27 ಐಎಎಸ್ ಅಧಿಕಾರಿಗಳ ವರ್ಗಾವಣೆ, ಇಲ್ಲಿದೆ ಪಟ್ಟಿ
ಬೆಂಗಳೂರು, ಜೂನ್ 25 : ಕರ್ನಾಟಕ ಸರ್ಕಾರ 27 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಎರಡು ದಿನಗಳ ಹಿಂದೆ 36 ಕೆಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿತ್ತು.
ಶುಕ್ರವಾರ
ಸರ್ಕಾರ
ಈ
ಕುರಿತು
ಆದೇಶ
ಹೊರಡಿಸಿದೆ.
ಧಾರವಾಡ,
ಉಡುಪಿ,
ದಾವಣಗೆರೆ
ಸೇರಿದಂತೆ
ವಿವಿಧ
ಜಿಲ್ಲೆಗಳ
ಜಿಲ್ಲಾಧಿಕಾರಿಗಳನ್ನು
ಬದಲಾವಣೆ
ಮಾಡಲಾಗಿದೆ.
ಐಎಎಸ್
ಅಧಿಕಾರಿಗಳನ್ನು
ವರ್ಗಾವಣೆ
ಮಾಡಿ
ಸರ್ಕಾರ
ಆಡಳಿತ
ಯಂತ್ರ
ಚುರುಕುಗೊಳಿಸಲು
ಮುಂದಾಗಿದೆ.
[ಉಡುಪಿ
ಜಿಲ್ಲಾಧಿಕಾರಿ
ವರ್ಗಾವಣೆ]
83 ಉಪನೋಂದಣಾಧಿಕಾರಿಗಳ ವರ್ಗಾವಣೆ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೆಂಗಣ್ಣಿಗೆ ಗುರಿಯಾಗಿದ್ದ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಆಯುಕ್ತ ಎನ್.ವಿ. ಪ್ರಸಾದ್ ಅವರನ್ನು ವರ್ಗಾವಣೆ ಮಾಡಲಾಗಿದೆ.
ವರ್ಗಾವಣೆಗೊಂಡ ಅಧಿಕಾರಿಗಳ ಪಟ್ಟಿ
*
ಡಿ.ಎಸ್.ರಮೇಶ್
-
ಜಿಲ್ಲಾಧಿಕಾರಿ,
ದಾವಣಗೆರೆ
*
ಜಾವೇದ್
ಅಖ್ತರ್
-
ವ್ಯವಸ್ಥಾಪಕ
ನಿರ್ದೇಶಕ
ಕೆಪಿಟಿಸಿಎಲ್
*
ನವೀನ್
ರಾಜ್
ಸಿಂಗ್
-ಕಾರ್ಯದರ್ಶಿ
ಹಿಂದುಳಿದ
ವರ್ಗಗಳ
ಇಲಾಖೆ
*
ಡಾ.ಜೆ.ರವಿಶಂಕರ್
-
ನಿರ್ದೇಶಕ,
ತೋಟಗಾರಿಕೆ
ಮಿಷನ್
*
ಡಾ.ಎನ್.ಮಂಜುಳಾ
-
ನಿರ್ದೇಶಕಿ,
ಪ್ರವಾಸೋದ್ಯಮ
ಇಲಾಖೆ
*
ಪಂಕಜ್
ಕುಮಾರ್
ಪಾಂಡೆ
-
ವ್ಯವಸ್ಥಾಪಕ
ನಿರ್ದೇಶಕ,
ಕರ್ನಾಟಕ
ಕೈಗಾರಿಕೆ
