ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

33 ಐಎಎಸ್ ಅಧಿಕಾರಿಗಳಿಗೆ ಬಡ್ತಿ, 7 ಐಎಫ್ಎಸ್ ಗೆ ವರ್ಗ

ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಭಾರಿ ವರ್ಗಾವಣೆ ಮಾಡಿದ ಜತೆಯಲ್ಲೇ ವರ್ಷದ ಕೊನೆಯ ಕ್ಷಣದಲ್ಲಿ 33 ಮಂದಿ ಐಎಎಸ್ ಅಧಿಕಾರಿಗಳಿಗೆ ಪದೋನ್ನತ್ತಿ ನೀಡಲಾಗಿದೆ. ಅಲ್ಲದೆ, 7 ಐಎಫ್ಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.

By Mahesh
|
Google Oneindia Kannada News

ಬೆಂಗಳೂರು, ಜನವರಿ 01: ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಭಾರಿ ವರ್ಗಾವಣೆ ಮಾಡಿದ ಜತೆಯಲ್ಲೇ ವರ್ಷದ ಕೊನೆಯ ಕ್ಷಣದಲ್ಲಿ 33 ಮಂದಿ ಐಎಎಸ್ ಅಧಿಕಾರಿಗಳಿಗೆ ಪದೋನ್ನತ್ತಿ ನೀಡಲಾಗಿದೆ. ಅಲ್ಲದೆ, 7 ಐಎಫ್ಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.

4೦ಕ್ಕೂ ಅಧಿಕ ಮಂದಿ ಐಪಿಎಸ್, ಏಳು ಮಂದಿ ಐಎಫ್‍ಎಸ್ ಸೇರಿದಂತೆ 80ಕ್ಕೂ ಹೆಚ್ಚು ಮಂದಿ ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸುವ ಮೂಲಕ ಆಡಳಿತ ಯಂತ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರ್ಜರಿ ಸರ್ಜರಿ ಮಾಡಿದ್ದಾರೆ.[ಪೊಲೀಸ್ ಇಲಾಖೆಯಲ್ಲಿ ಭಾರಿ ವರ್ಗಾವಣೆ, ಎಲ್ಲಿಗೆ ಯಾರು?]

ಹಿರಿಯ ಐಎಎಸ್ ಅಧಿಕಾರಿಗಳಾದ ಜಿ. ಕಲ್ಪನಾ, ರಾಜೀವ್ ಚಾವ್ಲಾ ಹಾಗೂ ವಿ. ಮಂಜುಳಾ ಅವರಿಗೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹುದ್ದೆಗೆ ಪದೋನ್ನತಿ ಹಾಗೂ 30 ಐಎಎಸ್ ಅಧಿಕಾರಿಗಳಿಗೆ ವೇತನ ಬಡ್ತಿ ನೀಡಿ ರಾಜ್ಯ ಸರ್ಕಾರ ಶನಿವಾರ ಆದೇಶ ಹೊರಡಿಸಿದೆ.[ಪ್ರವೀಣ್ ಸೂದ್ -ಬೆಂಗಳೂರು ನಗರದ ಹೊಸ ಪೊಲೀಸ್ ಕಮಿಷನರ್]

