ದಿಗ್ಗಜರ ಸಮಾಗಮಕ್ಕೆ ಕಾರಣವಾದ ಸ್ವಚ್ಛ ಭಾರತ
ನವದೆಹಲಿ, ಅ.16: ದೇಶದ ಇಬ್ಬರು ದಿಗ್ಗಜರ ಸಮಾಗಮಕ್ಕೆ ಸ್ವಚ್ಛ ಭಾರತ ಅಭಿಯಾನ ಕಾರಣವಾಗಿದೆ ಕ್ರಿಕೆಟ್ ಕ್ಷೇತ್ರದ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲು ಇದೇ ಅಭಿಯಾನ ಕಾರಣವಾಗಿದೆ. ಮೋದಿ ಅವರ ಕರೆಗೆ ಓಗೊಟ್ಟು ಸಚಿನ್ ಅವರು ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡಿದ್ದರು. ಈ ಬಗ್ಗೆ ಮೋದಿ ಮೆಚ್ಚುಗೆ ವ್ಯಕ್ತಪಡಿಸಿ ಸಚಿನ್ ರನ್ನು ಹಾಡಿ ಹೊಗಳಿದ್ದಾರೆ.
ಪತ್ನಿ
ಅಂಜಲಿ
ಜೊತೆ
ಸಚಿನ್
ಅವರು
ಪ್ರಧಾನಿ
ಮೋದಿ
ಅವರನ್ನು
ಗುರುವಾರ
ಭೇಟಿ
ಮಾಡಿ
ಮಾತುಕತೆ
ನಡೆಸಿದರು.
ಇತ್ತೀಚೆಗೆ
ಮೋದಿ
ಅವರಿಗೆ
ಆರೋಗ್ಯಕರ
ಸಲಹೆಯನ್ನು
ರಾಜ್ಯಸಭಾ
ಸದಸ್ಯ
ಸಚಿನ್
ತೆಂಡೂಲ್ಕರ್
ನೀಡಿದ್ದರು.
ಸ್ವಚ್ಛತಾ
ಅಭಿಯಾನದ
ಜೊತೆಗೆ
ಮೋದಿ
ಅವರು
ಗ್ರಾಮಗಳ
ಆರೋಗ್ಯ
ಕೇಂದ್ರಗಳ
ಅಭಿವೃದ್ಧಿಗೂ
ಒತ್ತು
ನೀಡಿದರೆ
ಒಳ್ಳೆಯದು
ಎಂದು
ಸಚಿನ್
ಹೇಳಿದ್ದರು.
[ವಿವರ
ಇಲ್ಲಿ
ಓದಿ]
ಸಚಿನ್ ಭೇಟಿ ಕುರಿತಂತೆ ಪ್ರಧಾನಿ ಮೋದಿ ಅವರು ಸರಣಿ ಟ್ವೀಟ್ ಮಾಡಿ ಹರ್ಷ ವ್ಯಕ್ತಪಡಿಸಿದ್ದರು. ದೇಶದ ಸ್ವಚ್ಛತೆ ವಿಷಯದಲ್ಲಿ ಸಚಿನ್ ಅವರು ತೋರಿರುವ ಕಾಳಜಿಗೆ ಧನ್ಯವಾದಗಳು ಎಂದು ಮೋದಿ ಟ್ವೀಟ್ ಮಾಡಿದ್ದರು. ಇದರ ಜೊತೆಗೆ ಸಂಸದರ ಆದರ್ಶ್ ಗ್ರಾಮ ಯೋಜನೆ ಅಡಿಯಲ್ಲಿ ಒಂದು ಗ್ರಾಮವನ್ನು ದತ್ತು ತೆಗೆದುಕೊಳ್ಳುವಂತೆ ಸಂಸದ ಸಚಿನ್ ಅವರಿಗೆ ಮೋದಿ ಅವರು ಕೇಳಿಕೊಂಡಿದ್ದಾರೆ.
It
was
wonderful
meeting
Prime
Minister
Modiji.
Enthusiastically
heard
thoughts
on
#SportsForAll
—
sachin
tendulkar
(@sachin_rt)
October
16,
2014
ಮೋದಿ ಅವರ ಕೋರಿಕೆಯನ್ನು ಸಚಿನ್ ಅವರು ಒಪ್ಪಿಕೊಂಡ ನಂತರ ಖುಷಿಯಲ್ಲಿ ಮೋದಿ ಅವರು ಈ ಬಗ್ಗೆ ಮತ್ತೊಂದು ಟ್ವೀಟ್ ಮಾಡಿದ್ದಾರೆ. ಮಹಾತ್ಮಾ ಗಾಂಧೀಜಿ ಅವರ ಜನ್ಮ ದಿನದಂದು ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿದ ಮೋದಿ ಅವರು ಸಚಿನ್ ತೆಂಡೂಲ್ಕರ್ ಸೇರಿದಂತೆ ದೇಶದ 9 ಪ್ರಮುಖ ಸೆಲೆಬ್ರಿಟಿಗಳನ್ನು ಈ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಟ್ವೀಟ್ ಮಾಡಿ ನಾಮಾಂಕಿತಗೊಳಿಸಿದ್ದರು.
I
am
delighted
to
know
that
the
sporting
legend
will
adopt
a
village
under
Saansad
Adarsh
Gram
Yojana.
@sachin_rt
—
Narendra
Modi
(@narendramodi)
October
16,
2014
With
@sachin_rt.
pic.twitter.com/GO6eCRuHqw
—
Narendra
Modi
(@narendramodi)
October
16,
2014