ಮೂಲಸೌಕರ್ಯ
ಅಭಿವೃದ್ಧಿ
ನಿಗಮ
*
ಮನೋಜ್
ಕುಮಾರ್
ಮೀನಾ
-
ಮಹಾನಿರ್ದೇಶಕ,
ನೋಂದಣಿ
ಇಲಾಖೆ
*
ಸೌಜನ್ಯ
-
ಆಯುಕ್ತೆ,
ಸಾರ್ವಜನಿಕ
ಶಿಕ್ಷಣ
ಇಲಾಖೆ
*
ಡಾ.ಆರ್.ವಿಶಾಲ್
-
ಪೌರಾಡಳಿತ
ನಿರ್ದೇಶಕ
*
ವಿ.ಅನ್ಬುಕುಮಾರ್
-
ಆಯುಕ್ತ,
ಹಿಂದುಳಿದ
ವರ್ಗಗಳ
ಕಲ್ಯಾಣ
ಇಲಾಖೆ
*
ಡಾ.ಎನ್.ವಿ.ಪ್ರಸಾದ್
-
ವ್ಯವಸ್ಥಾಪಕ
ನಿರ್ದೇಶಕ,
ಕರ್ನಾಟಕ
ಸಾರ್ವಜನಿಕ
ಭೂಮಿ
ನಿಗಮ
*
ಜಿ.ಸತ್ಯವತಿ
-
ಜಿಲ್ಲಾಧಿಕಾರಿ,
ಚಿಕ್ಕಮಗಳೂರು
*
ಬಿ.ಎಂ.ವಿಜಯ
ಶಂಕರ್
-
ವಿಶೇಷ
ಆಯುಕ್ತ
(ಯೋಜನೆ),
ಬೃಹತ್
ಬೆಂಗಳೂರು
ಮಹಾನಗರ
ಪಾಲಿಕೆ
*
ದೀಪ್ತಿ
ಆದಿತ್ಯ
ಕಾನಡೆ
-
ಜಿಲ್ಲಾಧಿಕಾರಿ,
ಚಿಕ್ಕಬಳ್ಳಾಪುರ
*
ಉಜ್ವಲಕುಮಾರ್
ಘೋಷ್
-
ಮುಖ್ಯಕಾರ್ಯನಿರ್ವಹಣಾಧಿಕಾರಿ,
ಇ-ಆಡಳಿತ
ಕೇಂದ್ರ
*
ಎಂ.ದೀಪಾ
-
ನಿರ್ದೇಶಕಿ,
ಮಹಿಳಾ
ಮತ್ತು
ಮಕ್ಕಳ
ಅಭಿವೃದ್ಧಿ
ಇಲಾಖೆ
*
ಪಿ.ರಾಜೇಂದ್ರ
ಚೋಳನ್
-
ವ್ಯವಸ್ಥಾಪಕ
ನಿರ್ದೇಶಕ,
ಬೆಸ್ಕಾಂ
*
ರಮಣದೀಪ
ಚೌಧರಿ
-
ವ್ಯವಸ್ಥಾಪಕ
ನಿರ್ದೇಶಕ,
ಹುಬ್ಬಳ್ಳಿ-ಧಾರವಾಡ
ಬಿಆರ್ಟಿಸಿ
ಕಂಪನಿ
*
ಡಾ.ಎಂ.ವಿ.ವೆಂಕಟೇಶ್
-
ಜಿಲ್ಲಾಧಿಕಾರಿ,
ಹಾವೇರಿ
*
ಎಸ್.ಎಸ್.ನಕುಲ್
-
ಜಿಲ್ಲಾಧಿಕಾರಿ,
ಉತ್ತರ
ಕನ್ನಡ
*
ಎಸ್.ಬಿ.ಬೊಮ್ಮನಹಳ್ಳಿ
-
ಜಿಲ್ಲಾಧಿಕಾರಿ,
ಧಾರವಾಡ
*
ಬಿ.ಸಿಂಧು
-
ಉಪ
ಕಾರ್ಯದರ್ಶಿ,
ಹಣಕಾಸು
ಇಲಾಖೆ
*
ಡಾ.ರತನ್
ಯು.
ಕೇಲ್ಕರ್
-
ಯೋಜನಾ
ಆಡಳಿತಾಧಿಕಾರಿ,
ಕರ್ನಾಟಕ
ಆರೋಗ್ಯ
ವ್ಯವಸ್ಥೆ
ಅಭಿವೃದ್ಧಿ
ಮತ್ತು
ಸುಧಾರಣಾ
ಯೋಜನೆ
ವರ್ಗಾವಣೆ ಪಟ್ಟಿ ಇಂಗ್ಲಿಷ್ನಲ್ಲಿ ನೋಡಿ