33 ಐಎಎಸ್ ಅಧಿಕಾರಿಗಳಿಗೆ ಬಡ್ತಿ, 7 ಐಎಫ್ಎಸ್ ಗೆ ವರ್ಗ
ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಭಾರಿ ವರ್ಗಾವಣೆ ಮಾಡಿದ ಜತೆಯಲ್ಲೇ ವರ್ಷದ ಕೊನೆಯ ಕ್ಷಣದಲ್ಲಿ 33 ಮಂದಿ ಐಎಎಸ್ ಅಧಿಕಾರಿಗಳಿಗೆ ಪದೋನ್ನತ್ತಿ ನೀಡಲಾಗಿದೆ. ಅಲ್ಲದೆ, 7 ಐಎಫ್ಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.
ಬೆಂಗಳೂರು, ಜನವರಿ 01: ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಭಾರಿ ವರ್ಗಾವಣೆ ಮಾಡಿದ ಜತೆಯಲ್ಲೇ ವರ್ಷದ ಕೊನೆಯ ಕ್ಷಣದಲ್ಲಿ 33 ಮಂದಿ ಐಎಎಸ್ ಅಧಿಕಾರಿಗಳಿಗೆ ಪದೋನ್ನತ್ತಿ ನೀಡಲಾಗಿದೆ. ಅಲ್ಲದೆ, 7 ಐಎಫ್ಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.
4೦ಕ್ಕೂ ಅಧಿಕ ಮಂದಿ ಐಪಿಎಸ್, ಏಳು ಮಂದಿ ಐಎಫ್ಎಸ್ ಸೇರಿದಂತೆ 80ಕ್ಕೂ ಹೆಚ್ಚು ಮಂದಿ ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸುವ ಮೂಲಕ ಆಡಳಿತ ಯಂತ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರ್ಜರಿ ಸರ್ಜರಿ ಮಾಡಿದ್ದಾರೆ.[ಪೊಲೀಸ್ ಇಲಾಖೆಯಲ್ಲಿ ಭಾರಿ ವರ್ಗಾವಣೆ, ಎಲ್ಲಿಗೆ ಯಾರು?]
ಹಿರಿಯ
ಐಎಎಸ್
ಅಧಿಕಾರಿಗಳಾದ
ಜಿ.
ಕಲ್ಪನಾ,
ರಾಜೀವ್
ಚಾವ್ಲಾ
ಹಾಗೂ
ವಿ.
ಮಂಜುಳಾ
ಅವರಿಗೆ
ಹೆಚ್ಚುವರಿ
ಮುಖ್ಯ
ಕಾರ್ಯದರ್ಶಿ
ಹುದ್ದೆಗೆ
ಪದೋನ್ನತಿ
ಹಾಗೂ
30
ಐಎಎಸ್
ಅಧಿಕಾರಿಗಳಿಗೆ
ವೇತನ
ಬಡ್ತಿ
ನೀಡಿ
ರಾಜ್ಯ
ಸರ್ಕಾರ
ಶನಿವಾರ
ಆದೇಶ
ಹೊರಡಿಸಿದೆ.[ಪ್ರವೀಣ್
ಸೂದ್
-ಬೆಂಗಳೂರು
ನಗರದ
ಹೊಸ
ಪೊಲೀಸ್
ಕಮಿಷನರ್]
33
ಅಧಿಕಾರಿಗಳಿಗೆ
ಬಡ್ತಿ
ಡಾ.ಆರ್.ವಿಶಾಲ್-ನಿರ್ದೇಶಕ
ಮುನ್ಸಿಪಲ್
ಆಡಳಿತ
ಬೆಂಗಳೂರು
ಡಾ.ಎಂ.ಎನ್.
ಅಜಯ್
ನಾಗಭೂಷಣ್-ಆಯುಕ್ತ
ಶಿಕ್ಷಣ
ಇಲಾಖೆ
ವಿ.ಅನ್ಬು
ಕುಮಾರ್-ಆಯುಕ್ತ
ಹಿಂದುಳಿದ
ವರ್ಗಗಳ
ಕಲ್ಯಾಣ
ಇಲಾಖೆ
ಎನ್.ವಿ.ಪ್ರಸಾದ್-ಎಂ.ಡಿ.ಕೆಪಿಎಲ್ಸಿ,
ಶಿಖಾ-ನಿರ್ದೇಶಕರು
ಪಿಯು
ಮಂಡಳಿ.
