ಕನ್ನಡ ಒಕ್ಕೂಟ ಕರೆ ನೀಡಿದ್ದ ರೈಲ್ವೆ ಬಂದ್ಗೆ ನೀರಸ ಪ್ರತಿಕ್ರಿಯೆ
ಬೆಂಗಳೂರು, ಸೆಪ್ಟೆಂಬರ್ 15 : 'ಬೆಂಗಳೂರಿನಲ್ಲಿ ರೈಲು ತಡೆಗೆ ಯತ್ನಿಸಿದ 54, ರಾಜ್ಯಾದ್ಯಂತ 210 ಜನರನ್ನು ಬಂಧಿಸಲಾಗಿದೆ' ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.
ಕನ್ನಡ
ಒಕ್ಕೂಟ
ಕರೆ
ನೀಡಿದ್ದ
ರೈಲ್ವೆ
ಬಂದ್ಗೆ
ನೀರಸ
ಪ್ರತಿಕ್ರಿಯೆ.
ನಿಗದಿತ
ವೇಳಾಪಟ್ಟಿಯಂತೆ
ಸಂಚಾರ
ನಡೆಸುತ್ತಿರುವ
ರೈಲುಗಳು.
Good afternoon, situation peaceful in a Railway stations. B/b continued.
— KAR Railway Police (@KARailwayPolice) September 15, 2016
* 'ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸದಿದ್ದರೆ ಮತ್ತೊಮ್ಮೆ ಕರ್ನಾಟಕ ಬಂದ್ಗೆ ಕರೆ ನೀಡಬೇಕಾಗುತ್ತದೆ' ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದರು.
*
ಬೆಂಗಳೂರು
ಕೇಂದ್ರ
ರೈಲ್ವೆ
ನಿಲ್ದಾಣಕ್ಕೆ
ಮುತ್ತಿಗೆ
ಹಾಕಲು
ಪ್ರಯತ್ನ
ನಡೆಸಿದ
ವಾಟಾಳ್
ನಾಗರಾಜ್,
ಪ್ರವೀಣ್
ಶೆಟ್ಟಿ
ಸೇರಿದಂತೆ
25
ಕಾರ್ಯಕರ್ತರನ್ನು
ಪೊಲೀಸರು
ಬಂಧಿಸಿದರು.
Preventive arrested by police of Vatal Nagraj. Praven shetty. And Sa.Ra.Govindh. in KSR Railway station. pic.twitter.com/pJ9oHTgcs4
— KAR Railway Police (@KARailwayPolice) September 15, 2016
* ಹುಬ್ಬಳ್ಳಿ, ಧಾರವಾಡ, ದಾವಣಗೆರೆ, ಮಂಗಳೂರು ರೈಲ್ವೆ ನಿಲ್ದಾಣಗಳಲ್ಲಿ ಪರಿಸ್ಥಿತಿ ಶಾಂತಿಯುತವಾಗಿದೆ. ಪ್ರಯಾಣಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ರೈಲ್ವೆ ಪೊಲೀಸರು ಹೇಳಿದ್ದಾರೆ.
* ಎಲ್ಲಾ ರೈಲುಗಳು ನಿಗದಿತ ವೇಳಾಪಟ್ಟಿಯಂತೆ ಸಂಚಾರ ನಡೆಸುತ್ತಿವೆ ಎಂದು ರೈಲ್ವೆ ಪೊಲೀಸರು ಹೇಳಿದ್ದಾರೆ. ಶಿವಮೊಗ್ಗದಲ್ಲಿ ರೈಲ್ವೆ ನಿಲ್ದಾಣಕ್ಕೆ ನುಗ್ಗಲು ಯತ್ನಿಸಿದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರನ್ನು ವಶಕ್ಕೆ ಪಡೆಯಲಾಗಿದೆ.
*
ಮಂಡ್ಯ
ರೈಲು
ನಿಲ್ದಾಣಕ್ಕೆ
ನುಗ್ಗಲು
ಯತ್ನಿಸಿದ
ಕನ್ನಡ
ಪರ
ಸಂಘಟನೆಗಳ
ಕಾರ್ಯಕರ್ತರನ್ನು
ವಶಕ್ಕೆ
ಪಡೆಯಲಾಗಿದೆ.
