24 ಐಎಎಸ್ ಅಧಿಕಾರಿಗಳ ವರ್ಗಾವಣೆ, ಪಟ್ಟಿ ಇಲ್ಲಿದೆ
ಬೆಂಗಳೂರು, ಜುಲೈ 22 : ಕರ್ನಾಟಕ ಸರ್ಕಾರ 24 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಗುರುವಾರ ಸಂಜೆ ಆದೇಶ ಹೊರಡಿಸಿದೆ. ಕೆಲವು ಐಎಎಸ್ ಅಧಿಕಾರಿಗಳಿಗೆ ಹೆಚ್ಚುವರಿ ಜವಾಬ್ದಾರಿಗಳನ್ನು ನೀಡಲಾಗಿದೆ.
ದಕ್ಷಿಣ
ಕನ್ನಡ,
ಹಾಸನ,
ಬಳ್ಳಾರಿ,
ಕಲಬುರ್ಗಿ
ಜಿಲ್ಲಾಧಿಕಾರಿಗಳನ್ನು
ವರ್ಗಾವಣೆ
ಮಾಡಲಾಗಿದೆ.
ರಾಜೀವ್
ಗಾಂಧಿ
ಗ್ರಾಮೀಣ
ವಸತಿ
ನಿಗಮದ
ವ್ಯವಸ್ಥಾಪಕ
ನಿರ್ದೇಶಕ
ಡಾ.ಕೆ.ಜಿ.ಜಗದೀಶ್
ಅವರನ್ನು
ದಕ್ಷಿಣ
ಕನ್ನಡ
ಜಿಲ್ಲಾಧಿಕಾರಿಯಾಗಿ
ನೇಮಕ
ಮಾಡಲಾಗಿದೆ.[27
ಐಎಎಸ್
ಅಧಿಕಾರಿಗಳ
ವರ್ಗಾವಣೆ]
ಬಳ್ಳಾರಿ ಜಿಲ್ಲಾಧಿಕಾರಿಯಾಗಿದ್ದ ಸಮೀರ್ ಶುಕ್ಲ ಅವರನ್ನು ಉದ್ಯೋಗ ಹಾಗೂ ತರಬೇತಿ ಇಲಾಖೆ ಆಯುಕ್ತ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ. ಹಾಸನ ಜಿಲ್ಲಾಧಿಕಾರಿ ಉಮೇಶ್ ಕುಸುಗಲ್ ಅವರನ್ನು ಮೇಲ್ಮನವಿ ನ್ಯಾಯಮಂಡಳಿಯ ಸದಸ್ಯರಾಗಿ ವರ್ಗಾವಣೆ ಮಾಡಲಾಗಿದ್ದು, ವಿ. ಚೈತ್ರಾ ಅವರನ್ನು ಹಾಸನ ಜಿಲ್ಲಾಧಿಕಾರಿಯಾಗಿ ನೇಮಿಸಲಾಗಿದೆ.
ವರ್ಗಾವಣೆಗೊಂಡ ಅಧಿಕಾರಿಗಳ ಪಟ್ಟಿ
*
ಟಿ.ವೆಂಕಟೇಶ್
-
ಜಿಲ್ಲಾಧಿಕಾರಿ,
ಉಡುಪಿ
*
ಕೆ.ಜಿ.ಜಗದೀಶ್
-
ಜಿಲ್ಲಾಧಿಕಾರಿ,
ದಕ್ಷಿಣ
ಕನ್ನಡ
*
ಡಾ.ಎಂ.ಲೋಕೇಶ್
-
ಜಿಲ್ಲಾಧಿಕಾರಿ,
ಯಾದಗಿರಿ
*
ಡಾ.ವಿ.ರಾಮ್
ಪ್ರಸಾದ್
ಮನೋಹರ್
-
ಜಿಲ್ಲಾಧಿಕಾರಿ,
ಬಳ್ಳಾರಿ
*
ಉಜ್ವಲ್
ಕುಮಾರ್
ಘೋಷ್
-
ಜಿಲ್ಲಾಧಿಕಾರಿ,
ಕಲಬುರಗಿ
*
ವಿ.ಚೈತ್ರಾ
-
ಜಿಲ್ಲಾಧಿಕಾರಿ,
ಹಾಸನ
*
ಸಿ.ಪಿ.ಶೈಲಜಾ
-
ಸಿಇಒ,
ರಾಮನಗರ
ಜಿಲ್ಲಾಪಂಚಾಯಿತಿ
*
ಜೆ.ಮಂಜುನಾಥ್
-
ಸಿಇಒ,
ಚಿಕ್ಕಬಳ್ಳಾಪುರ
*
