಿಶ್ಚಿಯನ್ ವಿದ್ಯಾರ್ಥಿಗಳಿಗೆ 100 ಕೋಟಿ ಅನುದಾನ. ಯಾವ ಪಂಗಡದ ಮತ ಬೇಕು ಸ್ವಾಮಿ ನಿಮಗೆ? ದೇವರು, ಮಠಗಳಿಗೆ ಅನುದಾನ ಇಲ್ಲವೆಂದಾದರೆ ಮಸೀದಿ, ಹಜ್, ಯಾತ್ರಿಕರಿಗೂ ಯಾವುದೇ ಹಣಕಾಸಿನ ಅನುದಾನ ಕೊಡಬಾರದು. ನಿಮ್ಮ ಹತ್ರ ಆಗುತ್ತಾ ಸ್ವಾಮಿ ಈ ನಿರ್ಧಾರ ತೆಗೆದುಕೊಳ್ಳೋಕೆ?
ರಾಮು
***
40
ವರ್ಷ
ದಾಟಿದ
ಅವಿವಾಹಿತ,
ವಿಚ್ಛೇದಿತ
ಮಹಿಳೆಯರಿಗೆ
500
ರೂ.
ಮಾಸಾಶನ
-
Problem
with
such
schemes
are,
those
people
neither
see
TV
nor
do
they
read
News
papers.
So
they
will
not
come
to
know
about
the
policy
only.
So
some
middleman
(most
of
the
time
postmen
and
local
leaders)
eat
up
their
money.
So
Govt
needs
to
take
some
measures
on
how
to
make
sure
that
the
money
reaches
the
real
people
who
need
it.
ತೊಟ್ಟೇಗೌಡ
***
but
what
he
is
given
back
to
middle
class
people
and
tax
payers?
medical
benefits?
educational
benefits?
any
road
tax
exemption?
at
lest
good
roads!
any
security
to
women
and
girl?
any
Govt
planning
to
use
wind/solar
energy
so
that
they
can
give
quality
electricity
for
formers?
any
irrigation
projects
based
on
all
rivers
to
utilize
best
for
drinking
and
irrigation
water
in
all
districts?
Ans : nothing, just all the govt bluff
all parties just wasting money in unproductive works, in many colleges there is no lecturers to teach to students for PUC/Degree. there is no proper ENGG/Medical colleges for students to get proper free eduction. Govt hospitals not having any doctors and no felicities.
many such things we can list....
ಎಲ್ಲಾ ಸರ್ಕಾರಗಳು ಅಂಗೈಯಲ್ಲಿ ಅರಮನೆ ತೋರಿಸುತವ್ವೆ
ಕನ್ನಡಿಗ