Karnataka Government transfers IFS officers, promotes IAS officers

33 ಅಧಿಕಾರಿಗಳಿಗೆ ಬಡ್ತಿ
ಡಾ.ಆರ್.ವಿಶಾಲ್-ನಿರ್ದೇಶಕ ಮುನ್ಸಿಪಲ್ ಆಡಳಿತ ಬೆಂಗಳೂರು
ಡಾ.ಎಂ.ಎನ್. ಅಜಯ್ ನಾಗಭೂಷಣ್-ಆಯುಕ್ತ ಶಿಕ್ಷಣ ಇಲಾಖೆ
ವಿ.ಅನ್ಬು ಕುಮಾರ್-ಆಯುಕ್ತ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
ಎನ್.ವಿ.ಪ್ರಸಾದ್-ಎಂ.ಡಿ.ಕೆಪಿಎಲ್‍ಸಿ,
ಶಿಖಾ-ನಿರ್ದೇಶಕರು ಪಿಯು ಮಂಡಳಿ.
ಅಶ್ವಥಿ-ಸಿಇಓ ಜಿ.ಪಂ.ದಾವಣಗೆರೆ
ಡಾ.ಅವಿನಾಶ್ ಮೆನನ್ ರಾಜೇಂದ್ರನ್- ಸಿಇಓ ಜಿ.ಪಂ.ಯಾದಗಿರಿ
ಎಲ್.ಚಂದ್ರಶೇಖರ ನಾಯಕ-ಉಪ ಕಾರ್ಯದರ್ಶಿ ಅಭಿವದ್ಧಿ ಜಿ.ಪಂ. ಉತ್ತರ ಕನ್ನಡ
ಎಂ.ಪಿ.ಮುಳ್ಳೆ ಮುಹಿಲನ್-ಎಂ.ಡಿ. ಸ್ಮಾರ್ಟ್ ಸಿಟಿ ಯೋಜನೆ ಬೆಳಗಾವಿ
ಡಾ.ಕೆ.ವಿ.ರಾಜೇಂದ್ರ ಸಿಇಓ ಜಿ.ಪಂ.ಬಳ್ಳಾರಿ
ಡಾ. ಆರ್.ಸೆಲ್ವಮಣಿ ಸಿಇಓ ಜಿ.ಪಂ.ಬೀದರ್
ಆರ್.ಸ್ನೇಹಲ್-ಸಿಇಓ ಜಿ.ಪಂ. ಧಾರವಾಡ
ಡಾ.ಜಿ.ಕಲ್ಪನಾ-ನಿರ್ದೇಶಕಿ ಆಡಳಿತಾತ್ಮಕ ತರಬೇತಿ ಸಂಸ್ಥೆ ಮೈಸೂರು
ರಾಜೀವ್ ಚಾವ್ಲಾ-ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತೋಟಗಾರಿಕೆ ಇಲಾಖೆ
ವಿ.ಮಂಜುಳಾ - ಪ್ರಧಾನ ಕಾರ್ಯದರ್ಶಿ ಐಟಿ-ಬಿಟಿ ಇಲಾಖೆ
ಕಷ್ಣ ಬಜ್ಪೆ-ಪರೀಕ್ಷಾ ನಿಯಂತ್ರಕ ಕೆಪಿಎಸ್ಸಿ.
ಖುಷ್ಬೂ ಗೋಯೆಲ್ ಚೌದರಿ-ಉಪ ಆಯುಕ್ತೆ ಯಾದಗಿರಿ
ದೀಪ್ತಿ ಆದಿತ್ಯ ಕಾನಡೆ-ಉಪ ಆಯುಕ್ತೆ ಚಿಕ್ಕಬಳ್ಳಾಪುರ
ಉಜ್ವಲ್ ಕುಮಾರ್ ಘೋಷ್-ಉಪ ಆಯುಕ್ತ ಕಲಬುರಗಿ
ಎಂ.ದೀಪಾ-ನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಅಭಿವದ್ಧಿ ಬೆಂಗಳೂರು.
ಪಿ.ರಾಜೇಂದ್ರ ಚೋಳನ್-ಎಂ.ಡಿ.ಬೆಸ್ಕಾಂ ಬೆಂಗಳೂರು
ರಮಣದೀಪ್ ಚೌದರಿ-ಕುಡಿಯುವ ನೀರಿನ ಯೋಜನೆಗಳ ಕಾರ್ಯದರ್ಶಿ ಹೊಸದಿಲ್ಲಿ
ಬಿ.ಬಿ. ಕಾವೇರಿ ಸಿಇಓ ಜಿ.ಪಂ. ಕೋಲಾರ
ಸುಷ್ಮಾ ಗೊಡಬೋಲೆ-ಯೋಜನಾ ನಿರ್ದೇಶಕಿ ಎನ್‍ಆರ್‍ಎಲ್‍ಎಂ
ನಗತ್ ತಬಸ್ಸುಮ್ ಆಬ್ರೂ-ಎಂ.ಡಿ.ಅಲ್ಪಸಂಖ್ಯಾತರ ಅಭಿವದ್ಧಿ ನಿಗಮ ಬೆಂಗಳೂರು.
ಟಿ.ಎಚ್.ಎಂ.ಕುಮಾರ್-ಎಂಡಿ ಪಿಸಿಕೆಎಲ್ ಬೆಂಗಳೂರು
ಡಾ.ಎಚ್.ಆರ್. ಮಹದೇವ್-ಉಪ ಆಯುಕ್ತ ಬೀದರ್
ಎಸ್.ಝಿಯಾಉಲ್ಲಾ -ಉಪ ಆಯುಕ್ತ ಮಂಡ್ಯ
ಎಸ್.ಬಿ.ಶೆಟ್ಟಣ್ಣವರ್-ನಿರ್ದೇಶಕ ಅಂತರ್ಜಲ ನಿರ್ದೇಶನಾಲಯ ಬೆಂಗಳೂರು.
ಜೈನ್-ಸಿಇಓ ಡಿಪಿಎಆರ್
ಡಾ.ಏಕ್‍ರೂಪ್ ಕೌರ್-ಎಂ.ಡಿ. ಬಿಎಂಟಿಸಿ
ಡಾ.ಜೆ.ರವಿಶಂಕರ್-ಎಂ.ಡಿ. ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ
ಎಂ.ಮಂಜುನಾಥ ನಾಯ್ಕ್ ಆಯುಕ್ತ ಅಬಕಾರಿ ಇಲಾಖೆ ಬೆಂಗಳೂರು.

