ಒಂದು ದಿನದ ಮೇಲುಕೋಟೆ ಪ್ರವಾಸಕ್ಕೆ ಹೋಗಿ ಬನ್ನಿ
ಬೆಂಗಳೂರು, ಮಾರ್ಚ್ 09 : ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಮೇಲುಕೋಟೆಯಲ್ಲಿ ಜರುಗುವ ವೈರಮುಡಿ ಉತ್ಸವಕ್ಕಾಗಿ ಒಂದು ದಿನದ ಪ್ರವಾಸವನ್ನು ಮಾರ್ಚ್ 19ರಂದು ಆಯೋಜಿಸಿದೆ.
ಬೆಂಗಳೂರಿನ
ಬಾದಾಮಿ
ಹೌಸ್ನಿಂದ
ಮಧ್ಯಾಹ್ನ
3
ಗಂಟೆಗೆ
ಹೊರಟು
ಮರುದಿನ
ಬೆಳಿಗ್ಗೆ
6
ಗಂಟೆಗೆ
ಬೆಂಗಳೂರಿಗೆ
ವಾಪಸ್
ಆಗುವ
ವ್ಯವಸ್ಥೆ
ಮಾಡಲಾಗಿದೆ.
ಹವಾ
ನಿಯಂತ್ರಿತವಲ್ಲದ
ಬಸ್ಸಿನಲ್ಲಿ
ಪ್ರಯಾಣಿಸಲು
550
ರೂ.
ಮತ್ತು
ಹವಾನಿಯಂತ್ರಿತ
ಬಸ್ಸಿನ
ಪ್ರಯಾಣ
ದರ
650
ರೂ.
ಎಂದು
ನಿಗದಿಪಡಿಸಲಾಗಿದೆ.
[ಮೇಲುಕೋಟೆಗೆ
ಕೇಳಿದ್ದು
500
ಕೋಟಿ
ರು
ಸಿಕ್ಕಿದ್ದು
20
ಕೋಟಿ]
ಜೋಗ ಜಲಪಾತದಲ್ಲಿ ನೀರನ್ನು ಬಿಡುತ್ತಿರುವುದರಿಂದ ಸಿಗಂದೂರು, ಜೋಗ ಜಲಪಾತ ಪ್ರವಾಸವನ್ನು ಪ್ರತಿ ಶುಕ್ರವಾರ, ಶನಿವಾರದಂದು ಆಯೋಜಿಸಲಾಗುತ್ತದೆ ಎಂದು ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಪ್ರಕಟಣೆಯಲ್ಲಿ ತಿಳಿಸಿದೆ. [ಶರಾವತಿ ವಿದ್ಯುದಾಗಾರದಲ್ಲಿ ಬೆಂಕಿ, ವಿಡಿಯೋ ನೋಡಿ]
ನಿಗಮದಲ್ಲಿ ಪ್ರವಾಸ ಹಾಗೂ ವಸತಿ ಕಾಯ್ದಿರಿಸುವ ವ್ಯವಸ್ಥೆಯೂ ಇದೆ. ಹೆಚ್ಚಿನ ಮಾಹಿತಿಗೆ www.karnatakaholidays.net ವೆಬ್ ಸೈಟ್ಗೆ ಭೇಟಿ ನೀಡಬಹುದು ಅಥವ ಬೆಂಗಳೂರು ಮಹಾನಗರಪಾಲಿಕೆ ಮುಂಭಾಗದಲ್ಲಿರುವ ಬಾದಾಮಿ ಹೌಸ್ನಲ್ಲಿನ ಕಚೇರಿಗೆ ಭೇಟಿ ನೀಡಬಹುದಾಗಿದೆ. ದೂರವಾಣಿ ಸಂಖ್ಯೆ 43344334, 22275869, 8970650070.