ಅಶ್ವಥಿ-ಸಿಇಓ
ಜಿ.ಪಂ.ದಾವಣಗೆರೆ
ಡಾ.ಅವಿನಾಶ್
ಮೆನನ್
ರಾಜೇಂದ್ರನ್-
ಸಿಇಓ
ಜಿ.ಪಂ.ಯಾದಗಿರಿ
ಎಲ್.ಚಂದ್ರಶೇಖರ
ನಾಯಕ-ಉಪ
ಕಾರ್ಯದರ್ಶಿ
ಅಭಿವದ್ಧಿ
ಜಿ.ಪಂ.
ಉತ್ತರ
ಕನ್ನಡ
ಎಂ.ಪಿ.ಮುಳ್ಳೆ
ಮುಹಿಲನ್-ಎಂ.ಡಿ.
ಸ್ಮಾರ್ಟ್
ಸಿಟಿ
ಯೋಜನೆ
ಬೆಳಗಾವಿ
ಡಾ.ಕೆ.ವಿ.ರಾಜೇಂದ್ರ
ಸಿಇಓ
ಜಿ.ಪಂ.ಬಳ್ಳಾರಿ
ಡಾ.
ಆರ್.ಸೆಲ್ವಮಣಿ
ಸಿಇಓ
ಜಿ.ಪಂ.ಬೀದರ್
ಆರ್.ಸ್ನೇಹಲ್-ಸಿಇಓ
ಜಿ.ಪಂ.
ಧಾರವಾಡ
ಡಾ.ಜಿ.ಕಲ್ಪನಾ-ನಿರ್ದೇಶಕಿ
ಆಡಳಿತಾತ್ಮಕ
ತರಬೇತಿ
ಸಂಸ್ಥೆ
ಮೈಸೂರು
ರಾಜೀವ್
ಚಾವ್ಲಾ-ಹೆಚ್ಚುವರಿ
ಮುಖ್ಯ
ಕಾರ್ಯದರ್ಶಿ
ತೋಟಗಾರಿಕೆ
ಇಲಾಖೆ
ವಿ.ಮಂಜುಳಾ
-
ಪ್ರಧಾನ
ಕಾರ್ಯದರ್ಶಿ
ಐಟಿ-ಬಿಟಿ
ಇಲಾಖೆ
ಕಷ್ಣ
ಬಜ್ಪೆ-ಪರೀಕ್ಷಾ
ನಿಯಂತ್ರಕ
ಕೆಪಿಎಸ್ಸಿ.
ಖುಷ್ಬೂ
ಗೋಯೆಲ್
ಚೌದರಿ-ಉಪ
ಆಯುಕ್ತೆ
ಯಾದಗಿರಿ
ದೀಪ್ತಿ
ಆದಿತ್ಯ
ಕಾನಡೆ-ಉಪ
ಆಯುಕ್ತೆ
ಚಿಕ್ಕಬಳ್ಳಾಪುರ
ಉಜ್ವಲ್
ಕುಮಾರ್
ಘೋಷ್-ಉಪ
ಆಯುಕ್ತ
ಕಲಬುರಗಿ
ಎಂ.ದೀಪಾ-ನಿರ್ದೇಶಕರು
ಮಹಿಳಾ
ಮತ್ತು
ಮಕ್ಕಳ
ಅಭಿವದ್ಧಿ
ಬೆಂಗಳೂರು.
ಪಿ.ರಾಜೇಂದ್ರ
ಚೋಳನ್-ಎಂ.ಡಿ.ಬೆಸ್ಕಾಂ
ಬೆಂಗಳೂರು
ರಮಣದೀಪ್
ಚೌದರಿ-ಕುಡಿಯುವ
ನೀರಿನ
ಯೋಜನೆಗಳ
ಕಾರ್ಯದರ್ಶಿ
ಹೊಸದಿಲ್ಲಿ
ಬಿ.ಬಿ.
ಕಾವೇರಿ
ಸಿಇಓ
ಜಿ.ಪಂ.
ಕೋಲಾರ
ಸುಷ್ಮಾ
ಗೊಡಬೋಲೆ-ಯೋಜನಾ
ನಿರ್ದೇಶಕಿ
ಎನ್ಆರ್ಎಲ್ಎಂ
ನಗತ್
ತಬಸ್ಸುಮ್
ಆಬ್ರೂ-ಎಂ.ಡಿ.ಅಲ್ಪಸಂಖ್ಯಾತರ
ಅಭಿವದ್ಧಿ
ನಿಗಮ
ಬೆಂಗಳೂರು.