ಬಿ.ಬಿ.ಕಾವೇರಿ
-
ಸಿಇಒ,
ಕೋಲಾರ
ಜಿಲ್ಲಾ
ಪಂಚಾಯಿತಿ
*
ಕೆ.ಎಸ್.ಮಂಜುನಾಥ್
-
ಕಾರ್ಯನಿರ್ವಾಹಕ
ನಿರ್ದೇಶಕ,
ಕರ್ನಾಟಕ
ಪರೀಕ್ಷಾ
ಪ್ರಾಧಿಕಾರ
*
ಸಂಜೀವ್
ಕುಮಾರ್
-
ಹೆಚ್ಚುವರಿ
ಮುಖ್ಯ
ಕಾರ್ಯದರ್ಶಿ,
ಕೌಶಲ್ಯಾಭಿವೃದ್ಧಿ
ಇಲಾಖೆ
ಮತ್ತು
ಕಾರ್ಮಿಕ
ಇಲಾಖೆ
*
ಇ.ವಿ.ರಮಣರೆಡ್ಡಿ
-
ಪ್ರಧಾನ
ಕಾರ್ಯದರ್ಶಿ,
ಕಂದಾಯ
ಇಲಾಖೆ
*
ಬಿ.ಬಸವರಾಜು
-
ಪ್ರಧಾನ
ಕಾರ್ಯದರ್ಶಿ,
ಸಾರಿಗೆ
ಇಲಾಖೆ
*
ನವೀನ್ರಾಜ್
ಸಿಂಗ್
-
ಕಾರ್ಯದರ್ಶಿ,
ಪ್ರವಾಸೋದ್ಯಮ
ಇಲಾಖೆ
*
ಎ.ಬಿ.ಇಬ್ರಾಹಿಂ
-
ಆಯುಕ್ತರು,
ಸಾರಿಗೆ
ಮತ್ತು
ರಸ್ತೆ
ಸುರಕ್ಷತಾ
ಇಲಾಖೆ
*
ವಿಪುಲ್
ಬನ್ಸಾಲ್
-
ಆಯುಕ್ತರು,
ಗ್ರಾಮೀಣಾಭಿವೃದ್ಧಿ
ಇಲಾಖೆ
*
ಗಂಗಾರಾಮ್
ಬಡೇರಿಯಾ
-
ಕಾರ್ಯದರ್ಶಿ,
ಕಂದಾಯ
ಇಲಾಖೆ
(ವಿಪತ್ತು
ನಿರ್ವಹಣೆ
ಭೂಮಿ
ಮತ್ತು
ಯುಪಿಒಆರ್)
*
ಮುನೀಶ್
ಮೌದ್ಗಿಲ್
-
ವ್ಯವಸ್ಥಾಪಕ
ನಿರ್ದೇಶಕ,
ರಾಜೀವ್
ಗಾಂಧಿ
ಗ್ರಾಮೀಣ
ವಸತಿ
ನಿಗಮ
*
ಮನೋಜ್
ಜೈನ್
-
ವ್ಯವಸ್ಥಾಪಕ
ನಿರ್ದೇಶಕರು,
ರಾಜ್ಯ
ಸಣ್ಣ
ಕೈಗಾರಿಕೆ
ಅಭಿವೃದ್ಧಿ
ನಿಗಮ
*
ಜೆ.ರವಿಶಂಕರ್
-
ವ್ಯವಸ್ಥಾಪಕ
ನಿರ್ದೇಶಕ,
ಕರ್ನಾಟಕ
ನಗರ
ನೀರು
ಸರಬರಾಜು
ಮತ್ತು
ಒಳಚರಂಡಿ
ಮಂಡಳಿ
*
ಪಿ.ಮಣಿವಣ್ಣನ್
-
ಕಾರ್ಯದರ್ಶಿ,
ಸಮಾಜ
ಕಲ್ಯಾಣ
ಇಲಾಖೆ
ಹಾಗೂ
ಮುಖ್ಯ
ಯೋಜನಾಧಿಕಾರಿ
ಕರ್ನಾಟಕ
ರಾಜ್ಯ
ಹೆದ್ದಾರಿ
ಅಭಿವೃದ್ಧಿ
ಯೋಜನೆ
(ಕೆಶಿಪ್)
*
ಮೊಹಮದ್
ಮೊಹಿಸಿನ್
-
ಕಾರ್ಯದರ್ಶಿ,
ಹಿಂದುಳಿದ
ವರ್ಗಗಳ
ಕಲ್ಯಾಣ
ಇಲಾಖೆ
ಹಾಗೂ
ಅಲ್ಪ
ಸಂಖ್ಯಾತರ
ಕಲ್ಯಾಣ,
ಹಜ್
ಮತ್ತು
ವಕ್ಫ್
ಇಲಾಖೆ
*
ಸಮೀರ್
ಶುಕ್ಲಾ
-
ವ್ಯವಸ್ಥಾಪಕ
ನಿರ್ದೇಶಕ,
ಮೈಸೂರು
ಮಿನರಲ್ಸ್
ಲಿಮಿಟೆಡ್
ಹಾಗೂ
ಆಯುಕ್ತರು
ಉದ್ಯೋಗ
ಮತ್ತು
ತರಬೇತಿ
ಇಲಾಖೆ