ಈ ಸಲ ಟಾಪರ್ಸ್ ಲಿಸ್ಟ್ ಪ್ರಕಟಿಸದಿರಲು ನಿರ್ಧಾರ: ತನ್ವೀರ್ ಸೇಠ್
ಬೆಂಗಳೂರು, ಮೇ 11: ದ್ವಿತೀಯ ಪಿಯುಸಿ ಫಲಿತಾಂಶದ ಬಗ್ಗೆ ತಿಳಿಸುವ ವೇಳೆ ಸಚಿವ ತನ್ವೀರ್ ಸೇಠ್ ಹೇಳಿರುವ ಪ್ರಮುಖ ಅಂಶಗಳ ವಿವರ ಇಂತಿದೆ.[ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟ, ಈಗ ಲಭ್ಯ]
*
ಈ
ಬಾರಿ
ಟಾಪರ್ಸ್
ಲಿಸ್ಟ್
ಪ್ರಕಟಿಸುತ್ತಿಲ್ಲ.
ಸರ್ಕಾರಿ
ಆದೇಶದ
ಪ್ರಕಾರ
ಈ
ನಿರ್ಧಾರ
ಕೈಗೊಂಡಿದ್ದೇವೆ.
*
ಖಾಸಗಿ
ಕಾಲೇಜುಗಳು
ಟಾಪರ್ಸ್
ಲಿಸ್ಟ್
ದುರುಪಯೋಗಪಡಿಸಿಕೊಳ್ಳುವ
ಸಾಧ್ಯತೆ
ಇರುವುದರಿಂದ
ಈ
ನಿರ್ಧಾರ
*
ಹಳೆಯ
ಅನುಭವಗಳಿಂದ
ಪಾಠ
ಕಲಿತಿದ್ದೇವೆ.
ಪ್ರಶ್ನೆ
ಪತ್ರಿಕೆ
ಸೋರಿಕೆಯಾಗದಂತೆ
ಎಚ್ಚರಿಕೆ
ವಹಿಸಿದ್ದೆವು
*
ಜಿಲ್ಲಾ
ಖಜಾನೆಗಳನ್ನು
ಯಶಸ್ವಿಯಾಗಿ
ಬಳಸಿಕೊಂಡಿದ್ದೇವೆ[ಕರ್ನಾಟಕ
ದ್ವಿತೀಯ
ಪಿಯುಸಿ
ಫಲಿತಾಂಶ:
ಸೃಜನಾ,
ರಾಧಿಕಾ
ಟಾಪರ್ಸ್]
*
ಅರ್ಥಶಾಸ್ತ್ರ
ಪ್ರಶ್ನೆಪತ್ರಿಕೆ
ಸೋರಿಕೆಯಲ್ಲ.
ಕೇವಲ
ಚೇಷ್ಟೆ.
ವಾಟ್ಸಾಪ್
ನಲ್ಲಿ
ಕೆಲವು
ಪುಟ
ಸೋರಿಕೆಯಾಗಿತ್ತು
*
ಈ
ಬಾರಿ
48
ಜನ
ಡಿಬಾರ್
ಆಗಿದ್ದಾರೆ.
8
ಜನ
ಪ್ರಶ್ನೆ
ಪತ್ರಿಕೆ
ಮನೆಗೆ
ಕೊಂಡೊಯ್ದಿದ್ದಾರೆ
*
ಫಲಿತಾಂಶ
ಹೆಚ್ಚಿಸಲು,
ಸರಕಾರಿ
ಶಾಲೆ
ಉಳಿಸಿಕೊಳ್ಳಲು
ಕ್ರಮ
*
ಮೂಲ
ಸೌಕರ್ಯ
ಅಭಿವೃದ್ಧಿ,
ಸಮಯಕ್ಕೆ
ಸರಿಯಾಗಿ
ಪಠ್ಯ
ಪುಸ್ತಕಗಳನ್ನು
ಕೊಡುವುದು,
ಉಪನ್ಯಾಸಕರಿಗೆ
ತರಬೇತಿ,
ಎಲ್ಲ
ಕಾಲೇಜುಗಳಿಗೆ
ಲ್ಯಾಬ್
ಕೊಡಲು
ಸರಕಾರದ
ಕ್ರಮ
*
ಫಲಿತಾಂಶ
ಹೆಚ್ಚಿಸಲು,
ಸರಕಾರಿ
ಶಾಲೆ
ಉಳಿಸಿಕೊಳ್ಳಲು
ಕ್ರಮ[ಜಿಲ್ಲಾವಾರು
ಫಲಿತಾಂಶ:
ಉಡುಪಿ
ಫಸ್ಟ್
,
ಬೀದರ್
ಲಾಸ್ಟ್]
*
ಕರ್ನಾಟಕ
ಸೆಕ್ಯುರ್
ಎಡುಲೇಷನ್
ಸಿಸ್ಟಮ್
ಮಾಡಿದ್ದೇವೆ.
ಕ್ಯಾಮೆರಾಗಳನ್ನು
ಅಳವಡಿದ್ದೇವೆ.
ಸೂಪರ್ವೈಸರ್
ಗಳನ್ನು
ಬದಲಾಯಿಸಿದ್ದೇವೆ.
ಹೀಗಾಗಿ
ಕಳೆದ
ಆರು
ವರ್ಷಗಳಲ್ಲಿ
ಕನಿಷ್ಟ
ಫಲಿತಾಂಶ
ಬಂದಿದೆ.
ಆದರೆ
ಇದು
ನೈಜ
ಫಲಿತಾಂಶ.
*
ಶೂನ್ಯ
ಫಲಿತಾಂಶದ
ಶಾಲೆಗಳನ್ನು
ಮುಚ್ಚುವುದು
ಸುಲಭವಲ್ಲ
*
ಸಾಮಾನ್ಯರನ್ನು
ಮೀರಿಸಿದ
ದೃಷ್ಟಿ
ಮಾಂದ್ಯರು.
ಸರಾಸರಿಗಿಂತ
ಹೆಚ್ಚಿನ
ಫಲಿತಾಂಶ