ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೇಣು ಬಿಗಿದುಕೊಂಡು ಕೊಪ್ಪಳ ಪಿಎಸ್ ಐ ಆತ್ಮಹತ್ಯೆಗೆ ಶರಣು

By Ramesh
|
Google Oneindia Kannada News

ಕೊಪ್ಪಳ,ಮಾರ್ಚ್, 05 : ಕೊಪ್ಪಳ ಜಿಲ್ಲಾ ವೈರ್ ಲೆಸ್ ವಿಭಾಗದ ಪಿಎಸ್ ಐ ಟಿ.ಶಶಿಧರ್ (59) ಭಾನುವಾರ ಪೊಲೀಸ್ ಕ್ವಾಟರ್ಸ್ ನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಗನ ಸಾವಿನಿಂದ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಹೇಳಲಾಗುತ್ತಿದೆ. 2015ರಲ್ಲಿ ಶಶಿಧರ್ ಅವರ ಮಗ ಅಜಯ್ ಕುಮಾರ್ ಆತ್ಮಹತ್ಯೆ ಶರಣಾಗಿದ್ದರು. ಮಗನ ಸಾವಿನ ನಂತರ ಖಿನ್ನತೆಗೊಳ್ಳಗಾಗಿದ್ದರು.

Koppal PSI T Sreedhar commits suicide in Koppal

ಹಾಗೂ ಶಶಿಧರ್ ಕಳೆದ ಕೆಲ ವರ್ಷದಿಂದ ಗಂಟಲು ಕ್ಯಾನ್ಸರ್ ನಿಂದಲೂ ಬಳಲುತ್ತಿದ್ದರು. ಇದರಿಂದ ಮನನೊಂದಿದ್ದ ಶಶಿಧರ್ ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಕೊಪ್ಪಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

English summary
T Sreedhar,PSI wireless in Koppal commited suicide by hanging in Koppal police quarters on March 05.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X