ಮಂಗಳೂರು : ಯುವತಿ ಜೀವ ತೆಗೆದ ಟಿಪ್ಪರ್ ಲಾರಿ
ಮಂಗಳೂರು, ಏಪ್ರಿಲ್ 18 : ಬೈಕ್ಗೆ ಟಿಪ್ಪರ್ ಡಿಕ್ಕಿ ಹೊಡೆದು ಯುವತಿ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಬಜಪೆಯ ಕೆಂಜುರೂ ಸಮೀಪ ನಡೆದಿದೆ. ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತಪಟ್ಟವರನ್ನು
ಪೆರ್ಮುದೆ
ನಿವಾಸಿ
ಶಬಾನಾ
ಬಾನು
(26)
ಎಂದು
ಗುರುತಿಸಲಾಗಿದೆ.
ಸೋಮವಾರ
ಮಧ್ಯಾಹ್ನ
ಶಬಾನ
ಅವರು
ಪೆರ್ಮುದೆಯಿಂದ
ಮಂಗಳೂರು
ಕಡೆಗೆ
ಬರುತ್ತಿದ್ದ
ವೇಳೆ
ಹಿಂಬದಿಯಿಂದ
ಬಂದ
ಟಿಪ್ಪರ್
ಲಾರಿ
ಅವರ
ಬೈಕ್ಗೆ
ಡಿಕ್ಕಿ
ಹೊಡೆದಿದೆ.
[ಮುಖ್ಯಮಂತ್ರಿ
ಸಾಂತ್ವನ-'ಹರೀಶ್'
ಯೋಜನೆ
ಬಗ್ಗೆ
ತಿಳಿಯಿರಿ]
ಬೈಕ್ನಿಂದ
ಕೆಳಗೆ
ಬಿದ್ದ
ಶಬಾನಾ
ಅವರು
ಸ್ಥಳದಲ್ಲಿಯೇ
ಮೃತಪಟ್ಟಿದ್ದಾರೆ.
ಅಪಘಾತದ
ಬಳಿಕ
ಟಿಪ್ಪರ್
ಚಾಲಕ
ಪರಾರಿಯಾಗಿದ್ದಾನೆ.
ಸುರತ್ಕಲ್
ಪೊಲೀಸರು
ಪ್ರಕರಣ
ದಾಖಲಿಸಿಕೊಂಡಿದ್ದು,
ತನಿಖೆ
ನಡೆಸುತ್ತಿದ್ದಾರೆ.
ಶಾಬಾನ
ಸಿಟಿ
ಸೆಂಟರ್
ನಲ್ಲಿ
ಕೆಲಸ
ಮಾಡುತ್ತಿದ್ದರು
ಎಂದು
ತಿಳಿದುಬಂದಿದೆ.
[ದೇಹ
ಎರಡು
ತುಂಡಾದರೂ
ಕಣ್ಣು
ದಾನ
ಮಾಡಿ
ಬೆಳಕಾದರು]
Comments
mangaluru dakshina kannada road accident district news ಮಂಗಳೂರು ದಕ್ಷಿಣ ಕನ್ನಡ ರಸ್ತೆ ಅಪಘಾತ ಜಿಲ್ಲಾಸುದ್ದಿ
English summary
A young woman was killed after a tipper lorry rammed into her two-wheeler at Kenjar cross, Bajpe, Mangaluru on Monday April 18, 2016. The deceased has been identified as Shabana Banu (26) resident of Battrakere, Permude.