ಮೈತ್ರಿ ನಿರ್ದೇಶಕರಿಂದ 3 ದಿನಗಳ ಅಭಿನಯ ಕಾರ್ಯಾಗಾರ
ಶಿವಮೊಗ್ಗ, ಆಗಸ್ಟ್ 30: ಮೈತ್ರಿ, ಜಟ್ಟ ಚಿತ್ರಗಳ ನಿರ್ದೇಶಕ ಬಿಎಂ ಗಿರಿರಾಜ್ ಅವರು ಮೂರು ದಿನಗಳ ಅಭಿನಯ ಕಾರ್ಯಾಗಾರವನ್ನು ಕುಪ್ಪಳಿಯಲ್ಲಿ ಹಮ್ಮಿಕೊಂಡಿದ್ದಾರೆ. ಈ ಬಗ್ಗೆ ಮಾಹಿತಿವುಳ್ಳ ಪತ್ರ ಕಳಿಸಿದ್ದಾರೆ. ಮುಂದೆ ಓದಿ...
ಗೆಳೆಯ,
ಗೆಳತಿಯರೆ,
ವಿಷಯ
ಸರಳ
ಮತ್ತೆ
ಅಭಿನಯಕ್ಕೆ
ಸಂಬಂಧಿಸಿದ
ಶಿಬಿರ
ಏರ್ಪಡಿಸಿದ್ದೇವೆ.
ವಿಶೇಷ
ಎಂದರೆ
ಈ
ಬಾರಿಯ
ಶಿಬಿರ
ರಸರುಷಿ
ಕುವೆಂಪುರವರನ್ನು
ರೂಪಿಸಿದ
ಕುಪ್ಪಳ್ಳಿಯಲ್ಲಿ!
ಮೂರುದಿನಗಳ
ಕಾಲ
ಊಟ,
ವಸತಿ
ಹಾಗೂ
ಮಲೆನಾಡಿನ
ತಂಪಿನೊಂದಿಗೆ
ಅಭಿನಯ
ಕಲಿಯೋರಂತೆ
ಬನ್ನಿ!!
ಶಿಬಿರದ
ನಿರ್ದೇಶಕರು:
ಜಟ್ಟ,
ಮೈತ್ರಿ,
ಅಮರಾವತಿ
ಚಲನಚಿತ್ರಗಳ
ಖ್ಯಾತಿಯ
ಹಾಗೂ
ಎರಡು
ಬಾರಿ
ರಾಜ್ಯಪ್ರಶಸ್ತಿ
ವಿಜೇತ
ನಿರ್ದೇಶಕ
ಬಿ.ಎಂ
ಗಿರಿರಾಜ್
ಮತ್ತು
ಇವರ
ತಂಡ
ನಿಮ್ಮೊಂದಿಗಿರುತ್ತದೆ.
ಶಿಬಿರದ
ದಿನಾಂಕ:
ಸೆಪ್ಟೆಂಬರ್
09,
10
ಮತ್ತು
11ರಂದು
(ಶುಕ್ರವಾರ,
ಶನಿವಾರ,
ಭಾನುವಾರ)
ಮೂರು
ದಿನಗಳ
ಪೂರ್ಣಾವಧಿ
ತೀವ್ರ
ಅಭಿನಯ
ಕಾರ್ಯಾಗಾರ
ಸ್ಥಳ:
ರಾಷ್ಟ್ರಕವಿ
ಕುವೆಂಪು
ಪ್ರತಿಷ್ಠಾನ,
ಕುಪ್ಪಳ್ಳಿ,
ತೀರ್ಥಹಳ್ಳಿ
ತಾಲ್ಲೂಕು,
ಶಿವಮೊಗ್ಗ
ಜಿಲ್ಲೆ
ಅಭಿನಯ ಆಸಕ್ತರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ
ಹೆಚ್ಚಿನ
ಮಾಹಿತಿಗಳಿಗಾಗಿ
ಅಥವಾ
ನಿಮ್ಮ
ಪ್ರವೇಶ
ಕಾಯ್ದಿರಿಸಲು
ಸಂಪರ್ಕಿಸಿ
ಕೆ.ಎಸ್
ಪರಮೇಶ್ವರ
90080
99686
ಶ್ಯಾಮ್
ಸುಂದರ್
:
96201
50475
ಸವಿತ
:
81475
24966
ಸ್ವರೂಪ್:
99016
47817
ಮಿಂಚಂಚೆ:
[email protected]
ಮುಖಪುಸ್ತಕ:
kalamadhyam
ವಾಟ್ಸ್ಅಪ್:
9008450040
ಕಾರ್ಯಾಗಾರದ ಅಂತ್ಯದಲ್ಲಿ ಪ್ರಮಾಣಪತ್ರ ನೀಡಲಾಗುವುದು. ಆಸಕ್ತರು ಇಂದೇ ತಮ್ಮ ಹೆಸರು ನೊಂದಾಯಿಸಿಕೊಳ್ಳಬಹುದು. (ಒನ್ಇಂಡಿಯಾ ಸುದ್ದಿ)