ಬೆಟ್ಟದ ಕೋಟೆ ಮನೆತನ ಯುವರಾಜ ಯದುವೀರ್ ಪರಿಚಯ
ಮೈಸೂರು ರಾಜಮನೆತನದ ಯುವರಾಜನ ಪಟ್ಟಕ್ಕೆ ಚಾಮರಾಜ ಒಡೆಯರ್ ರವರ ಹಿರಿಯ ಪುತ್ರಿ ಗಾಯಿತ್ರಿದೇವಿಯವರ ಮಗಳು ತ್ರಿಪುರಸುಂದರಿ ದೇವಿ - ಸ್ವರೂಪ್ ಆನಂದ್ ಗೋಪಾಲರಾಜೇ ಅರಸ್ ದಂಪತಿಗಳ ಪುತ್ರನಾಗಿರುವ ಯದುವೀರ್ ಗೋಪಾಲ್ ರಾಜೇ ಅರಸ್ (22 ವರ್ಷ) ರವರನ್ನು ದತ್ತು ತೆಗೆದುಕೊಳ್ಳುವುದಕ್ಕೆ ರಾಣಿ ಪ್ರಮೋದಾ ದೇವಿ ಅಂತಿಮ ಮುದ್ರೆ ಒತ್ತಿದ್ದಾರೆ.
ಇದರಿಂದಾಗಿ ಕಳೆದ ಒಂದು ವರ್ಷದಿಂದ ಒಡೆಯರ್ ರವರ ಉತ್ತರಾಧಿಕಾರಿ ಪಟ್ಟಕ್ಕೆ ಯಾರು? ಎಂಬ ಪ್ರಶ್ನೆ ಹಾಗೂ ವಿವಾದಕ್ಕೆ ಇಂದು ಅಂತಿಮ ಉತ್ತರ ದೊರಕಿದಂತಾಗಿದೆ.
ಇದೇ ಫೆ .20 ರಂದು ದಿ.ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ರವರ ಜನ್ಮ ದಿನವಾಗಿದ್ದು ಅಂದು ಅರಮನೆಯ ಅಂಗಳದಲ್ಲಿ ವಿಶೇಷ ಕಾರ್ಯಕ್ರಮಗಳು ನಡೆಯಲಿವೆ.
ಫೆ
.21
ರಂದು
ಅರಮನೆಯ
ಬ್ಯಾಂಕ್ಪೆಟ್
ಹಾಲ್
ನಲ್ಲಿ
ಗಣಪತಿ
ಹೋಮ
ಸೇರಿದಂತೆ
ದಿನವಿಡಿ
ವಿವಿಧ
ಧಾರ್ಮಿಕ
ಪೂಜಾ
ಕಾರ್ಯಕ್ರಮಗಳು
ನಡೆಯಲಿವೆ.
ಫೆ.23
ರಂದು
ಬೆಳಿಗ್ಗೆ
6.30
ರಿಂದ
ಸಂಜೆ
ತನಕ
ವಿಶೇಷ
ಪೂಜಾ
ಕಾರ್ಯಕ್ರಮಗಳ
ನಡುವೆ
ಯದುವೀರ್
ಗೋಪಾಲ
ರಾಜೇ
ಅರಸ್
ರವರನ್ನು
ದತ್ತು
ಸ್ವೀಕಾರ
ಮಾಡಲಾಗುವುದು.
ಯದುವೀರ್ ಗೋಪಾಲ್ ರಾಜೇ ಅರಸ್ : ಬೆಂಗಳೂರಿನ ವಿದ್ಯಾನಿಕೇತನ್ ಶಾಲೆಯಲ್ಲಿ 10ನೇ ತರಗತಿವರೆಗೆ ವ್ಯಾಸಂಗ ಮಾಡಿ ನಂತರ ಕೆನೆಡಿಯನ್ ಅಂತರಾಷ್ಟ್ರೀಯ ಶಾಲೆಯಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮುಗಿಸಿ ಪ್ರಸ್ತುತ ಅಮೇರಿಕಾದ ಬಾಸ್ಟನ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಹಾಗೂ ಆಂಗ್ಲ ಭಾಷೆಯೊಂದಿಗೆ ಬಿ.ಎ.ಪದವಿ ವ್ಯಾಸಂಗ ಮಾಡುತ್ತಿದ್ದಾರೆ.