ಕನ್ನಡ
ಒಕ್ಕೂಟ
ಗುರುವಾರ
ರೈಲ್ವೆ
ಬಂದ್ಗೆ
ಕರೆ
ನೀಡಿದೆ.
ಬಂದ್
ಕರೆ
ಹಿನ್ನಲೆಯಲ್ಲಿ
ರೈಲ್ವೆ
ನಿಲ್ದಾಣಗಳಿಗೆ
ಹೆಚ್ಚಿನ
ಪೊಲೀಸ್
ಭದ್ರತೆ
ಒದಗಿಸಲಾಗಿದೆ.
ನಿಗದಿತ
ವೇಳಾಪಟ್ಟಿಯಂತೆ
ರೈಲುಗಳು
ಸಂಚಾರ
ನಡೆಸಲಿವೆ
ಎಂದು
ರೈಲ್ವೆ
ಪೊಲೀಸರು
ಹೇಳಿದ್ದಾರೆ.
All trains are running as per scheduled sir
— KAR Railway Police (@KARailwayPolice) September 15, 2016
Situation peaceful
Regards ...cpi raichur
ಕಾವೇರಿ
ನದಿ
ನೀರು
ಹಂಚಿಕೆ
ಮತ್ತು
ಮಹದಾಯಿ
ವಿವಾದದಲ್ಲಿ
ನ್ಯಾಯಾಲಯ
ನೀಡಿದ
ತೀರ್ಪನ್ನು
ಖಂಡಿಸಿ
ರೈಲ್ವೆ
ಬಂದ್ಗೆ
ಕರೆ
ನೀಡಲಾಗಿದೆ.
ಸಂಜೆ
6
ಗಂಟೆಯ
ತನಕ
ರೈಲ್ವೆ
ಬಂದ್
ನಡೆಯಲಿದೆ
ಎಂದು
ಕನ್ನಡ
ಒಕ್ಕೂಟ
ಹೇಳಿದೆ.[ಪ್ರಯಾಣಿಕರೇ
ಗಮನಿಸಿ,
ರೈಲ್ವೆ
ಬಂದ್
ಬಗ್ಗೆ
ಆತಂಕ
ಬೇಡ]
ಸೋಮವಾರ
ಬೆಂಗಳೂರಿನಲ್ಲಿ
ಗಲಭೆ
ನಡೆದ
ಬಳಿಕ
ಜಾರಿಗೊಳಿಸಿ
ನಿಷೇಧಾಜ್ಞೆಯನ್ನು
ಸೆ.25ರ
ತನಕ
ವಿಸ್ತರಣೆ
ಮಾಡಲಾಗಿದೆ.
ಆದ್ದರಿಂದ,
ನಗರದಲ್ಲಿ
ಪ್ರತಿಭಟನೆ
ನಡೆಸಲು
ಅವಕಾಶವಿಲ್ಲ.
ಸಂಗೊಳ್ಳಿರಾಯಣ್ಣ
ರೈಲ್ವೆ
ನಿಲ್ದಾಣದ
ಮುಂದೆ
10.30ಕ್ಕೆ
ಸಾಂಕೇತಿಕವಾಗಿ
10
ನಿಮಿಷ
ಪ್ರತಿಭಟನೆ
ನಡೆಸಲು
ಅವಕಾಶ
ನೀಡುವ
ಸಾಧ್ಯತೆ
ಇದೆ.[ರೈಲು
ಟಿಕೆಟ್
ಕೊಳ್ಳಲು
ಆಧಾರ್
ಕಡ್ಡಾಯ]
*
ಕೋಲಾರದಲ್ಲಿ
ಕೋಲಾರ-ಬೆಂಗಳೂರು
ಪ್ಯಾಸೆಂಜರ್
ರೈಲಿಗೆ
ತಡೆ
*
ಬೆಂಗಳೂರಿನಲ್ಲಿ
ಭದ್ರತೆಗಾಗಿ
14
ಪ್ಯಾರಾ
ಮಿಲಿಟರಿ
ಪಡೆ
ನಿಯೋಜನೆ
*
ಮಂಡ್ಯ
ನಗರದಲ್ಲಿ
ರೈಲ್ವೆ
ನಿಲ್ದಾಣಗಳಿಗೆ
ಹೆಚ್ಚಿನ
ಭದ್ರತೆ