ಐಎಫ್‌ಎಸ್‌ ಅಧಿಕಾರಿಗಳ ವರ್ಗಾವಣೆ
ಅನಿಲ್‌ ಕುಮಾರ್ ರತನ್‌-ಸಿಇಒ, ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿ
ಬಿ.ವೆಂಕಟೇಶ್- ಕಾರ್ಯನಿರ್ವಾಹಕ ನಿರ್ದೇಶಕ, ಜಂಗಲ್‌ ಲಾಡ್ಜಸ್‌ ಮತ್ತು ರೆಸಾರ್ಟ್ಸ್‌
ಡಿ.ಮಂಜುನಾಥ್- ಉಪಅರಣ್ಯ ಸಂರಕ್ಷಣಾಧಿಕಾರಿ, ಚಿಕ್ಕಬಳ್ಳಾಪುರ ವಿಭಾಗ
ಡಿ.ಮಹೇಶ್‌ ಕುಮಾರ್- ಉಪ ಅರಣ್ಯ ಸಂರಕ್ಷಣಾಧಿಕಾರಿ,ಮುಖ್ಯ ಕಚೇರಿ ಬೆಂಗಳೂರು
ದೀಪ್ ಜೆ. ಸಿ- ಪ್ರಧಾನ ವ್ಯವಸ್ಥಾಪಕಿ, ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ
ಎಂ.ಎನ್‌. ವಿಜಯ್‌ಕುಮಾರ್- ಉಪ ಅರಣ್ಯ ಸಂರಕ್ಷಣಾಧಿಕಾರಿ, ರಾಮನಗರ
ಎ. ಚಂದ್ರಣ್ಣ- ಉಪ ಅರಣ್ಯ ಸಂರಕ್ಷಣಾಧಿಕಾರಿ, ಚಿಕ್ಕಮಗಳೂರು
ಎಂ.ಎಸ್. ಮಾಣಿಕ್‌- ಉಪ ಅರಣ್ಯ ಸಂರಕ್ಷಣಾಧಿಕಾರಿ, ಶಿವಮೊಗ್ಗ ವೃತ್ತ
(ಒನ್ಇಂಡಿಯಾ ಸುದ್ದಿ)

English summary
Karnataka government also promoted 33 IAS officers in their pay scales and also transferred seven officers of the Indian Forest Service
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X