ಇವರು ಬೆಟ್ಟದ ಕೋಟೆ ಮನೆತನಕ್ಕೆ ಸೇರಿದವರು. ಮೈಸೂರಿನ ಒಡೆಯರ್ ಮನೆತನ ಹಾಗೂ ಬೆಟ್ಟದ ಕೋಟೆ ಮನೆತನದ ಮಧ್ಯೆ ಇರುವ ಸಂಬಂಧ ಹಾಗೂ ಒಡನಾಟ 200 ವರ್ಷಕ್ಕೂ ಮಿಗಿಲಾಗಿ ಬೆಳೆದು ಬಂದಿದೆ. ಮಹಾರಾಣಿ ಲಕ್ಷಮಣ್ಣಿ ರವರು, ಇದೇ ಮನೆತನಕ್ಕೆ ಸೇರಿದವರು. [ಯದು ವಂಶದ ಉತ್ತರಾಧಿಕಾರಿ ವಿವಾದದ ನೆನೆಪುಗಳು]
ಮುಮ್ಮಡಿ ಕೃಷ್ಣರಾಜ ಒಡೆಯರ್ ರವರಿಗೆ ರಾಜ್ಯಭಾರವನ್ನು ಮರುಗಳಿಸಿಕೊಡುವಲ್ಲಿ ಅವರ ಪ್ರಮುಖ ಪಾತ್ರ ಮರೆಯುವಂತಿಲ್ಲ. ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ದತ್ತು ಪುತ್ರ 10 ನೇ ಚಾಮರಾಜೇಂದ್ರ ಒಡೆಯರ್ ರವರು ಸಹ ಇದೇ ಮನೆತನಕ್ಕೆ ಸೇರಿದವರು.
*
ಯದುರಯರುರು
(ಸುಮಾರು
1399-1423)
*
ಬೆಟ್ಟದ
ಚಾಮರಾಜ
ಒಡೆಯರು
(1423-1459)
*
ತಿಮ್ಮರಾಜ
ಒಡೆಯರು
(1459-1478)
*
ಹಿರಿಯ
ಚಾಮರಾಜ
ಒಡೆಯರು
(1478-1513)
*
ಹಿರಿಯ
ಬೆಟ್ಟದ
ಚಾಮರಾಜ
ಒಡೆಯರು
(1513-1553)
*
ತಿಮ್ಮರಾಜ
ಒಡೆಯರು
*
ಬೋಳ
ಚಾಮರಾಜ
ಒಡೆಯರು
*
ಬೆಟ್ಟದ
ಚಾಮರಾಜ
ಒಡೆಯರು
(ಈ
ಮೂರೂ
ಜನ
1553-1578)
*
ರಾಜ
ಒಡೆಯರು
(1578-1618)
ನಲವತ್ತು
ವರ್ಷಗಳ
ದೀರ್ಘ
ಕಾಲದ
ಆಳ್ವಿಕೆ.
