ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜು.23 ಕ್ಕೆ ಕುಂದಾಪುರ ಬಸ್ರೂರಿನಲ್ಲಿ 'ಸಿಂಚನ' ಪುಸ್ತಕ ಬಿಡುಗಡೆ

|
Google Oneindia Kannada News

ಉಡುಪಿ, ಜುಲೈ 21: ಶ್ರೀಕಾಶೀ ಮಠ ಸಂಸ್ಥಾನದ ವಿದ್ಯಾ ಸಂಸ್ಥೆಗಳಲ್ಲಿ ಒಂದಾದ ಉಡುಪಿ ಜಿಲ್ಲೆ ಕುಂದಾಪುರದ ಬಸ್ರೂರಿನಲ್ಲಿರುವ ಶ್ರೀ ಭುವನೇಂದ್ರ ಬಾಲಕಾಶ್ರಮದ ವಿದ್ಯಾರ್ಥಿಗಳಿಂದ ಸಿಂಚನ ಎಂಬ ಪುಸ್ತಕವೊಂದು ಪ್ರಕಟಿಸಲ್ಪಡುತ್ತಿದೆ.

ಜು.23 ಸೋಮೇಶ್ವರದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರಜು.23 ಸೋಮೇಶ್ವರದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

ಜುಲೈ 23, ಭಾನುವಾರದಂದು ಪುಸ್ತಕವನ್ನು ಕಾಶಿ ಮಠಾಧೀಶ ಶ್ರೀ ಸಂಯಮೀಂದ್ರ ತೀರ್ಥ ಸ್ವಾಮೀಜಿ ಬಿಡುಗಡೆಗೊಳಿಸಲಿದ್ದಾರೆ.

Sinchana book releasing in Basrur, Kundapur on July 23rd

ಈ ಪುಸ್ತಕ ಬಿಡುಗಡೆಯು ಶ್ರೀ ಸಂಸ್ಥಾನದ ಮೂರು ವಿದ್ಯಾ ಸಂಸ್ಥೆಗಳಾದ ಮಂಗಳೂರಿನ ಶ್ರೀ ಶ್ರೀನಿವಾಸ ನಿಗಮಾಗಮ ಪಾಠಶಾಲೆ, ಬಸ್ರೂರಿನ ಶ್ರೀ ಭುವನೇಂದ್ರ ಬಾಲಕಾಶ್ರಮ, ಕಾರ್ಕಳದ ಶ್ರೀಸುಕೃತೀಂದ್ರ ಬಾಲಕಾಶ್ರಮ ಇವುಗಳ ವಾರ್ಷಿಕೋತ್ಸವ ಸಮಾರಂಭದ ಶುಭಸಂದರ್ಭದಲ್ಲಿ ನಡೆಯಲಿದೆ.

English summary
'Sinchana' a book which is publishing by Sri Bhuvanendra balakashram school in Basrur, Kundapur, Udupi will be releasing on July 23rd of this month.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X