ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಧಾರ್ಮಿಕ ನಗರಿ ಕಳಸಕ್ಕೆ ತಾಲೂಕು ಮಾನ್ಯತೆ ನೀಡಿ: ದೇವೇಗೌಡ

ಚಿಕ್ಕಮಗಳೂರು ಜಿಲ್ಲೆಯ ಪ್ರಸಿದ್ಧ ಕ್ಷೇತ್ರ ಕಳಸಕ್ಕೆ ತಾಲೂಕಿನ ಮಾನ್ಯತೆ ನೀಡಬೇಕೆಂದು ಮಾಜಿ ಪ್ರಧಾನಿ ಎಚ್ . ಡಿ ದೇವೇಗೌಡ ಅವರು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಆಗ್ರಹಿಸಿದ್ದಾರೆ.

By Mahesh
|
Google Oneindia Kannada News

ಕಳಸ(ಚಿಕ್ಕಮಗಳೂರು), ಮಾರ್ಚ್ 28: ಚಿಕ್ಕಮಗಳೂರು ಜಿಲ್ಲೆಯ ಪ್ರಸಿದ್ಧ ಕ್ಷೇತ್ರ ಕಳಸಕ್ಕೆ ತಾಲೂಕಿನ ಮಾನ್ಯತೆ ನೀಡಬೇಕೆಂದು ಮಾಜಿ ಪ್ರಧಾನಿ ಎಚ್ . ಡಿ ದೇವೇಗೌಡ ಅವರು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಇದು ಮೂರು ದಶಕಗಳ ಬೇಡಿಕೆಯಾಗಿದ್ದು, ನನಗೂ ಕೂಡಾ ಈ ಬಗ್ಗೆ ಬೇಡಿಕೆ ಪತ್ರ ಬಂದಿದೆ. ಈ ಬಗ್ಗೆ ಕೂಡಲೇ ಪರಿಶೀಲಿಸಿ ಸೂಕ್ತ ಕ್ರಮ ತೆಗೆದುಕೊಳ್ಳಿ ಎಂದು ದೇವೇಗೌಡ ಅವರು ಅಧಿಕೃತ ಪತ್ರದ ಮೂಲದ ಮನವಿ ಸಲ್ಲಿಸಿದ್ದಾರೆ. ಈ ಮೂಲಕ 'ಕಳಸ ತಾಲೂಕು ಕೇಂದ್ರ' ವಾಗಲಿ ಎಂಬ ಕೂಗಿದೆ ಬಲ ಬಂದಿದೆ.[49 ಹೊಸ ತಾಲೂಕುಗಳು, ಅವುಗಳ ಹೆಸರುಗಳು]

HD Deve Gowda demand Taluk Status to Kalasa in Chikkamagaluru

ಎಂಬಿ ಪ್ರಕಾಶ್ ತಾಲೂಕು ರಚನಾ ಸಮಿತಿ ವರದಿ ಆಧಾರದ ಮೇಲೆ ಜಗದೀಶ್ ಶೆಟ್ಟರ್ ನೇತೃತ್ವದ ಸರ್ಕಾರ 43 ಹೊಸ ತಾಲೂಕುಗಳನ್ನು ಘೋಷಿಸಿತ್ತು. ಇದಕ್ಕೆ ಆರು ಹೊಸ ತಾಲೂಕು ಸೇರಿಸಿ ಬಜೆಟ್ ನಲ್ಲಿ ಸಿದ್ದರಾಮಯ್ಯ ಅವರು ಘೋಷಿಸಿದ್ದಾರೆ.[ಬಜೆಟ್ : ರೈತರ ಸಾಲ ಮನ್ನಾ ಇಲ್ಲ, ಎಣ್ಣೆ ಬೆಲೆ ಇಳಿದಿಲ್ಲ]

English summary
Former PM HD Deve Gowda has demanded Siddaramaiah led Karnataka governent to grant Taluk Status to Kalasa town in Chikkamagaluru. Siddaramaiah during his Budget 2017-18 speech has announced 49 new Taluks for the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X