*
ಚಾಮರಾಜ
ಒಡೆಯರು
(1617-1637)
*
ಎರಡನೆ
ರಾಜ
ಒಡೆಯರು
(1637-1638)
ಕೇವಲ
1
ವರ್ಷದ
ಆಳ್ವಿಕೆ
*
ರಣಧೀರ
ಕಂಠೀರವ
ನರಸರಾಜ
ಒಡೆಯರು
(1638-1659)
*
ದೊಡ್ಡದೇವರಾಜ
ಒಡೆಯರು
(1659-1673)
*
ಚಿಕ್ಕದೇವರಾಜ
ಒಡೆಯರು
(1673-1704)
*
ಚಿಕ್ಕದೇವರಾಜ
ಒಡೆಯರ
ಮೂಕ
ಮಗ
(1704-1714
ತಾಯಿ,
ಮಂತ್ರಿಗಳ
ಸಹಕಾರದೊಂದಿಗೆ)
*
ದೊಡ್ಡ
ಕೃಷ್ಣರಾಜ
ಒಡೆಯರು
(1714-1734)
*
ಅಂಕನಹಳ್ಳಿ
ಚಾಮರಾಜ
ಒಡೆಯರು
*
ಇಮ್ಮಡಿ
ಕೃಷ್ಣರಾಜ
ಒಡೆಯರು
(ಇಬ್ಬರೂ
ದತ್ತುಪುತ್ರರು,
1766ರ
ವರೆಗೆ,
ಅಂದಿನ
ಆಡಳಿತ
ಮಂತ್ರಿಗಳ
ಕುತಂತ್ರಕ್ಕೊಳಪಟ್ಟಿದ್ದು
ವಿವರಗಳು
ಕಡಿಮೆ)
*
ನಂಜರಾಜ
ಒಡೆಯರು
(1766-
1770)
*
ಬೆಟ್ಟದ
ಚಾಮರಾಜ
ಒಡೆಯರು
(1770-1776)
*
ಖಾಸಾ
ಚಾಮರಾಜ
ಒಡೆಯರು
(1776-1796)
(ನಂಜರಾಜ
ಒಡೆಯರ
ಕಾಲಕ್ಕೆ
ಹೈದರಾಲಿಯು
ಪ್ರಬಲನಾಗಿ
ಮೈಸೂರು
ಸಂಸ್ಥಾನದ
ಆಡಳಿತವನ್ನು
ಕೈಗೆ
ತೆಗೆದುಕೊಂಡನು,
1782ರಲ್ಲಿ
ಅವನು
ಮರಣ
ಹೊಂದಿದನು.
ನಂತರ
ಅವನ
ಮಗ
ಟಿಪ್ಪೂಸುಲ್ತಾನನು
ಸಂಸ್ಥಾನದ
ಸರ್ವಾಧಿಕಾರಿಯಾಗಿ
ಆಡಳಿತ
ನಡೆಸುತ್ತಿದ್ದುದರಿಂದ,
ನಂಜರಾಜರು,
ಬೆಟ್ಟದ
ಚಾಮರಾಜರು,ಖಾಸಾ
ಚಾಮರಾಜರು
ಕೇವಲ
ಹೆಸರಿಗೆ
ಮಾತ್ರ
ರಾಜರಾಗಿದ್ದರು)
*
ಮುಮ್ಮಡಿ
ಕೃಷ್ಣರಾಜ
ಒಡೆಯರು
(1799ರಲ್ಲಿ
ಪಟ್ಟಕ್ಕೆ
ಬಂದಾಗ
ಕೇವಲ
5
ವರ್ಷದವರು
)
ಆವರು
ಸ್ವತಂತ್ರವಾಗಿ
ಆಡಳಿತ
ನಿರ್ವಹಿಸಿದ್ದು
1810ರಿಂದ
ಬ್ರಿಟಿಷರ
ತಂತ್ರದಿಂದ
ಮುಮ್ಮಡಿ
ಕೃಷ್ಣರಾಜ
ಒಡೆಯರು
ಆಡಳಿತವನ್ನು
ಬ್ರಿಟಿಷ್
ಕಮಿಷನರಿಗೆಬಿಟ್ಟುಕೊಡಬೇಕಾಯಿತು.
*
ಚಾಮರಾಜ
ಒಡೆಯರು
(1881-1902)
*
ನಾಲ್ವಡಿ
ಕೃಷ್ಣರಾಜ
ಒಡೆಯರು
(1902-1940)
*
ಜಯಚಾಮರಾಜ
ಒಡೆಯರು
(1940ರಿಂದ
ಪ್ರಜಾತಂತ್ರ
ಸ್ಥಾಪನೆಯಾಗುವವರೆಗೆ,ನಂತರವೂ
ರಾಜ
ಪ್ರಮುಖರಾಗಿ,
ರಾಜ್ಯಪಾಲರಾಗಿ
ನಾಡಿಗೆ
ಸೇವೆ
ಸಲ್ಲಿಸಿದರು.
ಮದ್ರಾಸು
ರಾಜ್ಯದ
ರಾಜ್ಯಪಾಲರಾಗಿ
ನಿವೃತ್ತರಾದರು.)
*
ಶ್ರೀಕಂಠದತ್ತ
ನರಸಿಂಹರಾಜ
ಒಡೆಯರ್
ಬಹದ್ದೂರ್
(20
ಫೆಬ್ರುವರಿ
1953
-
10
ಡಿಸೆಂಬರ್
2013)