ಗೋಕರ್ಣದಲ್ಲಿ ನೇಣಿಗೆ ಶರಣಾದ ವಿದೇಶಿ ಪ್ರಜೆ
ಉತ್ತರ ಕನ್ನಡ, ಫೆ. 17 : ಗೋಕರ್ಣದಲ್ಲಿ ವಿದೇಶಿ ಪ್ರಜೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಗೋಕರ್ಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.
ಆತ್ಮಹತ್ಯೆ
ಮಾಡಿಕೊಂಡವರನ್ನು
ಸ್ಲೊವೆನಿಯಾ
ಪ್ರಜೆ
ಟೆಟ್ರಿಕ್
(52)
ಎಂದು
ಗುರುತಿಸಲಾಗಿದೆ.
ಗೋಕರ್ಣದ
ಕೂಡ್ಲೆ
ಬೀಜ್ನ
ಹಟ್ನಲ್ಲಿ
ಟೆಟ್ರಿಕ್
ಶವ
ಮಂಗಳವಾರ
ಪತ್ತೆಯಾಗಿದೆ.
ಗೋಕರ್ಣ
ಪೊಲೀಸರು
ಸ್ಥಳಕ್ಕೆ
ತೆರಳಿ
ಪರಿಶೀಲನೆ
ನಡೆಸುತ್ತಿದ್ದಾರೆ.
ಹೆಚ್ಚಿನ
ಮಾಹಿತಿ
ನಿರೀಕ್ಷಿಸಲಾಗುತ್ತಿದೆ.
ದೇವಾಲಯದಲ್ಲಿ ಪೂಜೆ ಸ್ಥಗಿತ : ದಕ್ಷಿಣ ಕಾಶಿ ಎಂದೇ ಖ್ಯಾತಿ ಪಡೆದಿರುವ ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದಲ್ಲಿ ಶಿವರಾತ್ರಿಯ ವಿಶೇಷ ಪೂಜೆಯನ್ನು ಸ್ಥಗಿತಗೊಳಿಸಲಾಗಿದೆ. ಇಂದು ಸಂಜೆಯ ತನಕ ವಿಶೇಷ ಪೂಜೆ ನಡೆಯಬೇಕಾಗಿತ್ತು. [ಆತ್ಮಹತ್ಯೆಗೆ ಯತ್ನಿಸುವುದು ಇನ್ನು ಅಪರಾಧವಲ್ಲ!]
ದೇವಾಲಯದ ಸಮೀಪದ ಒಕ್ಕಲಿಗರ ಬೀದಿಯಲ್ಲಿ ಕೆಂಪಮ್ಮ (85) ಎಂಬ ವೃದ್ಧೆ ಸಾವನ್ನಪ್ಪಿರುವ ಹಿನ್ನಲೆಯಲ್ಲಿ ಶಿವರಾತ್ರಿಯ ವಿಶೇಷ ಪೂಜೆಯನ್ನು ಸ್ಥಗಿತಗೊಳಿಸಲಾಗಿದೆ. ದೇವಾಲಯಕ್ಕೆ ಆಗಮಿಸುವ ಭಕ್ತರ ದರ್ಶನಕ್ಕೆ ಮಾತ್ರ ಅವಕಾಶವನ್ನು ಕಲ್ಪಿಸಲಾಗಿದೆ.