ಟಿ.ಎಚ್.ಎಂ.ಕುಮಾರ್-ಎಂಡಿ
ಪಿಸಿಕೆಎಲ್
ಬೆಂಗಳೂರು
ಡಾ.ಎಚ್.ಆರ್.
ಮಹದೇವ್-ಉಪ
ಆಯುಕ್ತ
ಬೀದರ್
ಎಸ್.ಝಿಯಾಉಲ್ಲಾ
-ಉಪ
ಆಯುಕ್ತ
ಮಂಡ್ಯ
ಎಸ್.ಬಿ.ಶೆಟ್ಟಣ್ಣವರ್-ನಿರ್ದೇಶಕ
ಅಂತರ್ಜಲ
ನಿರ್ದೇಶನಾಲಯ
ಬೆಂಗಳೂರು.
ಜೈನ್-ಸಿಇಓ
ಡಿಪಿಎಆರ್
ಡಾ.ಏಕ್ರೂಪ್
ಕೌರ್-ಎಂ.ಡಿ.
ಬಿಎಂಟಿಸಿ
ಡಾ.ಜೆ.ರವಿಶಂಕರ್-ಎಂ.ಡಿ.
ಕರ್ನಾಟಕ
ನೀರು
ಸರಬರಾಜು
ಮತ್ತು
ಒಳಚರಂಡಿ
ಮಂಡಳಿ
ಎಂ.ಮಂಜುನಾಥ
ನಾಯ್ಕ್
ಆಯುಕ್ತ
ಅಬಕಾರಿ
ಇಲಾಖೆ
ಬೆಂಗಳೂರು.
ಐಎಫ್ಎಸ್
ಅಧಿಕಾರಿಗಳ
ವರ್ಗಾವಣೆ
ಅನಿಲ್
ಕುಮಾರ್
ರತನ್-ಸಿಇಒ,
ಕಟ್ಟಡ
ಕಾರ್ಮಿಕ
ಕಲ್ಯಾಣ
ಮಂಡಳಿ
ಬಿ.ವೆಂಕಟೇಶ್-
ಕಾರ್ಯನಿರ್ವಾಹಕ
ನಿರ್ದೇಶಕ,
ಜಂಗಲ್
ಲಾಡ್ಜಸ್
ಮತ್ತು
ರೆಸಾರ್ಟ್ಸ್
ಡಿ.ಮಂಜುನಾಥ್-
ಉಪಅರಣ್ಯ
ಸಂರಕ್ಷಣಾಧಿಕಾರಿ,
ಚಿಕ್ಕಬಳ್ಳಾಪುರ
ವಿಭಾಗ
ಡಿ.ಮಹೇಶ್
ಕುಮಾರ್-
ಉಪ
ಅರಣ್ಯ
ಸಂರಕ್ಷಣಾಧಿಕಾರಿ,ಮುಖ್ಯ
ಕಚೇರಿ
ಬೆಂಗಳೂರು
ದೀಪ್
ಜೆ.
ಸಿ-
ಪ್ರಧಾನ
ವ್ಯವಸ್ಥಾಪಕಿ,
ಪರಿಸರ
ಪ್ರವಾಸೋದ್ಯಮ
ಅಭಿವೃದ್ಧಿ
ನಿಗಮ
ಎಂ.ಎನ್.
ವಿಜಯ್ಕುಮಾರ್-
ಉಪ
ಅರಣ್ಯ
ಸಂರಕ್ಷಣಾಧಿಕಾರಿ,
ರಾಮನಗರ
ಎ.
ಚಂದ್ರಣ್ಣ-
ಉಪ
ಅರಣ್ಯ
ಸಂರಕ್ಷಣಾಧಿಕಾರಿ,
ಚಿಕ್ಕಮಗಳೂರು
ಎಂ.ಎಸ್.
ಮಾಣಿಕ್-
ಉಪ
ಅರಣ್ಯ
ಸಂರಕ್ಷಣಾಧಿಕಾರಿ,
ಶಿವಮೊಗ್ಗ
ವೃತ್ತ
(ಒನ್ಇಂಡಿಯಾ
ಸುದ್ದಿ)