ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಅಪ್ಸರೆಯ ಅಹಂಭಾವ
ನೋಡವನ ಸ್ವಚ್ಛ ಸುಂದರ ರೂಪ ಎಂದೆ
ಮೋಡದ ಕರಿ ಮುಸುಕಿನಲಿ ಮಸುಕಾಗಿ
ಎಲ್ಲಿಯ ಸ್ವಚ್ಛತೆ ಎಂದಳು ನನ್ನ ರೂಪ
ಕತ್ತಲಿನ
ಬಾನಿನಲಿ
ಹುಣ್ಣಿಮೆಯ
ಚಂದಿರ
ನೋಡವನ
ಬಣ್ಣದ
ಕಾಂತಿಯನು
ಎಂದೆ
ಅರಿಸಿನದ
ಓಕುಳಿಯಲಿ
ಮಸುಕಾಗಿ
ನಿಂತು
ಎಲ್ಲಿಯ
ಮೈ
ಕಾಂತಿ
ಎಂದಳು
ನನ್ನ
ರೂಪ
ಎತ್ತರದ
ಬಾನಿನಲಿ
ಹುಣ್ಣಿಮೆಯ
ಚಂದಿರ
ನೋಡವನ
ಮಂಜಿನ
ಮೈ
ಬಣ್ಣವನು
ಎಂದೆ
ಅತಿಯಾದ
ಕಪ್ಪು
ಕಲೆಯ
ಕೂಪದಲಿ
ನಿಂತು
ಎಲ್ಲಿಯ
ಮಂಜಿನ
ಮೈ
ಎಂದಳು
ನನ್ನ
ರೂಪ
ತಾರೆಗಳ
ಬಾನಿನಲಿ
ಹುಣ್ಣಿಮೆಯ
ಚಂದಿರ
ನೋಡವನ
ಅಪ್ಸರೆ
ಸೌಂದರ್ಯ
ಎಂದೆ
ಹುಣ್ಣಿಮೆ
ಕರಗಿ
ಕತ್ತಲೆಯ
ಭೀತಿಯಲಿ
ನಿಂತು
ಎಲ್ಲಿಯ
ಅಪ್ಸರೆ
ಎಂದಳು
ನನ್ನ
ರೂಪ
ನವಜಾತ
ಭಾಸ್ವಾತೆ
ಬಾನಿನಲಿ
ಚಂದಿರ
ಅವನಿಗಿಲ್ಲದ
ಅಹಂಭಾವ
ನಿನಗೇಕೆ
ಎಂದೆ
ಎನ್ನ
ಕರ್ಪೂರ
ಗೌರ
ಸುಂದರದ
ಸಾಟಿ
ಆ
ಕಲೆ
ಪೂರಿತ
ಚಂದಿರನಲ್ಲವೆಂದಳು
ನನ್ನ
ರೂಪ
Comments
English summary
Kannada poem by Dr. Krishnamurthy Jois, Virginia, USA.
Story first published: Sunday, March 31, 2013, 13:16 [IST]