ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಧಾರ್ಮಿಕ ನಗರಿ ಕಳಸಕ್ಕೆ ತಾಲೂಕು ಮಾನ್ಯತೆ ನೀಡಿ: ದೇವೇಗೌಡ
ಚಿಕ್ಕಮಗಳೂರು ಜಿಲ್ಲೆಯ ಪ್ರಸಿದ್ಧ ಕ್ಷೇತ್ರ ಕಳಸಕ್ಕೆ ತಾಲೂಕಿನ ಮಾನ್ಯತೆ ನೀಡಬೇಕೆಂದು ಮಾಜಿ ಪ್ರಧಾನಿ ಎಚ್ . ಡಿ ದೇವೇಗೌಡ ಅವರು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಕಳಸ(ಚಿಕ್ಕಮಗಳೂರು), ಮಾರ್ಚ್ 28: ಚಿಕ್ಕಮಗಳೂರು ಜಿಲ್ಲೆಯ ಪ್ರಸಿದ್ಧ ಕ್ಷೇತ್ರ ಕಳಸಕ್ಕೆ ತಾಲೂಕಿನ ಮಾನ್ಯತೆ ನೀಡಬೇಕೆಂದು ಮಾಜಿ ಪ್ರಧಾನಿ ಎಚ್ . ಡಿ ದೇವೇಗೌಡ ಅವರು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಇದು
ಮೂರು
ದಶಕಗಳ
ಬೇಡಿಕೆಯಾಗಿದ್ದು,
ನನಗೂ
ಕೂಡಾ
ಈ
ಬಗ್ಗೆ
ಬೇಡಿಕೆ
ಪತ್ರ
ಬಂದಿದೆ.
ಈ
ಬಗ್ಗೆ
ಕೂಡಲೇ
ಪರಿಶೀಲಿಸಿ
ಸೂಕ್ತ
ಕ್ರಮ
ತೆಗೆದುಕೊಳ್ಳಿ
ಎಂದು
ದೇವೇಗೌಡ
ಅವರು
ಅಧಿಕೃತ
ಪತ್ರದ
ಮೂಲದ
ಮನವಿ
ಸಲ್ಲಿಸಿದ್ದಾರೆ.
ಈ
ಮೂಲಕ
'ಕಳಸ
ತಾಲೂಕು
ಕೇಂದ್ರ'
ವಾಗಲಿ
ಎಂಬ
ಕೂಗಿದೆ
ಬಲ
ಬಂದಿದೆ.[49
ಹೊಸ
ತಾಲೂಕುಗಳು,
ಅವುಗಳ
ಹೆಸರುಗಳು]
ಎಂಬಿ ಪ್ರಕಾಶ್ ತಾಲೂಕು ರಚನಾ ಸಮಿತಿ ವರದಿ ಆಧಾರದ ಮೇಲೆ ಜಗದೀಶ್ ಶೆಟ್ಟರ್ ನೇತೃತ್ವದ ಸರ್ಕಾರ 43 ಹೊಸ ತಾಲೂಕುಗಳನ್ನು ಘೋಷಿಸಿತ್ತು. ಇದಕ್ಕೆ ಆರು ಹೊಸ ತಾಲೂಕು ಸೇರಿಸಿ ಬಜೆಟ್ ನಲ್ಲಿ ಸಿದ್ದರಾಮಯ್ಯ ಅವರು ಘೋಷಿಸಿದ್ದಾರೆ.[ಬಜೆಟ್ : ರೈತರ ಸಾಲ ಮನ್ನಾ ಇಲ್ಲ, ಎಣ್ಣೆ ಬೆಲೆ ಇಳಿದಿಲ್ಲ]
Comments
English summary
Former PM HD Deve Gowda has demanded Siddaramaiah led Karnataka governent to grant Taluk Status to Kalasa town in Chikkamagaluru. Siddaramaiah during his Budget 2017-18 speech has announced 49 new Taluks for the state.