ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾನ್ಸಮ್ವೇರ್ ಸೈಬರ್ ದಾಳಿಗೆ ತುತ್ತಾದ ಮೊದಲ ಕನ್ನಡಿಗ ಹಾವೇರಿಯವರು

ವಾನ್ನಕ್ರೈ ಎಂಬ ರಾನ್ಸಮ್ವೇರ್ ಸೈಬರ್ ದಾಳಿಗೆ ಮೇ 15 ಶನಿವಾರದಂದು ಇಡೀ ವಿಶ್ವವೇ ಬೆಚ್ಚಿತ್ತು. ಕರ್ನಾಟಕದಲ್ಲೂ ಈ ಸೈಬರ್ ದಾಳಿ ನಡೆದದಿದ್ದು, ಹಾವೇರಿಯ ಹಿರೆಕೆರೂರ್ ನಿವಾಸಿ ಕೆ ಎಚ್ ನಾಯಕ್ ಈ ದಾಳಿಗೆ ತುತ್ತಾದ ಮೊದಲ ಕನ್ನಡಿಗ.

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ಹಾವೇರಿ, ಮೇ 15: ವಾನ್ನಕ್ರೈ ಎಂಬ ರಾನ್ಸಮ್ವೇರ್ ಸೈಬರ್ ದಾಳಿಗೆ ಮೇ 15 ಶನಿವಾರದಂದು ಇಡೀ ವಿಶ್ವವೇ ಬೆಚ್ಚಿತ್ತು. ಕರ್ನಾಟಕದಲ್ಲೂ ಈ ಸೈಬರ್ ದಾಳಿ ನಡೆದದಿದ್ದು, ಹಾವೇರಿಯ ಹಿರೆಕೆರೂರ್ ನಿವಾಸಿ ಕೆ ಎಚ್ ನಾಯಕ್ ಈ ದಾಳಿಗೆ ತುತ್ತಾದ ಮೊದಲ ಕನ್ನಡಿಗ.

ಅವರೇ ಹೇಳುವಂತೆ ಶುಕ್ರವಾರ (ಮೇ 12) ರಂದೇ ನನ್ನ ಕಂಪ್ಯೂಟರ್ ಹ್ಯಾಂಗ್ ಆಗುತ್ತಿತ್ತು. ಕಾರಣ ತಿಳಿಯಲಿಲ್ಲ. ಮೇ 13 ಶನಿವಾರ ಬೆಳಗ್ಗೆ ಕಂಪ್ಯೂಟರ್ ಆನ್ ಮಾಡುತ್ತಿದ್ದಂತೆಯೇ, ನನ್ನ ಕಂಪ್ಯೂಟರ್ ಹ್ಯಾಕ್ ಆಗಿತ್ತು. ಸದ್ಯಕ್ಕೆ ನನ್ನ ಕಂಪ್ಯೂಟರ್ ನಲ್ಲಿನ ಯಾವ ಫೈಲ್ ಅನ್ನೂ ಓಪ್ ಮಾಡಲು ಸಾಧ್ಯವಾಗುತ್ತಿಲ್ಲ.
ಹ್ಯಾಕರ್ಸ್ ಗಳು ಇದೀಗ ಅವರಲ್ಲಿ ಬಿಟ್ ಕಾಯ್ನ್ ಮೂಲಕ ರಾನ್ಸಮ್ ಗೆ ಬೇಡಿಕೆ ಇಟ್ಟಿದ್ದಾರೆ![ಭೀಕರ ಸೈಬರ್ ದಾಳಿ ಬಗ್ಗೆ ಎಚ್ಚರಿಸಿದ್ದ ಭಾರತೀಯ ಮೂಲದ ವೈದ್ಯ]

WannaCry, ransomware: Here is first victim of Karnataka

ಈಗಾಗಲೇ ಜಾಗತಿಕ ಸೈಬರ್ ಲೋಕವನ್ನು ತಲ್ಲಣಗೊಳಿಸಿರುವ ವಾನ್ನಕ್ರೈ ಎಂಬ ರಾನ್ಸಮ್ವೇರ್ ಸೈಬರ್ ದಾಳಿಯಿಂದಾಗಿ ಸುಮಾರು 150 ದೇಶದ ಲಕ್ಷಾಂತರ ಜನರ ಕಂಪ್ಯೂಟರ್ ಗಳು ಹ್ಯಾಕ್ ಆಗಿವೆ.

English summary
You are already aware of WannaCry, a ransomware cyber attack. M.H.Nayak from Hirekerur, Haveri is the first man of Karnataka who has hit by the cyber attack.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X